ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ ಅಡಿಕೆ ಕಳವು : ಪ್ರಕರಣ ದಾಖಲು

ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ 90 ಕೆಜಿ ಅಡಿಕೆ ಕಳವುಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಣಾಜೆ ನಿವಾಸಿ ಅಬ್ದುಲ್...

Read more

ಪ್ರಪ್ರಥಮ ಬಾರಿಗೆ 1ಲಕ್ಷ ಬಹುಮಾನದೊಂದಿಗೆ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ

ಪುತ್ತೂರು : ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ಸಂಯೋಜನೆಯಲ್ಲಿ, ಪುತ್ತೂರು ನಗರ ಆರಕ್ಷಕ ಉಪನಿರೀಕ್ಷಕರಾಗಿರುವ ಆಂಜನೇಯ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಡಿಸೆಂಬರ್ 3ರಂದು...

Read more

ಸುಳ್ಯದ ಚಿಕನ್ ಸೆಂಟರೊಂದರಲ್ಲಿ ನಾಲ್ಕು ಕಾಲುಗಳ ಕೋಳಿ ಪತ್ತೆ..!!

ಸುಳ್ಯ : ಗಾಂಧಿನಗರ ಹೈವೇ ಚಿಕನ್ ಸ್ಟಾಲಿನಲ್ಲಿ ಮಾರಾಟಕ್ಕೆ ಬಂದ ಕೋಳಿಗಳಲ್ಲಿ ನಾಲ್ಕು ಕಾಲುಗಳಿರುವ ಕೋಳಿಯೊಂದು ಕಂಡು ಬಂದಿದೆ. ಮೈಸೂರಿನಿಂದ ಶೀತಲ್‌ ಚಿಕನ್ ಸೆಂಟರಿನವರು ಸುಳ್ಯಕ್ಕೆ ಮಾರಾಟಕ್ಕೆ...

Read more

ಬೆಳ್ಳಾರೆ : ತಂದೆ-ತಾಯಿಗೆ ಕತ್ತಿಯಿಂದ ಹಲ್ಲೆ ; ಆರೋಪಿ ಅರೆಸ್ಟ್..!!!

ಸುಳ್ಯ : ಮದ್ಯದ ನಶೆಯಲ್ಲಿ ಮಗನೊಬ್ಬ ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ಳಾರೆ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದ...

Read more

ಅಪ್ರಾಪ್ತೆಯ ಮಾನಭಂಗ ಆರೋಪ : ಪಾಣಾಜೆ ಮೂಲದ ಯುವಕ ಕೇರಳದಲ್ಲಿ ಅರೆಸ್ಟ್..!!!

ಪುತ್ತೂರು : ಅಪ್ರಾಪ್ತೆಯ ಮಾನಭಂಗ ಆರೋಪದಲ್ಲಿ ಪಾಣಾಜೆಯ 29 ವರ್ಷದ ಯುವಕನೋರ್ವನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಕೇರಳದಲ್ಲಿ ಪೊಲೀಸರು...

Read more

ಬೆಳ್ಳಾರೆ : ಅನ್ಯಮತೀಯ ಯುವಕನಿಂದ ಯುವತಿಗೆ ಕಿರುಕುಳ : ಯುವಕ ಪೊಲೀಸ್ ವಶಕ್ಕೆ..!!!

ಪುತ್ತೂರು : ಅನ್ಯಮತೀಯ ಯುವಕನೋರ್ವ ಯುವತಿಗೆ ಕಿರುಕುಳ ನೀಡಿರುವ ಬಗ್ಗೆ ವರದಿಯಾಗಿದೆ. ನಿಂತಿಕಲ್ಲಿನಲ್ಲಿ ಅನ್ಯಮತೀಯ ಯುವಕನೋರ್ವ ಯುವತಿಗೆ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ...

Read more

ಸುಳ್ಯ : ಓಮ್ನಿ ಡಿಕ್ಕಿ : ಆಟೋ ಚಾಲಕ ಮೃತ್ಯು

ಸುಳ್ಯ : ಆಟೋರಿಕ್ಷಾಕ್ಕೆ ಓಮ್ನಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ಹಳೆಗೇಟಿನಲ್ಲಿ ನ.5 ರಂದು...

Read more

ಎರುಂಬು : ಕಲಿಕೆಯಾಗುವುದು ಕೇವಲ ಆರಂಭದಿಂದಲ್ಲ, ನಿರಂತರ ಶ್ರಮದಿಂದ – ರಾಜಗೋಪಾಲ ಜೋಶಿ

ವಿಟ್ಲ : ಅಮೂಲ್ಯವಾದ ಬಾಲ್ಯಕ್ಕೆ ಜ್ಞಾನ ಮತ್ತು ಅನುಭವದ ಧಾರೆ ಎರೆದರೆ ಹರೆಯ ಉಜ್ವಲವಾಗುತ್ತದೆ. ಈ ಕಲಿಕೆಯ ಕಾರ್ಯ ಆರಂಭ ಶೂರತ್ವದಿಂದ ಕೂಡಿರದೆ ನಿರಂತರ ಸಾಧನೆಯಿಂದ ಸಾಗಲಿ...

Read more

ಸುಳ್ಯ ಮೂಲದ ಯುವಕ ಪಾಂಡಿಚೇರಿಯಲ್ಲಿ ನೀರುಪಾಲು..!!!

ಪುತ್ತೂರು : ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸುಳ್ಯ ತಾಲೂಕಿನ ಪಂಜದ ಯುವಕನೋರ್ವ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ನಡೆದಿದೆ. ಪಂಜದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಎಂಬವರ ಪುತ್ರ...

Read more

ಗಂಡ-ಹೆಂಡತಿ ಜಗಳ : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಪತ್ನಿ ಸಾವು ; ಪತಿ ಗಂಭೀರ..!!!

ಕಡಬ : ಗಂಡ-ಹೆಂಡತಿ ಜಗಳ ವಿಪರೀತಕ್ಕೆ ಹೋಗಿ ಪತ್ನಿ ಸಾವಿನಲ್ಲಿ ಅಂತ್ಯವಾದ ಘಟನೆ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಚಾಪೆಲ್ಲ ಎಂಬಲ್ಲಿ ನಡೆದಿದೆ. ಕುಸುಮ ಮತ್ತು ಆಕೆಯ...

Read more
Page 1 of 70 1 2 70
  • Trending
  • Comments
  • Latest

Recent News

You cannot copy content of this page