ಪುತ್ತೂರು: ಸುಳ್ಯ ಮೂಲದ ರಾಜಾರಾಮ್ ಭಟ್ ಹೃದಯಾಘಾತ ಸಂಭವಿಸಿದ ಘಟನೆ ನಡೆದಿದೆ.
ಕೂಡಲೇ ಅವರನ್ನು ಪರಿಚಯಸ್ಥ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮೃತರ ಮಗ ಶ್ಯಾಮ್ ಭಟ್ ಮಾಹಿತಿ ನೀಡಿದ್ದು ಕೆಲ ಪ್ರಕ್ರಿಯೆಗಳ ಬಳಿಕ ನಾಳೆ ಸಂಜೆ ಮೃತದೇಹ ಊರಿಗೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.