ರಾಜಕೀಯ

ಲೋಕಸಭಾ ಚುನಾವಣಾ ದಿನಾಂಕ ಪ್ರಕಟ : ಯಾವಾಗ ಮತದಾನ..!?

https://youtu.be/o28g771a7_E?si=TEFHMDclRun5TDjR ನವದೆಹಲಿ : ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 2 ಹಂತದಲ್ಲಿ ಈ ಬಾರಿ ಮತದಾನ ನಡೆಯಲಿದ್ದು, ಜೂನ್ 04ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್ 26ರಂದು...

Read more

‘ತುರ್ತು ಬೈಠಕ್ ಕರೆದ ನಳಿನ್ ಮತ್ತು ಕಿಶೋರ್’ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ವೈರಲ್ : ಸತ್ಯಕ್ಕೆ ದೂರವಾದದ್ದು ಎಂದ ಕಿಶೋರ್ ಬೊಟ್ಯಾಡಿ

https://youtu.be/o28g771a7_E?si=TEFHMDclRun5TDjR ಪುತ್ತೂರು : 'ತುರ್ತು ಬೈಠಕ್ ಕರೆದ ನಳಿನ್ ಮತ್ತು ಕಿಶೋರ್' ಹೀಗೊಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ದಕ್ಷಿಣ...

Read more

ಪುತ್ತೂರು : ಬಾಗಿಲು ಮುಚ್ಚಿದ ಬಿಜೆಪಿ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಮೊಳಗಿದ ಆಗ್ರಹ ಏನು..? ಅರುಣ್ ಪುತ್ತಿಲ ಸೇರ್ಪಡೆಗೆ ಷರತ್ತು…!??

https://youtu.be/j21N00Qyz58?si=t_hAx_BmKIQacPA_ ಪುತ್ತೂರು : ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಅರುಣ್ ಕುಮಾರ್ ಪುತ್ತಿಲ ಅವರ ಸೇರ್ಪಡೆಗೆ ಬಿಜೆಪಿಯಲ್ಲಿರುವ ಪುತ್ತಿಲ ವಿರೋಧಿ ಬಣವು ಮೂರು...

Read more

ಪುತ್ತೂರು : ಬಿಜೆಪಿ ಕಚೇರಿಗೆ ಜಿಲ್ಲಾಧ್ಯಕ್ಷ ಭೇಟಿ : ಆಂತರಿಕ ಸಭೆ..!

https://youtu.be/WwctjVXgDJ0?si=fFuzZjuCb7Z1ikDH ಪುತ್ತೂರು : ಬಿಜೆಪಿ ಕಚೇರಿಗೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಭೇಟಿ ನೀಡಿದ್ದು, ಪ್ರಮುಖರ ನಡುವೆ ಆಂತರಿಕ ಸಭೆ ಪ್ರಾರಂಭವಾಗಿದೆ. ಬಿಜೆಪಿ ಕಚೇರಿಗೆ ಬಿಜೆಪಿ ಜಿಲ್ಲಾಧ್ಯಕ್ಷ...

Read more

ಮಾ.16ಕ್ಕೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ : ನಾಳೆ ಮಧ್ಯಾಹ್ನದಿಂದಲೇ ನೀತಿ ಸಂಹಿತೆ ಜಾರಿ..!

ನವದೆಹಲಿ : ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಗೆ ಮುಹೂರ್ತ ನಿಗದಿಯಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯುಕ್ತರಿಂದ ಸುದ್ದಿಗೋಷ್ಠಿ ನಡೆಯಲಿದ್ದು, ನಾಳೆಯೇ...

Read more

ಚುನಾವಣಾ ಆಯೋಗದಿಂದ ಎಲೆಕ್ಟೋರಲ್​ ಬಾಂಡ್ ಬಿಡುಗಡೆ​ : ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷ ಯಾವುದು ಗೊತ್ತಾ..!?

ಲೋಕಸಭಾ ಚುನಾವಣೆಗೆ ದಿನಗಳ ಹತ್ತಿರ ಬರುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಲೀಸ್ಟ್​ ಅನ್ನು ಬಿಡುಗಡೆ ಮಾಡಿದೆ. ಇತ್ತ ಚುನಾವಣಾ ಆಯೋಗವು ಸಹ ಎಲೆಕ್ಟೋರಲ್​ ಬಾಂಡ್​​ ಅನ್ನು...

Read more

ಪುತ್ತೂರು : ಡಾ.ಎಂ.ಕೆ. ಪ್ರಸಾದ್ ದಂಪತಿಯನ್ನು ಭೇಟಿಯಾದ ದ.ಕ. ಜಿಲ್ಲಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹಿಂದೂ ಸಂಘಟನೆಯ ಹಿರಿಯ ಮುಖಂಡರು, ಸಾಮಾಜಿಕ ಮುಂದಾಳು ಡಾ.ಎಂ.ಕೆ. ಪ್ರಸಾದ್ ಹಾಗೂ...

Read more

ಬೆಂಗಳೂರು ಬಿಜೆಪಿ ಕಚೇರಿಗೆ ಪುತ್ತಿಲ : ಜಿಲ್ಲಾಧ್ಯಕ್ಷ ಕುಂಪಲ : ಪುತ್ತೂರು ಮಂಡಲಾಧ್ಯಕ್ಷ ಸಾಜ :ಪಿಜಿ ಜಗನ್ನಿವಾಸ್ ರಾವ್ ಸಾಥ್

https://youtu.be/dzebb-MPniE?si=JGJqLZnXB1bo3tcr ಬೆಂಗಳೂರು : ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದ್ದು, ಬೆಂಗಳೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಪುತ್ತಿಲ ಅವರ...

Read more

‘ಪ್ರತಾಪ್ ಸಿಂಹ ಹಾಕಿಕೊಟ್ಟಿರುವ ಬುನಾದಿಯನ್ನು ಮುಂದುವರಿಸುತ್ತೇನೆ’ – ಯದುವೀರ್

ಬೆಂಗಳೂರು : ಪ್ರತಾಪ್ ಸಿಂಹ ಅವರು ಎರಡು ಬಾರಿ, 10 ವರ್ಷದಿಂದ ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಬುನಾದಿಯನ್ನು ನಾನು ಮುಂದುವರಿಸುತ್ತೇನೆ ಎಂದು ಮೈಸೂರು-ಕೊಡಗು ಕ್ಷೇತ್ರದ...

Read more

ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ : ಸಂಸದ ಡಿವಿ ಸದಾನಂದ ಗೌಡರ ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ

ಬೆಂಗಳೂರು : ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಇಂದು ಪಕ್ಷದ ಹಿರಿಯ ನಾಯಕ ಡಿ.ವಿ ಸದಾನಂದ ಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು,...

Read more
Page 1 of 126 1 2 126
  • Trending
  • Comments
  • Latest

Recent News

You cannot copy content of this page