ಪುತ್ತೂರು : ಜಿಡೆಕಲ್ಲು ನಿವಾಸಿ ನಾರಾಯಣ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ!

https://youtu.be/rZhxWGfuOiA?si=_PjQsP0bGqOnuaXN ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಡೆಕಲ್ಲು ಸಮೀಪ ನಡೆದಿದೆ. ಜಿಡೆಕಲ್ಲು ನಿವಾಸಿ ನಾರಾಯಣ ಪೂಜಾರಿ (60) ಮೃತ ವ್ಯಕ್ತಿ. ನಾರಾಯಣ...

Read more

ವಿಟ್ಲ : ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ : ರಿಕ್ಷಾ ಚಾಲಕ ಗಂಭೀರ..!!!!

https://youtu.be/rZhxWGfuOiA?si=tTgpK409I_tRQhIR ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. ಘಟನೆಯ ಪರಿಣಾಮ ರಿಕ್ಷಾ ಚಾಲಕ...

Read more

ನೇರಳಕಟ್ಟೆ ನಿವಾಸಿ ಬಾತಿಷಾ ಅನಾರೋಗ್ಯದಿಂದಾಗಿ ನಿಧನ!

https://youtu.be/t4gShhe9P8o?si=WSJ7OQ5RpWPeFKiQ ಬಂಟ್ವಾಳ : ಅನಾರೋಗ್ಯದಿಂದಾಗಿ ಯುವಕನೋರ್ವ ನಿಧನ ಹೊಂದಿದ ಬಗ್ಗೆ ವರದಿಯಾಗಿದೆ. ಕೊಡಾಜೆ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ, ಆಟೋರಿಕ್ಷಾ...

Read more

(ಆ.7) ನೆಹರೂನಗರ : ರೇಡಿಯೋ ಪಾಂಚಜನ್ಯ ಸಹಿತ ಇತರ ಸಂಸ್ಥೆಗಳ ಆಶ್ರಯದಲ್ಲಿ ‘ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆ’

ಪುತ್ತೂರು : ಸಂಸ್ಕಾರ ಭಾರತೀ ದ.ಕ. ಜಿಲ್ಲೆ, ಪುತ್ತೂರು ವಿಭಾಗ ಆಶ್ರಯದಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಮತ್ತು ಇನ್ನರ್ ವೀಲ್ ಕ್ಲಬ್ ಪುತ್ತೂರು...

Read more

(ಜು.26) ಪುತ್ತೂರು : ದರ್ಬೆಯಲ್ಲಿ ‘LADY WEAR’ ರೆಡಿಮೇಡ್ಸ್ & ಗಾರ್ಮೆಂಟ್ಸ್ ಶುಭಾರಂಭ

ಪುತ್ತೂರು : ಮುತ್ತಿನ ನಗರಿಯ ವಸ್ತ್ರ ಪರಂಪರೆಗೆ ಹೊಸ ಗರಿಯೊಂದು ಸೇರ್ಪಡೆಯಾಗುತ್ತಿದ್ದು, 'LADY WEAR' ರೆಡಿಮೇಡ್ಸ್ & ಗಾರ್ಮೆಂಟ್ಸ್ ಜು.26 ರಂದು ಶುಭಾರಂಭಗೊಳ್ಳಲಿದೆ. ದರ್ಬೆ ಸರ್ಕಲ್ ನ...

Read more

ಕಡಬ : ಅಕ್ರಮ ಗೋ ಸಾಗಾಟ : ವಾಹನ ಸಹಿತ ಜಾನುವಾರು ವಶ ; ಆರೋಪಿಗಳು ಪರಾರಿ!

ಕಡಬ : ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ವಾಹನ ಪರಿಶೀಲನೆ ನಡೆಸಿ, ಜಾನುವಾರುಗಳನ್ನು ವಶಕ್ಕೆ ಪಡೆದ ಘಟನೆ ರಾಮಕುಂಜದ ನೀರಾಜೆ...

Read more

ಪುತ್ತೂರು : ಬಾಡಿಗೆ ವಿಚಾರವಾಗಿ ತಕರಾರು : ಆಟೋ ಚಾಲಕನಿಗೆ ಮತ್ತೋರ್ವ ಚಾಲಕನಿಂದ ಹಲ್ಲೆ ; ಪ್ರಕರಣ ದಾಖಲು

ಪುತ್ತೂರು : ಆಟೋ ಬಾಡಿಗೆ ವಿಚಾರವಾಗಿ ಆಟೋ ಚಾಲಕರೋರ್ವರಿಗೆ ಇನ್ನೋರ್ವ ಆಟೋ ಚಾಲಕ ಹಲ್ಲೆ ನಡೆಸಿರುವ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಸರಗೋಡು ಆಡೂರು...

Read more

ಪುತ್ತೂರು : ಜಾಗದ ವಿಚಾರವಾಗಿ ತಕರಾರು : ಅವಾಚ್ಯವಾಗಿ ಬೈದು ಹಲ್ಲೆ ಆರೋಪ ; ಪ್ರಕರಣ ದಾಖಲು

ಪುತ್ತೂರು : ಜಾಗದ ವಿಚಾರವಾಗಿ ಮನಸ್ತಾಪ ಹಿನ್ನಲೆ ವ್ಯಕ್ತಿಯೋರ್ವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುವ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಿಯಡ್ಕ ನಿವಾಸಿ ಅರುಣ್...

Read more

BIGGEST SALE : ಎಲ್ರೂ ಕಾಯ್ತಿದ್ದ ಪುತ್ತೂರಿನ ಡಿಸ್ಕೌಂಟ್ ಡೇ ಬಂದೇ ಬಿಡ್ತು..!!! (ಜು.26) ಪ್ರತಿಷ್ಠಿತ ವಸ್ತ್ರ ಮಳಿಗೆ ಸಂಜೀವ ಶೆಟ್ಟಿಯಲ್ಲಿ ಆಟಿ ಸೇಲ್ ಸ್ಟಾರ್ಟ್..!!!

'ರಿಡೆಕ್ಷನ್ ಸೇಲ್' ಸುರು ಆಂಡಾ.. ಸದ್ಯ ಮಹಿಳೆಯರ ಬಾಯಲ್ಲಿ ಕೇಳಿ ಬರುವ ಮಾತಿದು.. ಆಟಿ ಬಂತೇಂದರೆ ಸಾಕು ಮಹಿಳೆಯರಿಗೆ ಡಿಸ್ಕೌಂಟ್ ಸೇಲ್ ಗಳದ್ದೇ ಹಬ್ಬ.. ಪುತ್ತೂರಿನವರ ಜೊತೆ...

Read more

ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ನವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು. ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ...

Read more
Page 1 of 685 1 2 685

Recent News

You cannot copy content of this page