ವರುಷ ಕಳೆದಂತೆ ಹೊಸ ಆವಿಷ್ಕಾರಗಳು ವ್ಯವಸ್ಥೆಯಲ್ಲಾಯಿತು, ಆದರೆ ಕನಿಷ್ಠ ಉಳಿಸುವ ಪ್ರಯತ್ನ , ಸಂಸ್ಕಾರ, ಸಂಸ್ಕೃತಿ, ಭಕ್ತಿ ಗೌರವದಲ್ಲಾಯಿತೇ ಎನ್ನುವುದು ಪ್ರಶ್ನೆ. ವಿದ್ಯಾಸಂಸ್ಥೆ ಮಕ್ಕಳಲ್ಲಿ ಸರ್ವವನ್ನೂ ಬೆಳೆಸುವ...
Read moreDetailsಮೊನ್ನೆ ದಿನ ಬೆಳಿಗ್ಗೆ ಎದ್ದ ತಕ್ಷಣ ಹತ್ತಾರು ಕಾಲ್ ಗಳು ಈ ದಿನ 9 ದಿನದ ಗಣೇಶ್ ವಿಸರ್ಜನೆ ಇದೆ ಬಂದೋಬಸ್ತ್ ಸ್ಕ್ಕಿಂ ಕಲಸಿ ,ಸಿಬ್ಬಂದಿ ಕಲಸಿ...
Read moreDetailsಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು...
Read moreDetails"ಗುರು ಚರಣಸ್ಪರ್ಶದಲಿ ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ಗುರು ಶಿಷ್ಯ ಸಂಬಂಧ ನದಿ ಕಡಲ ಅನುಬಂಧ: ಗುರು ದೇವನಭಯ ವರ ಮುದ್ದುರಾಮ "...
Read moreDetailsಇಂದು ಸಂತಸದ ದಿನ. 76ಕಳೆದು, 77ನೇ ಸ್ವಾತಂತ್ರ್ಯಚಾರಣೆಯ ಸಂಭ್ರಮದ ಸುದಿನ.ಸ್ವತಂತ್ರತೆಯ ಕನಸು ಕಂಡು ದೈಹಿಕ, ಮಾನಸಿಕ ಹಿಂಸೆಯ ಅನುಭವಿಸಿ ಕಡೆಗೂ ಹೆಮ್ಮೆಯಿಂದ "ನನ್ನ ಭಾರತ" ಎಂದು ಕೂಗಿದ...
Read moreDetailsಶಿಕ್ಷಣ ರಥಕ್ಕೆ ನಾಲ್ಕು ಗಾಲಿಗಳು. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಡಳಿತಮಂಡಳಿ. ಇವು ಸಮಂಜಸವಾಗಿ ಸಾಗಬೇಕಾದರೆ ಎಲ್ಲವೂ ಒಂದಂನ್ನೊಂದು ಹೊಂದಿಕೊಂಡು ಸಾಗಬೇಕು ಆಗಲೇ ರತ್ನದಂತಹ ವ್ಯಕ್ತಿತ್ವವೊಂದು ಹೊರ...
Read moreDetailsಆಚಾರ್ಯಾತ್ ಪಾದಮಾದತ್ತೇಪಾದಂ ಶಿಷ್ಯ ಸ್ವಮೇಧಯಾಪಾದಂ ಸಬ್ರಹ್ಮಚಾರಿಭ್ಯ:ಪಾದಂ ಕಾಲಕ್ರಮೇಣ ಚ ॥ ಜ್ಞಾನವನ್ನು ಶಿಕ್ಷಕರಿಂದ ನಾಲ್ಕನೇ ಒಂದು, ಸ್ವಂತ ಬುದ್ಧಿವಂತಿಕೆಯಿಂದ ನಾಲ್ಕನೇ ಒಂದು ಸಹಪಾಠಿಗಳಿಂದ ನಾಲ್ಕನೇ ಒಂದು, ಮತ್ತು...
Read moreDetailsಸರಕಾರದ ಆದೇಶದಲ್ಲಿ ಶಾಲಾರಂಭ ಒಂದು ಹಬ್ಬವಾಗಬೇಕು. ಚಿಣ್ಣರ ಕಲಿಕಾರಂಭದ ಸಂಭ್ರಮ. ಶಾಲೆ ತಳಿರು ತೋರಣದ ಸಿಂಗಾರವಾಗಬೇಕು ಅದಕ್ಕಾಗಿಯೇ ಒಂದೆರಡು ದಿನ ಮುಂಚಿತವಾಗಿ ಶಿಕ್ಷಕರ ಗಮನ ಶಾಲೆಯತ್ತ ಇರಬೇಕೆಂಬ...
Read moreDetailsಇದು ಸಾಧ್ಯವೋ, ಅಸಾಧ್ಯವೋ ನಿಮಗೆ ನಿಲುಕಿದ್ದು. ಓದುವುದಕ್ಕೋ ಕೇಳುವುದಕ್ಕೋ ಬಹಳ ಚೆನ್ನಾಗಿದೆ ಅಲ್ವೆ? ಚರ್ಮದ ಹೊದಿಕೆಯಿರುವ ಈ ಪ್ರಾಣಾತ್ಮ ರಕ್ಷಿಸಲ್ಪಟ್ಟಿರುವುದು ಭೌತಿಕ ಮೂಳೆ,ಮಾಂಸ ರಕ್ತಗಳಿಂದ ಬಿಟ್ಟರೆ ಅಂತರಂಗ...
Read moreDetailsಅದ್ಭುತ… ಪ್ರಚಾರದ ಭರ. ವ್ಯಕ್ತಿಯ ಒಂದೊಂದು ಮತಗಳ ಅಗತ್ಯತೆ ಮತ್ತು ಸಂಗ್ರಹಿಸುವ ಯತ್ನ. ಶಾಲೆಯಲ್ಲಿ ಮಕ್ಕಳ ಆಟದಂತೆ ದಿನಕ್ಕೊಂದು ಅರ್ಥವಿಲ್ಲದ ಭರವಸೆಗಳು. ಜೊತೆಗೆ ಬೊಕ್ಕಸವನ್ನೆ ಮರೆತು ಒಮ್ಮೆ...
Read moreDetails
Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.
2nd Floor, Shree Krishna Complex,
Behind Kanavu Skin Clinic, Main Road, Puttur.
+91 7892570932 | +91 7411060987
Email: zoominputtur@gmail.com
Follow Us
© 2020 Zoomin TV. All Rights Reserved. Website made with ❤️ by The Web People.
You cannot copy content of this page
© 2020 Zoomin TV. All Rights Reserved. Website made with ❤️ by The Web People.