Zoomin TV Team

Zoomin TV Team

ಹೋಳಿ ಆಚರಣೆ ವೇಳೆ ಅಸಭ್ಯ ವರ್ತನೆ ; ಬಿತ್ತು ಭಾರೀ ದಂಡ : ಹೆಚ್ಚುವರಿ ಫೈನ್ ಹಾಕಿದ ಟ್ರಾಫಿಕ್ ಪೊಲೀಸರು..!

ಹೋಳಿ ಆಚರಣೆ ವೇಳೆ ಅಸಭ್ಯ ವರ್ತನೆ ; ಬಿತ್ತು ಭಾರೀ ದಂಡ : ಹೆಚ್ಚುವರಿ ಫೈನ್ ಹಾಕಿದ ಟ್ರಾಫಿಕ್ ಪೊಲೀಸರು..!

ಇಬ್ಬರು ಯುವತಿಯರು ಓರ್ವ ಯುವಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತ ಅಪಾಯಕಾರಿ ರೀತಿಯಲ್ಲಿ ಬೈಕ್ ರೈಡ್ ಮಾಡಿದ ಪ್ರಕರಣದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ....

‘ನನ್ನಲ್ಲಿ ಸಾಕಷ್ಟು ಹಣವಿಲ್ಲ..,ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ’ – ಕೇಂದ್ರ ಹಣಕಾಸು ಸಚಿವೆ

‘ನನ್ನಲ್ಲಿ ಸಾಕಷ್ಟು ಹಣವಿಲ್ಲ..,ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ’ – ಕೇಂದ್ರ ಹಣಕಾಸು ಸಚಿವೆ

ನವದೆಹಲಿ : ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅಗತ್ಯವಿರುವಷ್ಟು ಹಣ ನನ್ನ ಬಳಿ ಇಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ಹಣಕಾಸು ಸಚಿವೆ...

ಕೇವಲ 250 ರೂ. ಲಾಟರಿ ಟಿಕೆಟ್​​ನಿಂದ 10 ಕೋಟಿ ಗೆದ್ದ ಆಟೋ ಡ್ರೈವರ್

ಕೇವಲ 250 ರೂ. ಲಾಟರಿ ಟಿಕೆಟ್​​ನಿಂದ 10 ಕೋಟಿ ಗೆದ್ದ ಆಟೋ ಡ್ರೈವರ್

ಈಗಿನ ಕಾಲದಲ್ಲಿ ಅದೃಷ್ಟ ಹೇಗೆ ಒಲಿದು ಬರುತ್ತದೆ ಎಂದು ಊಹಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಕೆಲವೊಬ್ಬರು ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿಬಿಡುತ್ತಾರೆ. ಕೆಲವೊಬ್ಬರು ಕ್ರಿಕೆಟ್​ನಿಂದ ಶ್ರೀಮಂತರಾದರೆ, ಇನ್ನು ಕೆಲವೊಬ್ಬರು...

(ಏ.4) ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

(ಏ.4) ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

https://youtu.be/P25PfZaEak0 ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಏ.4 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ...

ಲೋಕಸಭಾ ಚುನಾವಣೆ : ದ.ಕ ಬಿಜೆಪಿಯಿಂದ ಚುನಾವಣಾ ಪ್ರಭಾರಿಗಳ ನೇಮಕ : ಪುತ್ತೂರಿನ ಪ್ರಭಾರಿಯಾಗಿ ಸುಲೋಚನಾ ಜಿ.ಕೆ. ಭಟ್

ಲೋಕಸಭಾ ಚುನಾವಣೆ : ದ.ಕ ಬಿಜೆಪಿಯಿಂದ ಚುನಾವಣಾ ಪ್ರಭಾರಿಗಳ ನೇಮಕ : ಪುತ್ತೂರಿನ ಪ್ರಭಾರಿಯಾಗಿ ಸುಲೋಚನಾ ಜಿ.ಕೆ. ಭಟ್

https://youtu.be/HB1CXSYWxf8 ಮಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಪ್ರಭಾರಿಗಳನ್ನು ನೇಮಕಗೊಳಿಸಿ ಆದೇಶಿಸಿದೆ. ದಕ್ಷಿಣ ಕನ್ನಡ ಬಿಜೆಪಿ ಚುನಾವಣಾ...

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಸಂಬಂಧಿ..!!!!

https://youtu.be/ecPNQTKM9eY?si=KMnKyUPDZSUQhzFM ಸುಬ್ರಹ್ಮಣ್ಯ : ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವ ಕತ್ತಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳ್ಪ...

