ಕ್ರೀಡೆ

‘ಕಾಂತಾರ’ ಪಂಜುರ್ಲಿ ದೈವದ ವೇಷ ಧರಿಸಿ ಆರ್.ಸಿ.ಬಿ ಪಂದ್ಯ ವೀಕ್ಷಿಸಿದ ಅಭಿಮಾನಿ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ; ಆಕ್ರೋಶ

ಕಾಂತಾರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ. ಪ್ಯಾನ್​ ಇಂಡಿಯಾ ರಿಲೀಸ್​ ಆಗುವ ಮೂಲಕ ಅಭಿಮಾನಿಗಳ ಮನಗೆದ್ದ ಚಲನಚಿತ್ರ. ಈ ಸಿನಿಮಾವನ್ನು ಇಂದಿಗೂ ಹಾಡಿಹೊಗಳುವ ಜನರಿದ್ದಾರೆ....

Read more

IPL 2023 : ಮಾ.31 ರಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ; ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ..

ಮುಂಬೈ: ಕ್ರಿಕೆಟ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರತಿಷ್ಠಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಮಾರ್ಚ್‌ 31 ರಿಂದ ಆರಂಭಗೊಳ್ಳಲಿದ್ದು, ಕಳೆದ ಆವೃತ್ತಿಯಂತೆ ಈ ಬಾರಿಯೂ ಒಟ್ಟು...

Read more

ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಬಲ್ನಾಡಿನ ವಿನುಶ್ರೀ ಆಯ್ಕೆ

ಹರಿಯಾಣದಲ್ಲಿ ನಡೆಯುವ 69ನೇ ರಾಷ್ಟ್ರೀಯ ಮಹಿಳಾ ಸೀನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ತಾಲೂಕಿನ ಬಲ್ನಾಡಿನ ವಿನುಶ್ರೀ ಆಯ್ಕೆಯಾಗಿದ್ದಾರೆ. ಬಲ್ನಾಡು ಗ್ರಾಮದ...

Read more

ಇವ್ರು ಅಂತಿಂಥ ಫೀಲ್ಡರ್ ಅಲ್ಲ.., ಈ ವರ್ಷದ ಬೆಸ್ಟ್ ಫೀಲ್ಡರ್..!! ; ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಕಳೆದ ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯವಿದು. ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಎಂದರೆ ಏನಾದರೂ ಒಂದು ಸುದ್ದಿ ವೈರಲ್ ಆಗುತ್ತಿರುತ್ತದೆ. ಆದ್ರೆ ಈ ಕ್ರಿಕೆಟ್...

Read more

ತುಳುನಾಡ ಜನಪದ ಕ್ರೀಡೆ ಕಂಬಳಕ್ಕೆ ‘ವಾಮಾಚಾರ’ ದ ಕರಿಛಾಯೆ : ನಾದ ಸ್ವರಕ್ಕೆ ತಲೆದೂಗಿಸುವ ದೂಜನಿಗೆ ಅನಾರೋಗ್ಯ..!!!

ಮಂಗಳೂರು: ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ. ಕಂಬಳ ಇಂದು ಕೇವಲ ಕ್ರೀಡೆಯಾಗಿರದೆ ಕೆಲವರ ಪ್ರತಿಷ್ಠೆಯೂ ಹೌದು. ಪ್ರೀತಿಯಿಂದ ಸಾಕುವ ಕಂಬಳ ಕೋಣಗಳು ಮಾಲೀಕನಿಗೆ ಪಂಚ ಪ್ರಾಣ ಕೂಡ...

Read more

ಇಂದಿನಿಂದ WPL 2023 : 5 ಮಹಿಳಾ ತಂಡಗಳ ನಡುವೆ ಕಾದಾಟ..!!

ಮುಂಬೈ: ಬಹು​ನಿ​ರೀ​ಕ್ಷಿತ ಚೊಚ್ಚಲ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌​)ಗೆ ಇಂದು ಮುಂಬೈ​ನಲ್ಲಿ ಅದ್ಧೂರಿ ಚಾಲನೆ ಸಿಗ​ಲಿದೆ. ಮಹಿಳಾ ಐಪಿ​ಎಲ್‌ ಎಂದೇ ಕರೆ​ಸಿ​ಕೊ​ಳ್ಳು​ತ್ತಿ​ರುವ ಟೂರ್ನಿಯ ರೋಚಕ ಕಾದಾ​ಟಕ್ಕೆ ಈ...

Read more

(ಫೆ.18) ಶ್ರೀ ಧೂಮಾವತಿ ಯುವಕ ಮಂಡಲ ರಿ. ಜುಮಾದಿಪಲ್ಕೆ-ಪಡ್ನೂರು ಆಶ್ರಯದಲ್ಲಿ ‘ಸಮನ್ವಯ ಟ್ರೋಫಿ’ : ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಶ್ರೀ ಧೂಮಾವತಿ ಯುವಕ ಮಂಡಲ ರಿ. ಜುಮಾದಿಪಲ್ಕೆ-ಪಡ್ನೂರು ಇದರ ಆಶ್ರಯದಲ್ಲಿ, ದಿ. ವಾಸು ನಾಯ್ಕ್ ಮುಂಡಾಜೆ ಮತ್ತು ದಿ. ಡೊಂಬಯ್ಯ ಗೌಡ ಕಡ್ತಿಮಾರ್ ರವರ ಸ್ಮರಣಾರ್ಥ...

Read more

(ಫೆ.5 ) ಸವಣೂರು: ‘ಹೊಂಗಿರಣ ಟ್ರೋಫಿ-2023’ : ನವಜೀವನ ಸದಸ್ಯರಿಗೆ, ಒಕ್ಕೂಟದ ಸದಸ್ಯರಿಗೆ ಕ್ರೀಡಾಕೂಟ ಹಾಗೂ ಪ್ರೇರಣಾ ಶಿಬಿರ

ಸವಣೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ. ಕಡಬ, ನವಜೀವನ ಸಮಿತಿ ಹಾಗೂ...

Read more

ಮೊಬೈಲ್ ರಿಟೇಲರ್ ಅಸೋಸಿಯೇಷನ್ ವಾರ್ಷಿಕ ಕ್ರೀಡಾಕೂಟ : ಪುತ್ತೂರು ಮುತ್ತು ತಂಡಕ್ಕೆ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಡಿಕೋಮ್ರಾ ಟ್ರೋಫಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟ ಜ.29 ರಂದು ಮಂಗಳೂರಿನ ಕದ್ರಿಯ ಕೆಪಿಟಿ ಮೈದಾನದಲ್ಲಿ ನಡೆಯಿತು. ಉಡುಪಿ, ಮಂಗಳೂರು,...

Read more

ರನ್ನರ್ ಅಪ್ ಕಿರೀಟದೊಂದಿಗೆ ಸಾನಿಯಾ ಮಿರ್ಜಾ ಸುದೀರ್ಘ ಗ್ರ್ಯಾಂಡ್ ಸ್ಲ್ಯಾಮ್ ಪಯಣ ಅಂತ್ಯ

ಮೆಲ್ಬರ್ನ್: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಗ್ರ್ಯಾಂಡ್ ಸ್ಲ್ಯಾಮ್ ಪಯಣ ಅಂತ್ಯವಾಗಿದೆ. ಆಸ್ಟ್ರೇಲಿಯನ್ ಓಪನ್ ಕೂಟದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸೋತ ಸಾನಿಯಾ...

Read more
Page 1 of 21 1 2 21
  • Trending
  • Comments
  • Latest

Recent News

You cannot copy content of this page