ಅಂತಾರಾಷ್ಟ್ರೀಯ

ಪುತ್ತೂರು ಕೂರ್ನಡ್ಕದ ಖಲಂದರ್ ಶಾಫಿ ಸೌದಿ ರಿಯಾದ್ ನಲ್ಲಿ ಕಾಣೆ..!!!

ಪುತ್ತೂರು: ಕೂರ್ನಡ್ಕ ಮರೀಲ್ ನಿವಾಸಿ ಯೂಸುಫ್ ಎಂಬವರ ಮಗ ಖಲಂದರ್ ಶಾಫಿ ಸೌದಿ ಅರೇಬಿಯಾದ ರಿಯಾದ್ ನಿಂದ ಕಾಣೆಯಾಗಿದ್ದಾರೆ. 29/10/2022 ರಂದು ರಾತ್ರಿ ಸೌದಿ ಸಮಯ 9:30ಕ್ಕೆ...

Read more

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ..!!

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ...

Read more

ಇಂದಿನಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ -3 ದೇಶ, 25 ಕಾರ್ಯಕ್ರಮ.. ಒಟ್ಟು 65 ಗಂಟೆ

ನವದೆಹಲಿ: ಕೊರೊನಾ ನಂತರ ವಿದೇಶಿ ಪ್ರವಾಸಕ್ಕೆ ಸುದೀರ್ಘ ವಿರಾಮ ನೀಡಿದ್ದ ಪ್ರಧಾನಿ ಮೋದಿ, ಇದೀಗ ಈ ವರ್ಷದ ಮೊದಲ ಟ್ರಿಪ್‌ಗೆ ರೆಡಿ ಆಗಿದ್ದಾರೆ. 3 ದಿನಗಳ ಕಾಲ...

Read more

ಯುವತಿಯ ಅಪಹರಣದ ಯತ್ನ ವಿಫಲ: ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹಿಂದೂ ಯುವತಿಯ ಹತ್ಯೆ..!!

ಸಿಂಧ್: ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು,18 ವರ್ಷದ ಹಿಂದೂ ಯುವತಿಯನ್ನು ಅಪಹರಿಸಲು ನಡೆಸಿದ ಯತ್ನ ವಿಫಲಗೊಂಡಿದ್ದು, ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ...

Read more

ಕೆನಡಾದಲ್ಲಿ ಭೀಕರ ಅಪಘಾತ: ಭಾರತೀಯ ಐವರು ವಿದ್ಯಾರ್ಥಿಗಳು ಸಾವು..!!

ಕೆನಡಾದ ಟೊರೊಂಟೊದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ...

Read more

ಉಕ್ರೇನ್​-ರಷ್ಯಾ ವಾರ್: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ..!!

ಯುದ್ಧ ಭೂಮಿಯಿಂದ ಸಮಾಧಾನಕರ ಸುದ್ದಿ ಹೊರ ಬಿದ್ದಿದ್ದು, ಉಕ್ರೇನ್​​ನ ಪ್ರಮುಖ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉಕ್ರೇನ್‌ನಲ್ಲಿ ಸಿಲುಕಿದ ನಾಗರಿಕರ...

Read more

ಭಾರತದ ಸ್ನೇಹಕ್ಕಾಗಿ ಯುದ್ಧ ಭೂಮಿಯಲ್ಲೂ ರಷ್ಯಾ ದಿಟ್ಟ ನಿರ್ಧಾರ: ಖಾರ್ಕಿವ್ ನಲ್ಲಿ 6ಗಂಟೆ ದಾಳಿ ಸ್ಥಗಿತ: ಚೀನಾ, ಅಮೇರಿಕಾಗೆ ಸಾಧ್ಯವಾಗದ್ದನ್ನು ಸಾಧಿಸಿದ ಭಾರತ..!!

ಉಕ್ರೇನ್ ಮೇಲೆ ಪುಟಿನ್ ಸೇನೆಯ ಆಕ್ರಮಣದಿಂದ ಉಕ್ರೇನ್​ ಅಕ್ಷರಶಃ ಜರ್ಜರಿತವಾಗ್ತಿದೆ. ಪರಿಣಾಮ ಉಕ್ರೇನಿಯನ್ ಪ್ರಜೆಗಳು ಮಾತ್ರವಲ್ಲ, ಅಲ್ಲರುವ ವಿದೇಶಿಗರೂ ಕೂಡ ರಣವ್ಯೂಹದ ಸುಳಿಗೆ ಸಿಲುಕಿ ಬದುಕು ಕಳೆದುಕೊಳ್ತಿದ್ದಾರೆ....

Read more

ರಷ್ಯಾ ದಾಳಿಗೆ ನಾಶವಾಯ್ತು ವಿಶ್ವದ ಅತಿ ದೊಡ್ಡ ವಿಮಾನ: ರಿಪೇರಿ ವೆಚ್ಚ ಬರೋಬ್ಬರಿ 3 ಶತಕೋಟಿ ಡಾಲರ್..!!

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ನಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಈ ನಡುವೆ ವಿಶ್ವದ ಅತಿದೊಡ್ಡ ವಿಮಾನವನ್ನು ರಷ್ಯಾ ಪಡೆ ಧ್ವಂಸ ಮಾಡಿದೆ. ಇದು ಉಕ್ರೇನ್‌ ನ ಆಂಟೋನೋವ್‌...

Read more

ಉಕ್ರೇನ್​ ವಿರುದ್ಧ ಸಮರ ಸಾರಿದ ರಷ್ಯಾ: ಸೇನಾ ಕಾರ್ಯಾಚರಣೆ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​

ಮಾಸ್ಕೋ: ರಷ್ಯಾ ಮತ್ತು ಉಕ್ರೇನ್‌ ನಡುವಿನ ಬಿಕ್ಕಟ್ಟು ಮತ್ತಷ್ಟು ಜಟಿಲಗೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿಲ್‌, ಉಕ್ರೇನ್‌ ಮೇಲೆ ಯುದ್ಧವನ್ನು ಘೋಷಿಸಿದ್ದಾರೆ. ಉಕ್ರೇನ್‌ ಮೇಲೆ ಮಿಲಿಟರಿ ದಾಳಿ...

Read more

ಮಿಸ್ಟರ್ ಯುಎಇ ಇಂಟರ್‌ನ್ಯಾಶನಲ್ 2021 ಪ್ರಶಸ್ತಿಯನ್ನು ಗೆದ್ದ ಹೆಮ್ಮೆಯ ತುಳುವ ‘ಮನೋಜ್ ಶೆಟ್ಟಿ’..

ದುಬೈ: ನಟ, ರೂಪದರ್ಶಿ, ಕ್ರೀಡಾಪಟು, ದೇಹದಾರ್ಢ್ಯ ಪಟು, ಫ್ಯಾಷನ್ ಟ್ರೆಂಡ್‌ಸೆಟರ್ ಮಂಗಳೂರಿನ ಪ್ರತಿಭೆ 'ಮನೋಜ್ ಶೆಟ್ಟಿ' ರವರಿಗೆ ಡಿ. 11 ಮತ್ತು 12 ರಂದು ದುಬೈನಲ್ಲಿ ಪ್ರತಿಷ್ಠಿತ...

Read more
Page 1 of 3 1 2 3
  • Trending
  • Comments
  • Latest

Recent News

You cannot copy content of this page