ಕ್ರೀಡೆ

(ಏ.26)ಪೆರ್ನೆ: ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ: ಹೊನಲು ಬೆಳಕಿನ ವಾಲಿಬಾಲ್ ಮತ್ತು 58 ಕೆ ಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟ…!!!

ಬಂಟ್ವಾಳ: ಅಯೋಧ್ಯಾನಗರ ಪೆರ್ನೆಯ ಶ್ರೀ ರಾಮಚಂದ್ರ ಪದವಿ ಪೂರ್ವ ವಿದ್ಯಾಲಯದಲ್ಲಿ ಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಕಾರ್ಯಕ್ರಮ ಮತ್ತುಹೊನಲು ಬೆಳಕಿನ ವಾಲಿಬಾಲ್ ಮತ್ತು 58 ಕೆ ಜಿ ವಿಭಾಗದ...

Read more

ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಂಸದರಿಂದ ಶ್ಲಾಘನೀಯ ಪ್ರಯತ್ನ..!!

ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿಯಿಂದ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮತ್ತು ಅವರ ಶಿಫಾರಸ್ಸಿನ ಮೇರೆಗೆ ಎನ್.ಎಮ್.ಪಿ.ಎ ಯ ಸಿ‌ಎಸ್‌ಆರ್ ನಿಧಿಯಿಂದ...

Read more

‘ನನ್ನನ್ನು ಅಪಹರಿಸಿಲ್ಲ, ಸ್ವ- ಇಚ್ಛೆಯಿಂದ ಅಕ್ರಮ್ ಜತೆ ತೆರಳಿದ್ದೇನೆ’ : ಉಡುಪಿ ಲವ್ ಜಿಹಾದ್ ಕೇಸ್‌ಗೆ ಬಿಗ್ ಟ್ವಿಸ್ಟ್ ..!!!

https://youtu.be/Ds1iOMLTtXc?si=8yoemITqKa7LBfWX ಉಡುಪಿ : ಹುಡುಗಿ ಅಪಹರಣ ಪ್ರಕರಣದಲ್ಲಿ, ಹುಡುಗಿಯ ಪೋಷಕರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಿನ್ನೆ (ಏ.4) ನಡೆದಿದೆ. ಈ ಪ್ರಕರಣದ...

Read more

(ಎ.06) : ಆರ್ಲಪದವಿನಲ್ಲಿ ಯಾದವ ಕ್ರೀಡಾಕೂಟ 2025..!!

ಪುತ್ತೂರು: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು (ರಿ.) ಹಾಗೂ ಸುಳ್ಯ ಬಂಟ್ವಾಳ ಮಂಗಳೂರು ಸಮಿತಿಗಳ ಸಹಯೋಗದಲ್ಲಿ ಪುತ್ತೂರು ತಾಲೂಕು ಸಮಿತಿ ಆಶ್ರಯದಲ್ಲಿ ಯಾದವ ಕ್ರೀಡಾಕೂಟ...

Read more

MS ಧೋನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಿಎಸ್​ಕೆ ಕೋಚ್​.. ಮಾಹಿಗೆ ಏನಾಗಿದೆ ಗೊತ್ತಾ?

ಐಪಿಎಲ್​ನಲ್ಲಿ ಈಗಾಗಲೇ 3 ಪಂದ್ಯ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಮ್ಯಾಚ್ ಸೋತು ಅವಮಾನಕ್ಕೆ ಒಳಗಾಗಿದೆ. ತಂಡದಲ್ಲಿ ವಿಕೆಟ್​ ಕೀಪರ್ ಮಹೇಂದ್ರ ಸಿಂಗ್​ ಧೋನಿ...

Read more

(ಮಾ.15): ಶಟ್ಲ್ ಬ್ಯಾಡ್ಮಿಂಟನ್ ತಂಡ ಪುಳಿತ್ತಡಿ ವತಿಯಿಂದ ಪಣಾಜೆಯಲ್ಲಿ ಹೊನಲು ಬೆಳಕಿನ ಡಬಲ್ಸ್ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ..!!!

ಪಾಣಾಜೆ: ಶಟ್ಲ್ ಬ್ಯಾಡ್ಮಿಂಟನ್ ತಂಡ ಪುಳಿತ್ತಡಿ ವತಿಯಿಂದ ಪುಮಾಣಿ ಕಿನ್ನಿಮಾಣಿ ದೈವಸ್ಥಾನದ ವಠಾರದಲ್ಲಿ ಮುಕ್ತ ಹೊನಲು ಬೆಳಕಿನ ಡಬಲ್ಸ್ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ ಮಾರ್ಚ್ 15 ರಂದು...

Read more

ಬಸ್ ಮತ್ತು ಕಾರು ನಡುವೆ ಡಿಕ್ಕಿ : ಕಾರು ಚಾಲಕ ಗಂಭೀರ …!!!

ಬಂಟ್ವಾಳ: ಖಾಸಗಿ ಬಸ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡ್ ಬಳಿ ನಡೆದಿದೆ....

Read more

(ಮಾ.08): ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಪ್ರಯುಕ್ತ ಹಗ್ಗ ಜಗ್ಗಾಟ ಪಂದ್ಯಾಟ ಜಿ ವಿ ಟ್ರೋಫಿ 2025

ಪುತ್ತೂರು:ಜಿ.ವಿ ಫ್ರೆಂಡ್ಸ್ (ರಿ.) ಕಡೇಶಿವಾಲಯ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಪ್ರಯುಕ್ತ 2 ನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾಟ ಜಿ ವಿ ಟ್ರೋಫಿ 2025 ಮಾರ್ಚ್ 08...

Read more

(ಫೆ.22) ಕಿಲ್ಲೆ ಮೈದಾನದಲ್ಲಿ ಹೊನಲು ಬೆಳಕಿನ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಕೂಟ “ ತ್ರಿಶೂಲ್ ಟ್ರೋಫಿ 2025 “

ಪುತ್ತೂರು: ಹಲವು ಸಮಾಜಮುಖಿ ಕೆಲಸಗಳಿಂದ ಹೆಸರುವಾಸಿಯಾಗಿರುವ ತ್ರಿಶೂಲ್ ಫ್ರೆಂಡ್ಸ್ (ರಿ.) ಪುತ್ತೂರು ತಂಡದಿಂದ ಈ ಬಾರಿ ಅದ್ದೂರಿ ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಫೆ.22 ರಂದು ಪುತ್ತೂರಿನ ಕಿಲ್ಲೆ...

Read more

ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ: 3 ನೇ ವರ್ಷದ ವಾರ್ಷಿಕೋತ್ಸವ: ಕಬಡ್ಡಿ ಪಂದ್ಯಾಟ “ಶ್ರೀವರ ಟ್ರೋಫಿ 2025″…!!!

ವಿಟ್ಲ: ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ: 3 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಬಂಟ್ವಾಳ ತಾಲೂಕ್ ಅಮೆಚೂರ್...

Read more
Page 1 of 33 1 2 33

Recent News

You cannot copy content of this page