ಮಾನವೀಯತೆ ಆಧಾರದಲ್ಲಿ ಪ್ರವೀಣ್ ನೆಟ್ಟಾರು ಪತ್ನಿ ನೂತನ ರನ್ನು ಕರ್ತವ್ಯಕ್ಕೆ ಮರು ನೇಮಕ ಮಾಡಲಾಗುವುದು..- ಸಿಎಂ ಸಿದ್ದರಾಮಯ್ಯ ಘೋಷಣೆ

ಪುತ್ತೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ರವರ ಪತ್ನಿ ನೂತನ ಕುಮಾರಿ ರವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂಬ ವಿಚಾರ ಈಗಾಗಲೇ ಸುದ್ದಿಯಾಗುತ್ತಿದ್ದು, ಈ...

Read more

ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ ವಿಚಾರ : ಪ್ರಮೀತ್ ರಾವ್ ಮನೆಗೆ ಭೇಟಿ ನೀಡಿದ ಪುತ್ತಿಲಪರಿವಾರ

ಪುತ್ತೂರು : ಫೇಸ್ಬುಕ್ ನಲ್ಲಿ ಶಾಸಕರ ಪೋಸ್ಟ್ ಹಾಕಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಮನೆಗೆ ತೆರಳಿ ಗದ್ದಲ ಸೃಷ್ಟಿಸಿದ ಪ್ರಮೀತ್ ರಾವ್ ರವರ ಮನೆಗೆ ಪುತ್ತಿಲಪರಿವಾರದ ಪ್ರಮುಖರು...

Read more

ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರವರಿಂದ ಡಾ.ಪರಮೇಶ್ವರ್ ಭೇಟಿ : ಅಭಿನಂದನೆ ಸಲ್ಲಿಕೆ

ಪುತ್ತೂರು : ಕೆಪಿಸಿಸಿ ಸಂಯೋಜಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರು ಬೆಂಗಳೂರಿನಲ್ಲಿ ನೂತನ ಗೃಹಮಂತ್ರಿ ಡಾ. ಪರಮೇಶ್ವರ್ ರನ್ನು ಭೇಟಿಯಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯ...

Read more

ಕಬಕ : ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ : ಕಾರು ಚಾಲಕನಿಗೆ ಗಾಯ..!!!

https://youtu.be/EoNb3ylechc ಪುತ್ತೂರು : ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕಬಕ ಸಮೀಪ ನಡೆದಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ...

Read more

ಪತಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಮಾ ರೈ ಉದ್ಯಮ ಕ್ಷೇತ್ರಕ್ಕೆ : ಶಾಸಕ ಅಶೋಕ್ ರೈ ಉದ್ಯಮ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಪತ್ನಿ

https://youtu.be/EoNb3ylechc ಪುತ್ತೂರು : ಮನೆ ಮನೆಗೆ ತೆರಳಿ ಪತಿ ಪರ ಮತಯಾಚಿಸಿ ಅವರ ಗೆಲುವಿನಲ್ಲಿಯು ಪಾತ್ರವಾಗಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ...

Read more

ಪ್ರವೀಣ್ ನೆಟ್ಟಾರು ಪತ್ನಿ ಉದ್ಯೋಗದಿಂದ ಬಿಡುಗಡೆ: ‘ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.., ಕೂಡಲೇ ಮರುನೇಮಕಾತಿ ಮಾಡಬೇಕು’- ಅರುಣ್ ಪುತ್ತಿಲ

ಪುತ್ತೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ರವರ ಪತ್ನಿ ನೂತನ ಕುಮಾರಿ ರವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂಬ ವಿಚಾರ ಈಗಾಗಲೇ ಸುದ್ದಿಯಾಗುತ್ತಿದ್ದು, ಈ...

Read more

ಪ್ರವೀಣ್ ನೆಟ್ಟಾರು ಪತ್ನಿ ಉದ್ಯೋಗದಿಂದ ಬಿಡುಗಡೆ: ‘ಸರಿಯಾಗಿ ನೇಮಕಾತಿ ಮಾಡಿಕೊಳ್ಳದೆ ಇರುವುದು ಬಿಜೆಪಿ ಸರಕಾರದ ತಪ್ಪು., ಮರು ನೇಮಕಾತಿ ಬಗ್ಗೆ ಸಿಎಂ ಜೊತೆ ಮಾತನಾಡುವೆ’..- ಶಾಸಕ ಅಶೋಕ್ ರೈ

ಪುತ್ತೂರು : ಪ್ರವೀಣ್ ನೆಟ್ಟಾರು ರವರ ಪತ್ನಿ ನೂತನ ಕುಮಾರಿ ರವರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂಬ ವಿಚಾರ ಈಗಾಗಲೇ ಸುದ್ದಿಯಾಗುತ್ತಿದ್ದು, ಈ ಬಗ್ಗೆ ಪುತ್ತೂರು...

Read more

ಎನ್ಒಸಿ ಕೊಡಲು ಸಿಬ್ಬಂದಿ ಸತಾಯಿಸುತ್ತಿರುವ ಬಗ್ಗೆ ಮಹಿಳೆ ದೂರು : ಸಿಬ್ಬಂದಿಗೆ ಶಾಸಕರ ತರಾಟೆ

ಪುತ್ತೂರು : ನಾನು ಮನೆ ಕಟ್ಟುತ್ತಿದ್ದೇನೆ., ಬ್ಯಾಂಕಿನಿಂದ ಲೋನ್ ತೆಗೆಯಲು ಜಾಗದ ಎನ್‌ಒಸಿ ಬೇಕಾಗಿದೆ. ಅರ್ಜಿ ಹಾಕಿದ್ದೇನೆ ಕಳೆದ 15 ದಿವಸಗಳಿಂದ ಸಿಬ್ಬಂದಿ ನಾಳೆ ಬನ್ನಿ ಎಂದು...

Read more

ಬದಲಾದ ಸರ್ಕಾರ : ಪ್ರವೀಣ್ ನೆಟ್ಟಾರು ಪತ್ನಿ ಉದ್ಯೋಗದಿಂದ ಬಿಡುಗಡೆ

ಪುತ್ತೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಕೆಲಸದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು...

Read more

ಕಚೇರಿಯಲ್ಲಿ ವಾಸ್ತು ದೋಷ ಸ್ಥಳಾವಕಾಶದ ಕೊರತೆ ; ಮಿನಿ ವಿಧಾನ ಸೌಧದ ಶಾಸಕರ ಕೊಠಡಿ ಬದಲಾಯಿಸಲು ಅಶೋಕ್ ರೈ ಸೂಚನೆ

ಪುತ್ತೂರು : ಮಿನಿ ವಿಧಾನ ಸೌಧದ ಶಾಸಕರ ಕೊಠಡಿಯನ್ನು ಬದಲಾಯಿಸಲು ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕಚೇರಿ ಮಾಡಿದ್ದ...

Read more
Page 1 of 494 1 2 494
  • Trending
  • Comments
  • Latest

Recent News

You cannot copy content of this page