ಅಂತಾರಾಷ್ಟ್ರೀಯ

ಫುಟ್ಬಾಲ್ ವಿಶ್ವಕಪ್ ಗೆದ್ದ ‘ಮೆಸ್ಸಿ’ : ಕಾಲ್ಚೆಂಡಿನ ಚತುರನಿಗೆ ಗೆಲುವಿನ ವಿದಾಯ ಹೇಳಿದ ‘ಅರ್ಜೆಂಟೀನಾ’

ಕತಾರ್‌ನ ಲುಸೇಲ್ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ 2022 (FIFA World Cup 2022)ರ ಅಂತಿಮ ಪಂದ್ಯದಲ್ಲಿ ಪೆನಾಲ್ಟಿ ಶೂಟ್-ಔಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ...

Read moreDetails

2022 ಟಿ20 ವಿಶ್ವಕಪ್ 2ನೇ ಸೆಮಿಫೈನಲ್ ನಲ್ಲಿ ಭಾರತಕ್ಕೆ ಸೋಲು..!!!

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವು ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದೆ. ಇಂದು ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಸ್ಟೇಡಿಯಂನಲ್ಲಿ ನಡೆದ 2022 ಟಿ20 ವಿಶ್ವಕಪ್ 2ನೇ ರೋಚಕ...

Read moreDetails

ಪುತ್ತೂರು ಕೂರ್ನಡ್ಕದ ಖಲಂದರ್ ಶಾಫಿ ಸೌದಿ ರಿಯಾದ್ ನಲ್ಲಿ ಕಾಣೆ..!!!

ಪುತ್ತೂರು: ಕೂರ್ನಡ್ಕ ಮರೀಲ್ ನಿವಾಸಿ ಯೂಸುಫ್ ಎಂಬವರ ಮಗ ಖಲಂದರ್ ಶಾಫಿ ಸೌದಿ ಅರೇಬಿಯಾದ ರಿಯಾದ್ ನಿಂದ ಕಾಣೆಯಾಗಿದ್ದಾರೆ. 29/10/2022 ರಂದು ರಾತ್ರಿ ಸೌದಿ ಸಮಯ 9:30ಕ್ಕೆ...

Read moreDetails

ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ ಸೌದಿ ಅರೇಬಿಯಾ..!!

ಜೆದ್ದಾ: ಸೌದಿ ಅರೇಬಿಯಾದಲ್ಲಿ ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕು ಮತ್ತೆ ಏರಿಕೆ ಕಂಡುಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ...

Read moreDetails

ಇಂದಿನಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ -3 ದೇಶ, 25 ಕಾರ್ಯಕ್ರಮ.. ಒಟ್ಟು 65 ಗಂಟೆ

ನವದೆಹಲಿ: ಕೊರೊನಾ ನಂತರ ವಿದೇಶಿ ಪ್ರವಾಸಕ್ಕೆ ಸುದೀರ್ಘ ವಿರಾಮ ನೀಡಿದ್ದ ಪ್ರಧಾನಿ ಮೋದಿ, ಇದೀಗ ಈ ವರ್ಷದ ಮೊದಲ ಟ್ರಿಪ್‌ಗೆ ರೆಡಿ ಆಗಿದ್ದಾರೆ. 3 ದಿನಗಳ ಕಾಲ...

Read moreDetails

ಯುವತಿಯ ಅಪಹರಣದ ಯತ್ನ ವಿಫಲ: ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹಿಂದೂ ಯುವತಿಯ ಹತ್ಯೆ..!!

ಸಿಂಧ್: ಪಾಕಿಸ್ತಾನದಲ್ಲಿ ಹಿಂದೂಗಳ ಹತ್ಯೆ ಮುಂದುವರೆದಿದ್ದು,18 ವರ್ಷದ ಹಿಂದೂ ಯುವತಿಯನ್ನು ಅಪಹರಿಸಲು ನಡೆಸಿದ ಯತ್ನ ವಿಫಲಗೊಂಡಿದ್ದು, ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ...

Read moreDetails

ಕೆನಡಾದಲ್ಲಿ ಭೀಕರ ಅಪಘಾತ: ಭಾರತೀಯ ಐವರು ವಿದ್ಯಾರ್ಥಿಗಳು ಸಾವು..!!

ಕೆನಡಾದ ಟೊರೊಂಟೊದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ...

Read moreDetails

ಉಕ್ರೇನ್​-ರಷ್ಯಾ ವಾರ್: ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ..!!

ಯುದ್ಧ ಭೂಮಿಯಿಂದ ಸಮಾಧಾನಕರ ಸುದ್ದಿ ಹೊರ ಬಿದ್ದಿದ್ದು, ಉಕ್ರೇನ್​​ನ ಪ್ರಮುಖ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉಕ್ರೇನ್‌ನಲ್ಲಿ ಸಿಲುಕಿದ ನಾಗರಿಕರ...

Read moreDetails

ಭಾರತದ ಸ್ನೇಹಕ್ಕಾಗಿ ಯುದ್ಧ ಭೂಮಿಯಲ್ಲೂ ರಷ್ಯಾ ದಿಟ್ಟ ನಿರ್ಧಾರ: ಖಾರ್ಕಿವ್ ನಲ್ಲಿ 6ಗಂಟೆ ದಾಳಿ ಸ್ಥಗಿತ: ಚೀನಾ, ಅಮೇರಿಕಾಗೆ ಸಾಧ್ಯವಾಗದ್ದನ್ನು ಸಾಧಿಸಿದ ಭಾರತ..!!

ಉಕ್ರೇನ್ ಮೇಲೆ ಪುಟಿನ್ ಸೇನೆಯ ಆಕ್ರಮಣದಿಂದ ಉಕ್ರೇನ್​ ಅಕ್ಷರಶಃ ಜರ್ಜರಿತವಾಗ್ತಿದೆ. ಪರಿಣಾಮ ಉಕ್ರೇನಿಯನ್ ಪ್ರಜೆಗಳು ಮಾತ್ರವಲ್ಲ, ಅಲ್ಲರುವ ವಿದೇಶಿಗರೂ ಕೂಡ ರಣವ್ಯೂಹದ ಸುಳಿಗೆ ಸಿಲುಕಿ ಬದುಕು ಕಳೆದುಕೊಳ್ತಿದ್ದಾರೆ....

Read moreDetails

ರಷ್ಯಾ ದಾಳಿಗೆ ನಾಶವಾಯ್ತು ವಿಶ್ವದ ಅತಿ ದೊಡ್ಡ ವಿಮಾನ: ರಿಪೇರಿ ವೆಚ್ಚ ಬರೋಬ್ಬರಿ 3 ಶತಕೋಟಿ ಡಾಲರ್..!!

ರಷ್ಯಾದ ಆಕ್ರಮಣದಿಂದ ಉಕ್ರೇನ್‌ ನಲ್ಲಿ ಉದ್ವಿಗ್ನ ಸ್ಥಿತಿ ಎದುರಾಗಿದ್ದು, ಈ ನಡುವೆ ವಿಶ್ವದ ಅತಿದೊಡ್ಡ ವಿಮಾನವನ್ನು ರಷ್ಯಾ ಪಡೆ ಧ್ವಂಸ ಮಾಡಿದೆ. ಇದು ಉಕ್ರೇನ್‌ ನ ಆಂಟೋನೋವ್‌...

Read moreDetails
Page 1 of 4 1 2 4

Recent News

You cannot copy content of this page