ಕೇರಳ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ನಳಿನ್ ಕುಮಾರ್ ಕಟೀಲ್ ನೇಮಕ

ಕೇರಳ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿ ನಳಿನ್ ಕುಮಾರ್ ಕಟೀಲ್ ನೇಮಕ

ಲೋಕಸಭಾ ಚುನಾವಣೆ ಹಿನ್ನೆಲೆ ಸಂಸದ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಕೇರಳ ಬಿಜೆಪಿ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. https://youtu.be/HB1CXSYWxf8?si=wP5mqbCvy7p9jeFE

ಕಾವೂರು : ಇನಾಯತ್ ಅಲಿ  ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

ಕಾವೂರು : ಇನಾಯತ್ ಅಲಿ ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

ಮಂಗಳೂರು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಚುನಾವಣಾ...

ನಿಮ್ಮ ಅವಶ್ಯಕತೆಗಳಿಗೆ ಹಲವು ಕಡೆ ಹೋಗಬೇಕೆಂದಿಲ್ಲ.., ಇನ್ಮುಂದೆ ಎಲ್ಲವೂ ಒಂದೇ ಸೂರಿನಡಿ ಲಭ್ಯ : ಜಿ.ಎಲ್. ಒನ್ ಮಾಲ್ ನಲ್ಲಿ ಪುತ್ತೂರಿಗರ ಹೆಮ್ಮೆಯ ಬ್ರ್ಯಾಂಡ್‌ ‘ಮಂಗಲ್‌ ಹೈಪರ್‌ ಮಾರ್ಕೆಟ್‌’ ಶುಭಾರಂಭ ; ಇಲ್ಲಿ ಕಡಿಮೆ ದರದ್ದೇ ಆರ್ಭಟ

ನಿಮ್ಮ ಅವಶ್ಯಕತೆಗಳಿಗೆ ಹಲವು ಕಡೆ ಹೋಗಬೇಕೆಂದಿಲ್ಲ.., ಇನ್ಮುಂದೆ ಎಲ್ಲವೂ ಒಂದೇ ಸೂರಿನಡಿ ಲಭ್ಯ : ಜಿ.ಎಲ್. ಒನ್ ಮಾಲ್ ನಲ್ಲಿ ಪುತ್ತೂರಿಗರ ಹೆಮ್ಮೆಯ ಬ್ರ್ಯಾಂಡ್‌ ‘ಮಂಗಲ್‌ ಹೈಪರ್‌ ಮಾರ್ಕೆಟ್‌’ ಶುಭಾರಂಭ ; ಇಲ್ಲಿ ಕಡಿಮೆ ದರದ್ದೇ ಆರ್ಭಟ

ಅಬ್ಬಾ! ಎಷ್ಟೊಂದು ಕೆಲಸ ಇದೆ?! ಮನೆಗೆ ಬೇಕಾದ ದಿನಸಿ ತಗಳೋಕೂ ಸಮಯ ಸಿಗ್ತಾ ಇಲ್ವಲ್ಲಪ್ಪಾ? ಅನ್ನುವ ಚಿಂತೆ ಮನಸಲ್ಲಿ ಸಾಗ್ತಾ ಇರುತ್ತೆ .ಈಗಿನ ದಿನದಲ್ಲಂತೂ ದಿನ ಬಳಕೆಯ...

ಗಲ್ಫ್ – ಮಂಗಳೂರು : ವಿಮಾನ ಯಾನದರ ದುಪ್ಪಟ್ಟು..!

ಗಲ್ಫ್ – ಮಂಗಳೂರು : ವಿಮಾನ ಯಾನದರ ದುಪ್ಪಟ್ಟು..!

ಮಂಗಳೂರು : ಕರಾವಳಿ ಭಾಗದಿಂದ ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ಟಿಕೆಟ್‌ ದರ ಬಹಳಷ್ಟು ಏರಿಕೆಯಾಗಿದೆ. ಶಿಕ್ಷಣ ಸಂಸ್ಥೆಗಳ ವಾರ್ಷಿಕ ಬೇಸಗೆ ರಜೆ, ಈಸ್ಟರ್‌, ರಮ್ಜಾನ್‌ ಮುಂತಾದ...

Page 1 of 1458 1 2 1,458
  • Trending
  • Comments
  • Latest

Recent News

You cannot copy content of this page