ಪುತ್ತೂರು : ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ : ಆರೋಪಿ ಪೊಲೀಸ್ ವಶಕ್ಕೆ..!!!

https://youtu.be/LJSTw3gtwCQ?si=K7sPn0qvPe8RHGf2 ಪುತ್ತೂರು : ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ...

Read more

ಪುತ್ತೂರು : ಮಹಿಳೆಯೊಂದಿಗೆ ಅನುಚಿತ ವರ್ತನೆ : ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲು

ಪುತ್ತೂರು : ಆಟೋ ಚಾಲಕನೋರ್ವ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.23 ರಂದು ರಾತ್ರಿ ಮಹಿಳೆ ಕೆಲಸ ಮುಗಿಸಿ ಉಪ್ಪಿನಂಗಡಿಯಿಂದ...

Read more

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರ ಕಿರುಕುಳ: ಕಾನೂನು ನೆರವಿಗಾಗಿ ಕಂಟ್ರೋಲ್ ರೂಂ ತೆರೆಯಲು ಚಿಂತನೆ: ವಿಜಯೇಂದ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಿಜೆಪಿ  ಕಾರ್ಯಕರ್ತರನ್ನು ಪೊಲೀಸರ ಕಿರುಕುಳಿಂದ ರಕ್ಷಿಸಲು ಹಾಗೂ ಕಾನೂನಿನ ನೆರವು ನೀಡಲು ಕಂಟ್ರೋಲ್ ರೂಂ ತೆರೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ....

Read more

ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ಹಿನ್ನಲೆ ಬೇಸತ್ತು : ವಿಷ ಪದಾರ್ಥ ಸೇವಿಸಿದ್ದ ಯುವತಿ ಮೃತ್ಯು

https://youtu.be/e6w2ZZHLxYI?si=kbzilmEhl-k7SDp0 ಪುತ್ತೂರು : ತೋಟಕ್ಕೆ ಬಳಸುವ ವಿಷಕಾರಿ ಕೀಟನಾಶಕ ಸೇವಿಸಿದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸಂಪ್ಯ ಬೈಲಾಡಿ...

Read more

ಶಾಲಾ ಮಕ್ಕಳ ಕೈಯಲ್ಲಿ ವಿವಾದಾತ್ಮಕ ಪೆನ್ಸಿಲ್ : ಪೋಷಕರ ಆಕ್ರೋಶ

ಬಂಟ್ವಾಳ : ತಾಲೂಕಿನ ಪ್ರಾಥಮಿಕ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್, ವಿವಾದಾತ್ಮಕ ಪೆನ್ಸಿಲ್ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ...

Read more

ಸ್ನೇಹಿತನ ಪತ್ನಿಯ ಮೊಬೈಲ್ ಕದ್ದು., ಫೋನ್ ಪೇ ಮೂಲಕ ಹಣ ವರ್ಗಾವಣೆ : ಠಾಣೆ ಮೆಟ್ಟಿಲೇರಿದ ಮಹಿಳೆ : ಪ್ರಕರಣ ದಾಖಲು

ಬೆಳ್ತಂಗಡಿ : ಮಹಿಳೆಯ ಮೊಬೈಲ್ ಫೋನ್ ಕದ್ದು ಅದರಿಂದಲೇ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿಯ ಕುವೆಟ್ಟು...

Read more

ಪುತ್ತೂರು : ಏಳ್ಮುಡಿ ಪೈ ಶೋರೂಮ್ ಬಳಿ ಸರಣಿ ಅಪಘಾತ..!

ಪುತ್ತೂರು : ಕೆ.ಎಸ್.ಆರ್.ಟಿ.ಸಿ ಬಸ್, ಲಾರಿ, ಆಪೆ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಏಳ್ಮುಡಿ ಪೈ ಶೋರೂಮ್ ಬಳಿ ನಡೆದಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ...

Read more

ಪರ್ಲಡ್ಕ : ಸ್ಕೂಟರ್-ಪಿಕಪ್ ವಾಹನದ ನಡುವೆ ಅಪಘಾತ : ದ್ವಿಚಕ್ರ ವಾಹನ ಸವಾರನಿಗೆ ಗಾಯ..!

ಪುತ್ತೂರು : ಸ್ಕೂಟರ್-ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಸುಳ್ಯ ಮೂಲದ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ....

Read more

ತಂದೆ-ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಮಗ..!! ಇಬ್ಬರೂ ಗಂಭೀರ

ಬೆಳ್ಳಾರೆ : ಮಗನೇ ತಂದೆ-ತಾಯಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಸಮೀಪದ ಕಲ್ಲಗುಡ್ಡೆ ಕೊಡಿಯಾಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಳ್ಳಾರೆ ಸಮೀಪದ ಕಲ್ಲಗುಡ್ಡೆ ಕೊಡಿಯಾಳ...

Read more

ವಿಟ್ಲ-ಕನ್ಯಾನ ರಸ್ತೆಯ ಬೈರಿಕಟ್ಟೆ ಬಳಿ 40ಅಡಿ ಆಳಕ್ಕೆ ಪಲ್ಟಿ ಹೊಡೆದ ಕಾರು.! ಪ್ರಯಾಣಿಕರು ಪಾರು.!

ವಿಟ್ಲದಿಂದ ಕನ್ಯಾನ ಮೂಲಕ ಬಾಯಾರು ಕಡೆಗೆ ಸಂಚರಿಸುತ್ತಿದ್ದ ಹುಂಡೈ ಕಾರು ಬೈರಿಕಟ್ಟೆ ಸಮೀಪದ ಆನೆಪದವು ಭಜನಾ ಮಂದಿರದ ಬಳಿಯ ಕೃಷ್ಣ ನಾಯ್ಕರ ಮನೆಯಂಗಳಕ್ಕೆ ಪಲ್ಟಿ ಹೊಡೆದಿದೆ. ಕಾರು...

Read more
Page 1 of 245 1 2 245
  • Trending
  • Comments
  • Latest

Recent News

You cannot copy content of this page