ಬೆದ್ರೋಡಿ: ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ ಪ್ರಕರಣ:; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸೇರಿ ಮೂರು ಸಾವು : ಪಿಕಪ್ ಚಾಲಕ ಎಸ್ಕೇಪ್

Advertisement Advertisement Advertisement Advertisement Advertisement ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 15ರ ಬಜತ್ತೂರು ಗಾಯದ ಬೆದ್ರೋಡಿಯಲ್ಲಿ ಆ.30 ರಂದು ಸಂಜೆ ಭೀಕರ ಅಪಘಾತ ಸಂಭವಿಸಿದ್ದು, ಕೆಟ್ಟು ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿಯಾಗಿದೆ. ಈ ವೇಳೆ ಲಾರಿ ದುರಸ್ಥಿ ಕೆಲಸದಲ್ಲಿ ನಿರತರಾಗಿದ್ದ ಬೆಂಗಳೂರು ಮೂಲದ ಇಬ್ಬರು ಮೆಕ್ಯಾನಿಕ್ ಗಳು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. Advertisement Advertisement Advertisement ದಾವಣಗೆರೆ ಮೂಲದ ಮಧು (36) ಬೆಂಗಳೂರಿನಲ್ಲಿ ಮೆಕಾನಿಕ್ ಆಗಿರುವ ಮಹಮ್ಮದ್ ಆಫ್ಸಾನ್ (35) ಇವರ … Continue reading ಬೆದ್ರೋಡಿ: ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ ಪ್ರಕರಣ:; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸೇರಿ ಮೂರು ಸಾವು : ಪಿಕಪ್ ಚಾಲಕ ಎಸ್ಕೇಪ್