ರಾಜ್ಯ

ಎಸ್.ಪಿ. ಪದೋನ್ನತಿ ಹೊಂದಿದ ಬೆಳ್ಳಾರೆಯ ಜಗನ್ನಾಥ್ ರೈ ಬಜನಿ

ಬೆಂಗಳೂರು : ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ. ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ...

Read more

ನಿನ್ನೆ ಡಾಕ್ಟರೇಟ್ ಪದವಿ..ಇಂದು ಹಾವು ಕಡಿದು ಸಾವು..!!!

ತುಮಕೂರು : ನಿನ್ನೆ ಡಾಕ್ಟರ್ ಪದವಿ ಪಡೆದ ವಿದ್ಯಾರ್ಥಿ ಇಂದು ಹಾವು ಕಡಿದು ಸಾವನ್ನಪ್ಪಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಸಾವನ್ನಪ್ಪಿದ ವಿದ್ಯಾರ್ಥಿ....

Read more

ರಸ್ತೆಗಳಲ್ಲಿ ತೆರಳುತ್ತಿದ್ದ ಒಂಟಿ ಮಹಿಳೆಯರ ಮೈಮುಟ್ಟಿ ಲೈಂಗಿಕ ಕಿರುಕುಳ : ಬೀದಿಕಾಮಣ್ಣ ಅರೆಸ್ಟ್.!!

ಮಂಡ್ಯ : ವ್ಯಕ್ತಿಯೋರ್ವ ತಲೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನವೊಂದರ ಮೇಲೆ ಬಂದು ರಸ್ತೆಯಲ್ಲಿ ನಡೆದುಹೋಗುತ್ತಿರುವ ಯುವತಿಯರನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗುತ್ತಿದ್ದ ಘಟನೆ ಮಂಡ್ಯದ ರಸ್ತೆಗಳಲ್ಲಿ...

Read more

ಕೊಟ್ಟಿಗೆ ಕಟ್ಟಲು ಲೋನ್​ ಕೊಡದೆ ಸತಾಯಿಸುತ್ತಿದ್ದ ಪಿಡಿಒ : ಪಂಚಾಯತಿ ಒಳಗೆ ದನ ಕಟ್ಟಿ ಹಾಕಿ ಪ್ರತಿಭಟಿಸಿದ ರೈತ

ತುಮಕೂರು : ದನದ ಕೊಟ್ಟಿಗೆ ನಿರ್ಮಿಸಲು ಲೋನ್ ನೀಡದ್ದಕ್ಕೆ ರೈತನೋರ್ವ ವಿನೂತನ ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನ ಸಾಸಲುಕುಂಟೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. ಗೋಪಾಲಯ್ಯ ಎಂಬ ರೈತ...

Read more

ಮಹಿಳೆಯನ್ನು ನಂಬಿಸಿ 7 ಲಕ್ಷ ಲೋನ್​ ಮಾಡಿಸಿದ ವ್ಯಕ್ತಿ​ : ಇಎಮ್ಐ ಮೂಲಕ ಹಣ ಕಟ್ಟುತ್ತೀನಿ ಎಂದವನು ಜೂಟ್​..!!!

ಬೆಂಗಳೂರು : ಬಿಟ್ಟೋದ ಗಂಡನನ್ನ ಜೊತೆಯಾಗಿರುವಂತೆ ಮಾಡ್ತೀನಿ ಎಂದು ಮಹಿಳೆಗೆ ವಂಚಿಸಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ...

Read more

ಲವ್ವರ್​​ ಫೋನ್ ಚೆಕ್ ಮಾಡಲು ಹೋದ ಪ್ರಿಯತಮೆಗೆ ಶಾಕ್ : ಫೋನ್ ನಲ್ಲಿತ್ತು 13,000 ಹುಡುಗಿಯರ ನಗ್ನ ಚಿತ್ರ..!!!

