Advertisement Advertisement Advertisement Advertisement Advertisement ವಿಟ್ಲ: ಖಾಸಗಿ ಬಸ್ ನಿಲ್ದಾಣದಲ್ಲಿ ಬೀದಿದೀಪ ಕೆಟ್ಟು ಹತ್ತು ದಿನಗಳಾದರೂ ಇನ್ನೂ ದುರಸ್ಥಿಗೆಂದು ಕೊಂಡೊಯ್ಯಿದ ಬೀದಿದೀಪಗಳನ್ನು ಅಳವಡಿಸಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. Advertisement Advertisement Advertisement ರಸ್ತೆಯಲ್ಲಿ ಸಂಚರಿಸಲು ಬೀದಿದೀಪ ಅವಶ್ಯ. ಸರ್ಕಾರವೂ ಕೂಡಾ ಬೀದಿದೀಪ ಅಳವಡಿಸುವ ಯೋಜನೆಯನ್ನು ಕೈಗೊಂಡಿದ್ದರೂ ಈ ಸೇವೆಯಲ್ಲಿ ವಿಟ್ಲದಲ್ಲಿ ಪಟ್ಟಣ ಪಂಚಾಯತ್ ಯಾವುದೇ ಶೀಘ್ರ ಸ್ಪಂದನೆಯನ್ನು ನೀಡುತ್ತಿಲ್ಲ ಸಾರ್ವಜನಿಕರು ದೂರುತ್ತಿದ್ದಾರೆ. Advertisement ಬೀದಿದೀಪ ಅಳವಡಿಸಲು ಯೋಜನೆಗೈದು, ಬೇಕಾದ ಪರಿಕರಗಳನ್ನು ತಂದು ಹತ್ತು ದಿನಗಳಾದರೂ … Continue reading ಕತ್ತಲಲ್ಲಿ ವಿಟ್ಲದ ಕೇಂದ್ರ ಬಿಂದುವಾದ ಬಸ್ ನಿಲ್ದಾಣ ;; ಹತ್ತು ದಿನ ಕಳೆದರೂ ಅಳವಡಿಕೆಯಾಗಿಲ್ಲ ‘ಬೀದಿದೀಪ’ – ಜನತೆಯಿಂದ ತೀವ್ರ ಆಕ್ರೋಶ
Copy and paste this URL into your WordPress site to embed
Copy and paste this code into your site to embed