ನಿಧನ

ಮಲಗಿದ್ದಲ್ಲೇ ಹೃದಯಾಘಾತ : ಯುವಕ ಮೃತ್ಯು..!

ಬಂಟ್ವಾಳ : ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೆಲ್ಕಾರ್‌ ನಲ್ಲಿ ನಡೆದಿದೆ. ಮೆಲ್ಕಾರ್ ನಿವಾಸಿ ಉದಯ ( 36) ಮೃತ ಯುವಕ. ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ...

Read more

ಸುಳ್ಯ : ಪೈಂಟಿಂಗ್ ಕೆಲಸಕ್ಕೆ ಬಂದ ವ್ಯಕ್ತಿ ಜಾರಿ ಬಿದ್ದು ಮೃತ್ಯು : ಮನೆ ಮಾಲಕರ ನಿರ್ಲಕ್ಷತನ ಆರೋಪ ; ಪ್ರಕರಣ ದಾಖಲು

ಸುಳ್ಯ : ಮನೆ ಮಾಲಕರ ನಿರ್ಲಕ್ಷ್ಯ ಹಿನ್ನೆಲೆ ಕೆಲಸಕ್ಕೆ ಬಂದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವುದಾಗಿ ದೂರು ನೀಡಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ...

Read more

ವಿಟ್ಲ : ಹೃದಯಾಘಾತದಿಂದಾಗಿ ರಿಕ್ಷಾ ಚಾಲಕ ಬಶೀರ್ ನಿಧನ..!

ವಿಟ್ಲ : ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಒಕ್ಕೆತ್ತೂರು ನಿವಾಸಿ, ಆಟೋ ರಿಕ್ಷಾ ಚಾಲಕ ಬಶೀರ್ (51) ಮೃತರು. ಬಶೀರ್ ರವರು ವಿಟ್ಲ ಕೆ.ಎಸ್.ಆರ್.ಟಿ.ಸಿ ಬಳಿ...

Read more

ಪುತ್ತೂರು : ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!

https://youtu.be/Cz7vgtGysbk ಮಂಗಳೂರು : ಪುತ್ತೂರಿನ ಪರ್ಲಡ್ಕ ಬೈಪಾಸ್ ಬಳಿ ಫೆ.29 ರಂದು ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಮೆಕ್ಯಾನಿಕ್ ಶಾಂತಿಗೋಡಿನ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ...

Read more

ಗೋಳಿತ್ತಡಿ: ಬೈಕ್, ಗೂಡ್ಸ್ ವಾಹನದ ನಡುವೆ ಡಿಕ್ಕಿ : ವಿವೇಕಾನಂದ ಕಾಲೇಜು ವಿದ್ಯಾರ್ಥಿ ಮೃತ್ಯು..!

https://youtu.be/Cz7vgtGysbk?si=csGveyDzp0_UtXus ಉಪ್ಪಿನಂಗಡಿ : ಬೈಕ್ ಹಾಗೂ ಮಿನಿ ಗೂಡ್ಸ್ ವಾಹನವೊಂದರ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ...

Read more

ಪುತ್ತೂರು : ವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಮೃತ್ಯು..!

https://youtu.be/Cz7vgtGysbk?si=csGveyDzp0_UtXus ಪುತ್ತೂರು : ವಿಷ ಸೇವಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆರತಿ ಮೃತ...

Read more

ಪುತ್ತೂರು : ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ವಿಲ್ಸನ್ ಮಸ್ಕರೇನ್ಹಸ್ ನಿಧನ..!

https://youtu.be/1EZHWQiFv-A ಪುತ್ತೂರು : ಸಾಮೆತ್ತಡ್ಕ ದಿ. ಜೋಸೆಫ್ ಝೆವಿಯರ್ ಮಸ್ಕರೇನ್ಹಸ್ ಹಾಗೂ ಹಿಲ್ಡಾ ರೋಚ್ ರವರ ಪುತ್ರ, ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ವಿಲ್ಸನ್...

Read more

ಪುತ್ತೂರು : ನೇಣು ಬಿಗಿದು ಯುವತಿ ಆತ್ಮಹತ್ಯೆ..!!!

https://youtu.be/Kro4Nv2WXTY ಕಾಣಿಯೂರು : ಅಪಪ್ರಚಾರಕ್ಕೆ ಮನನೊಂದ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಣಿಯೂರಿನಲ್ಲಿ ನಡೆದಿದೆ. ಕಡಬ ತಾಲೂಕಿನ ಕಾಣಿಯೂರು...

Read more

ಪುತ್ತೂರು: ಮರೀಲ್ ನಿವಾಸಿ ರಫೀಕ್ ನಿಧನ…!!

https://youtu.be/AbGQKYYOqUc?si=bCh-uzMhRTR8kojf ಪುತ್ತೂರು :ಅಪಘಾತದಲ್ಲಿ ಗಾಯಗೊಂಡಿದ್ದ ಕೂರ್ನಡ್ಕ ಮರೀಲ್ ನಿವಾಸಿ ರಫೀಕ್ ರವರು ಚಿಕಿತ್ಸೆ ಫಲಕಾರಿಯಾಗದೆ ಮಾ. 2 ರಂದು ನಿಧಾನರಾದರು. KSRTC ಬಸ್ ನಿಲ್ದಾಣ ದಲ್ಲಿ ಅಂದಿನ...

Read more

ಪುತ್ತೂರು : ‘ಸೋಜಾ ಮೆಟಲ್ ಮರ್ಚೆಂಟ್’ ನ ಮಾಲಕ ವಲೇರಿಯನ್ ಡಿಸೋಜಾ ನಿಧನ..!

https://youtu.be/0FLIIKdQ7aI ಪುತ್ತೂರು : 'ಸೋಜಾ ಮೆಟಲ್ ಮರ್ಚೆಂಟ್' ನ ಮಾಲಕರಾದ ಸಾಮೆತ್ತಡ್ಕ ನಿವಾಸಿ ವಲೇರಿಯನ್ ಡಿಸೋಜಾ (87) ನಿಧನರಾದರು. ಮೃತರು ಪತ್ನಿ ಹಾಗೂ ಆರು ಮಕ್ಕಳನ್ನು ಅಗಲಿದ್ದಾರೆ....

Read more
Page 1 of 97 1 2 97
  • Trending
  • Comments
  • Latest

Recent News

You cannot copy content of this page