ಬೆಂಗಳೂರು : ಬಾಯ್‌ಫ್ರೆಂಡ್ ಫೋನ್‌ ಅನ್ನು ಗರ್ಲ್‌ ಫ್ರೆಂಡ್‌ ಕೈಗೆ ಕೊಡೋದು. ಗರ್ಲ್ ಫ್ರೆಂಡ್‌ ಫೋನ್‌ ಅನ್ನು ಬಾಯ್‌ಫ್ರೆಂಡ್‌ಗೆ ತೋರಿಸೋದು ಬಹಳ ಕಷ್ಟ. ಎಷ್ಟೋ ಹುಡುಗ-ಹುಡುಗಿಯರು ಫೋನ್...

Read more

ಇನ್ಮುಂದೆ ಅರಣ್ಯದಲ್ಲಿ ಕಳ್ಳತನ ಮಾಡುವವರ ಆಟ ನಡೆಯಲ್ಲ : ಸಾಲು, ಸಾಲು ಸಮಸ್ಯೆಗೆ ಕ್ಯಾಮರಾ ಟ್ರ್ಯಾಪಿಂಗ್​ನಿಂದ ಫುಲ್​​ಸ್ಟಾಪ್​..!!

ಇನ್ಮುಂದೆ ಅರಣ್ಯದಲ್ಲಿ ಮರಗಳ್ಳರ ಆಟ ನಡೆಯೋದಿಲ್ಲ. ಅರಣ್ಯದ ಅಂತರಾಳದ ರಹಸ್ಯ, ಪ್ರಾಣಿಗಳ ಲೆಕ್ಕದ ಜೊತೆಗೆ ಹೆಜ್ಜೆ ಗುರುತನ್ನು ಕ್ಷಣಮಾತ್ರದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಮಾಡಲಾಗುತ್ತದೆ. ಅಷ್ಟಕ್ಕೂ ಏನಿದು ಕ್ಯಾಮರಾ...

Read more

ತಾತನ ಅಂತ್ಯಕ್ರಿಯೆಗೆ ಬರುತ್ತಿದ್ದ ಮೊಮ್ಮಗನಿಗೆ ಅಪಘಾತ : ಸಾವಿನಲ್ಲೂ ಒಂದಾದ ಅಜ್ಜ-ಮೊಮ್ಮಗ..!!!

ಕುಂದಾಪುರ : ಅಜ್ಜ ಮೊಮ್ಮಗನ ನಡುವೆ ಅತಿಯಾದ ಪ್ರೀತಿ ವಿಶ್ವಾಸ. ಮನೆಯಲ್ಲಿದ್ದಾಗ ಅಜ್ಜ ಮೊಮ್ಮಗ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಆದರೇ ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಅಜ್ಜ ವಯೋಸಹಜ...

Read more

ನಟಿ ಲೀಲಾವತಿ ಮನೆಗೆ ನಟ ಶಿವರಾಜ್​​ ಕುಮಾರ್​​ ದಂಪತಿ ಭೇಟಿ : ‘ನನ್ನ ತಾಯಿಯೇ ನೆನಪಾದರು’ – ಶಿವರಾಜ್‌ ಕುಮಾರ್ ಭಾವುಕ

ಬೆಂಗಳೂರು : ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನೆಲೆಸಿರುವ ಹಿರಿಯ ನಟಿ ಲೀಲಾವತಿ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಲೀಲಾವತಿಯವರ...

Read more

ವಾಮಾಚಾರಕ್ಕಾಗಿ ಮಗುವಿನ ಶವವನ್ನೇ ಹೊರ ತೆಗೆದ ಹಂತಕರು..!!!

ಕೋಲಾರ : ಸಿಸಿಟಿವಿಯಲ್ಲಿ ಕಾಣೋ ಕಳ್ಳರು ನಾರ್ಮಲ್​ ಕಳ್ಳರಲ್ಲ. ಯಾವುದೋ ಮನೆಗೆ ನುಗ್ಗಿ ವಸ್ತುಗಳನ್ನ ಕದ್ದವರು ಅಲ್ಲ. ಬದಲಿಗೆ ಮೃತಪಟ್ಟ ಮಗುವಿನ ಶವವನ್ನೇ ಸಮಾಧಿಯಿಂದ ಹೊರ ತೆಗೆದ...

Read more
Page 1 of 214 1 2 214
  • Trending
  • Comments
  • Latest

Recent News

You cannot copy content of this page