ವಿಟ್ಲ : ಕಾರು-ರಿಕ್ಷಾ ನಡುವೆ ಅಪಘಾತ : ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಮೃತ್ಯು!

ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ...

Read more

ವಿಟ್ಲ : ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ : ರಿಕ್ಷಾ ಚಾಲಕ ಗಂಭೀರ..!!!!

https://youtu.be/rZhxWGfuOiA?si=tTgpK409I_tRQhIR ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. ಘಟನೆಯ ಪರಿಣಾಮ ರಿಕ್ಷಾ ಚಾಲಕ...

Read more

ನೇರಳಕಟ್ಟೆ ನಿವಾಸಿ ಬಾತಿಷಾ ಅನಾರೋಗ್ಯದಿಂದಾಗಿ ನಿಧನ!

https://youtu.be/t4gShhe9P8o?si=WSJ7OQ5RpWPeFKiQ ಬಂಟ್ವಾಳ : ಅನಾರೋಗ್ಯದಿಂದಾಗಿ ಯುವಕನೋರ್ವ ನಿಧನ ಹೊಂದಿದ ಬಗ್ಗೆ ವರದಿಯಾಗಿದೆ. ಕೊಡಾಜೆ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ, ಆಟೋರಿಕ್ಷಾ...

Read more

ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಸಭೆ : ಅಧ್ಯಕ್ಷರಾಗಿ ಸುಧೀರ್ ನಾಯ್ಕ್ ಆಯ್ಕೆ

ವಿಟ್ಲ : ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ) ವಿಟ್ಲ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ವಾರ್ಷಿಕಾ ಮಹಾಸಭೆಯು ಹೊಟೇಲ್ ಪಂಚಮಿಯಲ್ಲಿ ನಡೆಯಿತು. ವಸಂತ ಶೆಟ್ಟಿ...

Read more

(ಆ.13) ಕುದ್ದುಪದವು : ಹಿಂ.ಜಾ.ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ, ಸಭಾ ಕಾರ್ಯಕ್ರಮ

ವಿಟ್ಲ : ಹಿಂದು ಜಾಗರಣ ವೇದಿಕೆ ಕುದ್ದುಪದವು ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ, ಪಂಜಿನ ಮೆರವಣಿಗೆ, ಸಭಾ ಕಾರ್ಯಕ್ರಮ...

Read more

ವಿಟ್ಲ : ಅಂಗನವಾಡಿಗೆ ಕನ್ನ ಹಾಕಿದ ಖದೀಮರು : ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು!

ವಿಟ್ಲ : ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ. ಕಳ್ಳರು ತೂಕದ ಯಂತ್ರ, ಗ್ಯಾಸ್,...

Read more

ವಿಟ್ಲ : ಕಾಡಿನಲ್ಲಿ ರೊಮ್ಯಾನ್ಸ್ : ಸಾರ್ವಜನಿಕರು ಆಗಮಿಸುತ್ತಿದ್ದಂತೆ ಬೈಕ್, ಬಟ್ಟೆ ಬಿಟ್ಟು ಜೋಡಿ ಎಸ್ಕೇಪ್ ..!!

https://youtu.be/FmmGgsmAnQA?si=Bus51c5DJpeVFpTx ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ...

Read more

ಬಂಟ್ವಾಳ : ಡಿ.ವೈ.ಎಸ್.ಪಿ ಕಚೇರಿಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ

ಬಂಟ್ವಾಳ : ನಿನ್ನೆ ತಡರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾಗಿದ್ದು, ಪೊಲೀಸ್ ಉಪವಿಭಾಗದ ಕಚೇರಿಯ ಛಾವಣಿ ಮೇಲೆ ತೆಂಗಿನ ಮರ...

Read more

ಬಂಟ್ವಾಳ : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ : ಮೂವರು ಪೊಲೀಸ್ ವಶಕ್ಕೆ!

ಬಂಟ್ವಾಳ : ಮಾದಕವಸ್ತು ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮಂಚಿ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ. ಸಜೀಪಮುನ್ನೂರು...

Read more

ಮಾಣಿ : ನೇಣು ಬಿಗಿದು ಯುವಕ ಆತ್ಮಹತ್ಯೆ!

https://youtu.be/t4gShhe9P8o ಬಂಟ್ವಾಳ : ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿ ಮಡಲ ಎಂಬಲ್ಲಿ ನಡೆದಿದೆ. ಬುಡೋಳಿ ಮಡಲ ನಿವಾಸಿ ಸುಶಾಂತ್...

Read more
Page 1 of 290 1 2 290

Recent News

You cannot copy content of this page