ರಾಷ್ಟ್ರೀಯ

ಸೀರೆ ನಾರಿಯ ‘ತೌಬಾ ತೌಬಾ’ ಡ್ಯಾನ್ಸ್‌ಗೆ ಎಲ್ರೂ ಫಿದಾ : ವೀಡಿಯೋ ನೋಡಿದ ವಿಕ್ಕಿ ಕೌಶಲ್ ಹೇಳಿದ್ದೇನು?

ತೌಬಾ ತೌಬಾ.. ತೌಬಾ ತೌಬಾ.. ಈಗ ಎಲ್ಲಿ ನೋಡಿದ್ರೂ ಈ ತೌಬಾ ತೌಬಾ ಹಾಡಿನದ್ದೇ ಹವಾ. ಸೋಷಿಯಲ್ ಮೀಡಿಯಾದಲ್ಲಂತೂ ಈ ಸಾಂಗ್‌ ಸಖತ್ ವೈರಲ್ ಆಗಿದೆ. ಚಿಕ್ಕ...

Read more

ತಪ್ಪಾದ ಇಂಜೆಕ್ಷನ್ ; ಪ್ರಜ್ಞೆ ತಪ್ಪಿ ಬಿದ್ದ ಮಹಿಳೆ ಸಾವು!

ಕೇರಳ : ತಿರುವನಂತಪುರಂನಲ್ಲಿ 28 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರು ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಆಕೆ ಪ್ರಜ್ಞಾಹೀನಳಾಗಿದ್ದರು ಎಂದು ಕುಟುಂಬದ...

Read more

ಕಾಂಟ್ಯಾಕ್ಟ್​ ಲೆನ್ಸ್ ಎಡವಟ್ಟು : ನಟಿಯ ಕಣ್ಣಿಗೆ ಹಾನಿ!

https://youtu.be/t4gShhe9P8o?si=VHBGENdFxUW5fT-7 ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಜಾಸ್ಮಿನ್ ಭಾಸಿನ್ ಅವರು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸ್ವತಃ ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಕಣ್ಣಿಗೆ...

Read more

ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ : ವೀಡಿಯೋ ವೈರಲ್

ಗುಜರಾತ್‌ : ಖಾಸಗಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​...

Read more

ಸಿಕ್ಕಸಿಕ್ಕಲ್ಲಿ ಬ್ಯೂಟಿ ಪ್ರಾಡಕ್ಟ್​​ ಖರೀದಿಸೋ ಮುನ್ನ ಎಚ್ಚರ : ಬ್ರಾಂಡೆಡ್ ಹೆಸರಲ್ಲಿ ಮಾರಾಟವಾಗುತ್ತಿದೆ ನಕಲಿ‌ ಮೇಕಪ್​ ಪ್ರಾಡಕ್ಟ್​ಗಳು

ಬೆಂಗಳೂರು : ಈಗಿನ ಕಾಲದಲ್ಲಿ ಯಾರು ತಾನೇ ಮೇಕಪ್​ ಮಾಡಿಕೊಳ್ಳೋದಿಲ್ಲ ಹೇಳಿ. ನೂರಕ್ಕೆ 99 ಜನ ಮೇಕಪ್​ ಇಲ್ಲದೇ ಮನೆಯಿಂದ ಆಚೆ ಕಾಲಿಡುವುದಿಲ್ಲ. ಕಾಲೇಜಿಗೆ, ಕೆಲಸಕ್ಕೆ ಅಥವಾ...

Read more

ವಿಶ್ವಾದ್ಯಂತ ಸಾಫ್ಟ್‌ವೇರ್‌ ಸ್ಥಗಿತ : ವಿಮಾನ, ಸ್ಟಾಕ್‌ ಎಕ್ಸ್‌ಚೇಂಜ್‌, ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ

https://youtu.be/MWxY_M4VRt0?si=09lZgWL06Rvxadts ನವದೆಹಲಿ : ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ, ಸೂಪರ್‌ಮಾರ್ಕೆಟ್‌, ಬ್ಯಾಂಕಿಂಗ್‌ ಸೇರಿದಂತೆ ಅನೇಕ ವಲಯಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆಯಿಂದ ಭಾರತದ...

Read more

ಇನ್​ಸ್ಟಾದಲ್ಲೇ ಗಂಡನಿಗೆ ‘ತ್ರಿವಳಿ ತಲಾಖ್​’ ಕೊಟ್ಟ ದುಬೈ ರಾಜಕುಮಾರಿ!

ಇಂದು ಮದುವೆ, ನಾಳೆ ಪ್ರಸ್ತ, ನಾಳಿದ್ದು ಡಿವೋರ್ಸ್​ ಎಂಬ ಕಾಲವಿದು. ದೀರ್ಘ ಕಾಲದ ಸತಿ-ಪತಿಯರಾಗಿ ಬದುಕುವ ಕಾಲವೀಗ ಅತಿ ವಿರಳ. ಏಕೆಂದರೆ ಆಧುನಿಕ ಕಾಲಘಟ್ಟದಲ್ಲಿರುವ ಜನರಿಗೆ ಡಿವೋರ್ಸ್​...

Read more

ಹೆಂಡತಿ ಬಿಟ್ಟು ಪರಸ್ತ್ರೀ ಸಂಗ : ಗರ್ಲ್ ಫ್ರೆಂಡ್‌ ಮನೆಯಲ್ಲಿ ರೋಮ್ಯಾನ್ಸ್​​​ ಮಾಡುತ್ತಿದ್ದಾಗ ಪತ್ನಿಯ ಎಂಟ್ರಿ ; ಪತಿಗೆ ಹಿಗ್ಗಾಮುಗ್ಗಾ ಥಳಿತ

ಆಂಧ್ರಪ್ರದೇಶ : ಗರ್ಲ್‌ಫ್ರೆಂಡ್‌ ಜೊತೆ ವಾಸವಿದ್ದ ಗಂಡನಿಗೆ ಪತ್ನಿ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿಶಾಖಪಟ್ಟಣದ ಸೀತಮ್ಮಧಾರದಲ್ಲಿ ವಿವೇಕ್ ಎಂಬಾತನಿಗೆ ಪತ್ನಿ ