ವಾಣಿಜ್ಯ

ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: 40,05,284.56 ರೂ.ನಿವ್ವಳ ಲಾಭ

https://www.youtube.com/live/ltyZTZOxRUU?si=VCt76PswlEUdPJk1 ವಿಟ್ಲ: ವಿಟ್ಲ ಬ್ರಹ್ಮ ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವಿಟ್ಲ ಪೊನ್ನೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ...

Read more

ಒಲ್ಪಲಾ ಸಾಲ ತಿಕ್ಕುಜಿಂಡ್ ಮಂಡೆ ಬೆಚ್ಚ ಮಲ್ಪೊಡ್ಚಿ.!! ‘ಹೆಚ್.ಡಿ.ಬಿ ಫೈನಾನ್ಸ್’ ನಲ್ಲಿದೆ ವಿವಿಧ ಸಾಲ ಸೌಲಭ್ಯ..! ಕಾಂಟ್ಯಾಕ್ಟ್ ಮಾಡಿ…!!!!

ಇತ್ತೀಚಿನ ದಿನಗಳಲ್ಲಿ ಹಣ ಬಹಳ ಮುಖ್ಯ., ಯಾವುದೇ ಕೆಲಸ, ಕಾರ್ಯ ಮಾಡಬೇಕಾದರೂ ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಎಲ್ಲರ ಕೈಯಲ್ಲೂ ಸಾಕಷ್ಟು ಹಣವಿರುವುದಿಲ್ಲ., ಈಗಿರುವಾಗ ಎಲ್ಲರೂ ಸಾಲಕ್ಕಾಗಿ ಬ್ಯಾಂಕ್...

Read more

ಶತಕದ ಹೊಸ್ತಿಲಲ್ಲಿ ಕೆಜಿ ಟೊಮ್ಯಾಟೊ : ದಿಢೀರ್ ಬೆಲೆ ಏರಿಕೆಗೆ ಕಾರಣ ಏನು ಗೊತ್ತಾ.!??

ಬೆಂಗಳೂರು: ಗ್ಯಾರಂಟಿ ಖುಷಿ ನಡುವೆ ಬೆಂಗಳೂರು ಮಂದಿಗೆ ಬೆಲೆ ಏರಿಕೆ ಶಾಕ್ ಆಗಿದೆ. ಒಂದೇ ವಾರದಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು ಆಗಿದ್ದು, ಮನೆಯ ಯಜಮಾನರು ಕಂಗಾಲ್ ಆಗಿದ್ದಾರೆ....

Read more

(ಜೂ.22,23) ಮಂಗಳೂರು : ಏಷ್ಯಾದ ಅತೀ ದೊಡ್ಡ ಹೈಪರ್ ಮಾರ್ಕೆಟ್ ಲುಲು ಸಮೂಹದಿಂದ ಉದ್ಯೋಗಾಕಾಂಕ್ಷಿಗಳ ಸಂದರ್ಶನ

ಮಂಗಳೂರು : ಏಷ್ಯಾದ ಅತಿ ದೊಡ್ಡ ಹೈಪರ್ಮಾರ್ಕೆಟ್ ಲುಲು ಸಮೂಹವು ಮಂಗಳೂರಿನಲ್ಲಿ ತಮ್ಮ ಮೊದಲ ನೇಮಕಾತಿ ಸಂದರ್ಶನವನ್ನು ಏರ್ಪಡಿಸಿದ್ದು, ಯುಎಇ, ಖತಾರ್, ಬಹ್ರೇನ್, ಮಸ್ಕತ್, ಸೌದಿ ಅರೇಬಿಯಾ,...

Read more

ಸುಮಾರು 30 ವರುಷಗಳಿಂದ ಜಿಡೆಕಲ್ಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಪುತ್ತೂರು ಹಾಲು ಶೀಥಲೀಕರಣ ಕೇಂದ್ರ’ದ ಪ್ರಕ್ರಿಯೆಗಳು ಸ್ಥಗಿತ : ಇತಿಹಾಸ ಪುಟ ಸೇರುವುದೇ ಬೃಹತ್ ಸಂಸ್ಥೆ

ಪುತ್ತೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವತಿಯಿಂದ ಪುತ್ತೂರಿನ ಜಿಡೆಕಲ್ಲಿನಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 'ಪುತ್ತೂರು ಹಾಲು ಶೀಥಲೀಕರಣ...

Read more

ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನೇಮಿರಾಜ್ ರೈ ರವರ ಪುತ್ರಿ ‘ಶ್ರೀಮಾ ರೈ’ ಗೆ ‘ “Rajiv Gandhi Global Excellence Award-2023”

ಮಾಜಿ ಪ್ರಧಾನಿ ರಾಜೀವ್ ಗಾಂಧಿ ರವರ ಸ್ಮರಣಾರ್ಥವಾಗಿ ಕೊಡಲ್ಪಡುವ 'ರಾಜೀವ್ ಗಾಂಧಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ 2023' ಗೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಶ್ರೀಮಾ ರೈ ಭಾಜನರಾಗಿದ್ದಾರೆ....

Read more

ಮಂಗಳೂರಿನಲ್ಲಿ ಮುಳಿಯ ಜ್ಯುವೆಲ್ಸ್ ಚಿನ್ನ – ವಜ್ರಾಭರಣಗಳ ಪ್ರದರ್ಶನ

ಮುಳಿಯ ಜ್ಯುವೆಲ್ಸ್ ವತಿಯಿಂದ ಮಂಗಳೂರಿನ ಓಶಿಯನ್ ಪರ್ಲ್ ನಲ್ಲಿ ಚಿನ್ನ – ವಜ್ರಾಭರಣಗಳ ಎಕ್ಸಿಬಿಷನ್ ಉದ್ಘಾಟನೆಗೊಂಡಿತು. ಈ ಪ್ರದರ್ಶನ ಮತ್ತು ಮಾರಾಟ ಸೆಪ್ಟೆಂಬರ್ 8 ರಿಂದ 11...

Read more

ನೆಲ್ಯಾಡಿ : ಮುಳಿಯ ಸಿಲ್ವರಿಯದಲ್ಲಿ ಕರಿಮಣಿ ಉತ್ಸವಕ್ಕೆ ಚಾಲನೆ: ಆ.15 ರಿಂದ 21 ರ ವರೆಗೆ ನಡೆಯಲಿದೆ ಕರಿಮಣಿ ಉತ್ಸವ

ಪುತ್ತೂರು : ನೆಲ್ಯಾಡಿಯ ಮುಳಿಯ ಸಿಲ್ವರಿಯ ಮಳಿಗೆಯಲ್ಲಿ ಚಿನ್ನದ ಕರಿಮಣಿ ಉತ್ಸವವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರೀಶ್ರಾವ್ ಇವರು ಆ.15 ರಂದು...

Read more

ಪುತ್ತೂರು ಎಪಿಎಂಸಿ ರೈತ ಸಮುದಾಯಕ್ಕೆ ನ್ಯಾಯ ನೀಡಿದೆ – ಆಡಳಿತ ಮಂಡಳಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಮಠಂದೂರು

ಪುತ್ತೂರು: ರೈತರಿಗೆ ಮತ್ತು ವರ್ತಕ ಸಮುದಾಯಗಳೆರಡಕ್ಕೂ ಸ್ನೇಹಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಈಗ ರಾಜ್ಯದಲ್ಲಿ ನಿರ್ಮಾಣಗೊಂಡಿವೆ. ಪುತ್ತೂರು ಎಪಿಎಂಸಿಯ ಆಡಳಿತ ಕೂಡ ಸಾರ್ಥಕ ಐದು ವರ್ಷಗಳ...

Read more

ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಅಕ್ಷಯ ತೃತೀಯಕ್ಕೆ ಚಿನ್ನದ ದರ ಮತ್ತೆ ಏರಿಕೆ

ಆರ್ಥಿಕ ಬಿಕ್ಕಟ್ಟು, ಉಕ್ರೇನ್-ರಷ್ಯಾ ಯುದ್ಧ ಮುಂತಾದ ಕಾರಣಾಂತರಗಳಿಂದ ಬಂಗಾರ, ಬೆಳ್ಳಿ ದರ ಏರುತ್ತಲೇ ಇದೆ. ದರ ಏರಿಕೆ ಬಿಸಿಯಲ್ಲಿದ್ದ ದೇಶದ ಜನತೆಗೆ ಮತ್ತಷ್ಟು ಬರೆ ಬಿದ್ದಿದೆ. ಇಂದು...

Read more
Page 1 of 2 1 2

Recent News

You cannot copy content of this page