ರಾಷ್ಟ್ರೀಯ

ಮಂಗಳೂರು : ಟೀಮ್ ಪುನರ್ಜನ್ಮ ವತಿಯಿಂದ ಹುತಾತ್ಮರಾದ ಭಾರತೀಯ ಸೇನೆಯ ಯೋಧರಿಗೆ ಶ್ರದ್ಧಾಂಜಲಿ

ಮಂಗಳೂರು : ಟೀಮ್ ಪುನರ್ಜನ್ಮ ವತಿಯಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಯೋಧರಿಗೆ ಮಂಗಳೂರಿನ ಕದ್ರಿಯಲ್ಲಿರುವ ಯುದ್ಧ ಸ್ಮಾರಕದಲ್ಲಿ...

Read more

ಮಲೇಷ್ಯಾಗೆ ವೀಸಾವಿಲ್ಲದೆ ಪ್ರಯಾಣಿಸಲು ಭಾರತೀಯರಿಗೆ ಅವಕಾಶ..!!

ಕೌಲಾಲಂಪುರ್ : ಶ್ರೀಲಂಕಾ ಮತ್ತು ಥಾಯ್ಲೆಂಡ್ ಬಳಿಕ ಇದೀಗ ಮಲೇಷ್ಯಾ ಕೂಡ ಭಾರತೀಯ ನಾಗರಿಕರಿಗೆ ವೀಸಾ ಮುಕ್ತ ಪ್ರವೇಶ ಅವಕಾಶವನ್ನು ಕಲ್ಪಿಸಿದೆ. ಈ ವಿಚಾರವನ್ನು ಸ್ವತಃ ಮಲೇಷ್ಯಾ...

Read more

ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ : ಹೆಂಡತಿ ವಿರುದ್ಧ ಕೇಸ್​ ದಾಖಲಿಸಿದ ಪತಿರಾಯ..!!!

ನವದೆಹಲಿ : ಕೋಪದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಕಿವಿ ಕಚ್ಚಿದ ಘಟನೆ ಸುಲ್ತಾನ್​ಪುರಿಯಲ್ಲಿ ನಡೆದಿದೆ. 45 ವರ್ಷದ ಗಂಡನ ಕಿವಿಯನ್ನು ಕಚ್ಚಿದ ಪರಿಣಾಮ ಬಲ ಕಿವಿ ತುಂಡಾಗಿದ್ದು,...

Read more

ಕ್ಯಾಪ್ಟನ್‌ ಪ್ರಾಂಜಲ್‌ ಅಂತಿಮ ಯಾತ್ರೆ : ದಾರಿಯುದ್ದಕ್ಕೂ ಅಮರ್​ ರಹೇ ಜಯಘೋಷ

ಬೆಂಗಳೂರು : ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕ್ಯಾಪ್ಟನ್ ಪ್ರಾಂಜಲ್‌ ಅವರ ಅಂತಿಮ ವಿಧಿವಿಧಾನ ನೆರವೇರುತ್ತಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪ್ರಾಂಜಲ್ ಪಾರ್ಥಿವ ಶರೀರಕ್ಕೆ...

Read more

‘ಈ ಅಪ್ಲಿಕೇಷನ್ ಬಳಸುತ್ತಿದ್ದರೆ ತಕ್ಷಣ ಡಿಲೀಟ್ ಮಾಡಿ’ ; ಗೂಗಲ್ ಪೇ ಎಚ್ಚರಿಕೆ

ಗೂಗಲ್ ಪೇ ದೇಶದ ಅತ್ಯಂತ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿನ ಮಾರುಕಟ್ಟೆ ಷೇರಿಗೆ ಸಂಬಂಧಿಸಿದಂತೆ ಈ ಅಪ್ಲಿಕೇಶನ್ ಟಾಪ್ ಐದರಲ್ಲಿ ಹೆಚ್ಚು ಬಳಸಿದ ಯುಪಿಐ...

Read more

ಹೆಂಡತಿ ಕೊಟ್ಟ ಪಂಚ್‌ ಗೆ ಪ್ರಾಣ ಕಳೆದುಕೊಂಡ ಪತಿರಾಯ : ಪ್ರೀತಿಸಿ ಮದುವೆಯಾಗಿದ್ದ ಸಂಸಾರದಲ್ಲಿ ದುರಂತ

ಪುಣೆ : ಗಂಡ, ಹೆಂಡತಿ ಮಧ್ಯೆ ಸಣ್ಣ, ಸಣ್ಣ ವಿಚಾರಕ್ಕೆಲ್ಲಾ ಜಗಳ ನಡೆಯೋದು ಕಾಮನ್. ಆ ಜಗಳ, ಕಿತ್ತಾಟಗಳು ಆಗಲೇ ಬಗೆಹರಿದರೆ ತುಂಬಾ ಒಳ್ಳೆಯದು. ಇಲ್ಲದಿದ್ರೆ ಅನಾಹುತವೇ...

Read more

ವಂಚನೆ ಆರೋಪ : ಮಾಜಿ ಕ್ರಿಕೆಟಿಗ ಶ್ರೀಶಾಂತ್, ಉಡುಪಿಯ ಇಬ್ಬರು ವ್ಯಕ್ತಿಗಳ ವಿರುದ್ಧ ಕೇಸ್ ದಾಖಲು ; ಕೋರ್ಟ್​ನಿಂದ ತನಿಖೆಗೆ ಆದೇಶ

ವಂಚನೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ವಿರುದ್ಧ ಕೇಸ್ ದಾಖಲಾಗಿದೆ. ಶ್ರೀಶಾಂತ್ ವಿರುದ್ಧ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಪಾಲುದಾರಿಕೆ ನೀಡುವುದಾಗಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏನಿದು ಪ್ರಕರಣ..?...

Read more

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಯುವಕ ಆಯ್ಕೆ..!

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕುಕ್ಕಿಪ್ಪಾಡಿ, ಹುಣಸೆ ಬೆಟ್ಟು ನಿವಾಸಿ ಮಹಾಬಲ...

Read more

ಅಮೆರಿಕದಲ್ಲಿ ಭಾರತ ಮೂಲದ ಪಿಹೆಚ್​​ಡಿ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ

ಅಮೆರಿಕದಲ್ಲಿ ಪಿಹೆಚ್​ಡಿ ಓದುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಅಮೆರಿಕದ ಓಹಿಯೋದಲ್ಲಿರುವ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಮಾಡುತ್ತಿದ್ದ 26 ವರ್ಷದ ಆದಿತ್ಯ ಅದ್ಲಖಾ ಎಂಬ ವಿದ್ಯಾರ್ಥಿ...

Read more
Page 1 of 106 1 2 106
  • Trending
  • Comments
  • Latest

Recent News

You cannot copy content of this page