ಪುತ್ತೂರು: ಪುರುಷರಕಟ್ಟೆಯ ಉದಯಭಾಗ್ಯ ಕಾಂಪ್ಲೆಕ್ಸ್ ನಲ್ಲಿ ಸೆ.10 ರಂದು ಶುಭಾರಂಭಗೊಳ್ಳುತ್ತಿದೆ ‘ನಾಯಕ್ ಹಾರ್ಡ್ ವೇರ್ ಮತ್ತು ಎಂಟರ್ ಪ್ರೈಸಸ್’ ಹಾಗೂ ‘ಗ್ರಾಹಕರ ಸೇವಾ ಕೇಂದ್ರ’..
ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಾಮಾಗ್ರಿಗಳು ಹಾಗೂ ಹಾರ್ಡ್ ವೇರ್ ಸಾಮಾಗ್ರಿಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಹಾಗೂ ಗ್ರಾಹಕರ ಸೇವಾಕೇಂದ್ರ ಕೂಡ ಲಭ್ಯವಿದ್ದು, ಎಸ್. ಬಿ. ಐ ಟೈನಿ(ಕಿರು) ಖಾತೆ, ಆರ್ಥಿಕ ಠೇವಣಿ, ವಿಶೇಷ ಪದ ಠೇವಣಿ,ಎ.ಟಿ. ಎಂ. ಕಾರ್ಡ್ ವ್ಯವಹಾರಗಳು, ನಿಧಿ ವರ್ಗಾವಣೆ, ತತ್ಕಾಲ್ ಹಣ ರವಾನೆ, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ,ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ, ಆಧಾರ್ ಸೇರ್ಪಡೆ, ಸಾಲ ಮರುಪಾವತಿ, ಖಾತೆಯ ಕಿರು ಮಾಹಿತಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8088831323,9880544031 ಸಂಪರ್ಕಿಸಬಹುದಾಗಿದೆ.