ಮಂಗಳೂರು : ಬೆಳ್ಳಂ ಬೆಳಗ್ಗೆ ಪೊಲೀಸರಿಂದ ಜೈಲ್ ಮೇಲೆ ದಾಳಿ : ಗಾಂಜಾ, ಡ್ರಗ್ಸ್, ಮೊಬೈಲ್ಸ್ ಪತ್ತೆ!

https://youtu.be/t4gShhe9P8o?si=WSJ7OQ5RpWPeFKiQ ಮಂಗಳೂರು : ಬೆಳ್ಳಂ ಬೆಳಗ್ಗೆ ಪೊಲೀಸರು ಮಂಗಳೂರು ಜೈಲಿನ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಂಜಾ ಮತ್ತು ಡ್ರಗ್ಸ್ ಪತ್ತೆಯಾಗಿದೆ. ಜೊತೆಗೆ...

Read more

ಮಂಗಳೂರು : ಮನೆ ಮೇಲೆ ತಡೆಗೋಡೆ ಕುಸಿತ : ಬಾಲಕ ಮೃತ್ಯು!

https://youtu.be/FmmGgsmAnQA?si=Bus51c5DJpeVFpTx ಮಂಗಳೂರು : ಭಾರೀ ಮಳೆಗೆ ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಸಾವನ್ನಪ್ಪಿದ ಘಟನೆ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ. ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ...

Read more

ವಿಟ್ಲ : ಕಾಡಿನಲ್ಲಿ ರೊಮ್ಯಾನ್ಸ್ : ಸಾರ್ವಜನಿಕರು ಆಗಮಿಸುತ್ತಿದ್ದಂತೆ ಬೈಕ್, ಬಟ್ಟೆ ಬಿಟ್ಟು ಜೋಡಿ ಎಸ್ಕೇಪ್ ..!!

https://youtu.be/FmmGgsmAnQA?si=Bus51c5DJpeVFpTx ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ...

Read more

ಮಾಣಿ : ನೇಣು ಬಿಗಿದು ಯುವಕ ಆತ್ಮಹತ್ಯೆ!

https://youtu.be/t4gShhe9P8o ಬಂಟ್ವಾಳ : ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಸುಶಾಂತ್...

Read more

ಬಿಸಿ ರೋಡ್: ಮುಖ್ಯ ರಸ್ತೆಯಲ್ಲಿ ನೆಲಕ್ಕುರುಳಿದ ವಿದ್ಯುತ್ ಕಂಬ, ಮೊಬೈಲ್ ಟವರ್ ..!!!

https://youtu.be/t4gShhe9P8o?si=clzQcOCkwQAMoTV5 ಬಂಟ್ವಾಳ : ಗಾಳಿ ಮಳೆಗೆ ಬಿಸಿ ರೋಡ್ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬ, ಮೊಬೈಲ್ ಟವರ್, ಬ್ಯಾನರ್ ಗಳು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತ ಗೊಂಡ ಘಟನೆ...

Read more

ಪುತ್ತೂರು : ರಸ್ತೆ ಅಪಘಾತ : ಸ್ಕೂಟರ್ ಸವಾರ ಮೃತ್ಯು..!!!

https://youtu.be/t4gShhe9P8o?si=dnl2uS-TuoH517Ev ಪುತ್ತೂರು: ನೆಹರುನಗರ ಮಂಜಲ್ಪಡ್ಡು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು ಟ್ಯಾಂಕ‌ರ್ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ...

Read more

“ನಮಾಜ್” ಸಂಸ್ಕೃತ ಪದ; ವೈರಲ್ ಆಗುತ್ತಿದೆ ಮುಸ್ಲಿಂ ಧರ್ಮಗುರು ಹೇಳಿಕೆ

ನಮಾಜ್ ಎನ್ನುವುದು ಸಂಸ್ಕೃತ ಪದವಂತೆ. ಈ ಕುರಿತ ಮಾಹಿತಿಯೊಂದನ್ನು ಮುಸ್ಲಿಂ ಧರ್ಮ ಗುರುಗಳೊಬ್ಬರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್...

Read more

ಪುತ್ತೂರು: ಪಂಚರ್ ಆಗಿದ್ದ ಲಾರಿಯ ಟಯರ್ ಜೋಡಣೆ ವೇಳೆ ಅಪಘಾತ : ಕಾರ್ಮಿಕ ಗಂಭೀರ

https://youtu.be/yhm1Z9iK_E4?si=49EfF58h-qo3n3nf ಪುತ್ತೂರು: ಲಾರಿಗೆ ಟಯರ್ ಜೋಡಿಸುತ್ತಿದ್ದ ಸಂದರ್ಭ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟು ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ...

Read more

ಉಪ್ಪಿನಂಗಡಿ : ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಇಣುಕಿದ ಪ್ರಕರಣ : ರೆಹಮಾನ್ ಅರೆಸ್ಟ್!

https://youtu.be/t4gShhe9P8o?si=hWNa0ZTUIY_yiYwQ ಉಪ್ಪಿನಂಗಡಿ : ಯುವತಿಯೋರ್ವಳು ಸ್ನಾನ ಮಾಡುತ್ತಿದ್ದ ವೇಳೆ ಇಣುಕಿ ನೋಡುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ...

Read more

ಪುತ್ತೂರು ನಗರ ಠಾಣಾ ಎ.ಎಸ್.ಐ ಸುಂದರ ಕಾನಾವು ನಿಧನ!

https://youtu.be/t4gShhe9P8o?si=WSJ7OQ5RpWPeFKiQ ಪುತ್ತೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನರಾದರು. ಮೂರು ದಿನಗಳ...

Read more
Page 1 of 278 1 2 278

Recent News

You cannot copy content of this page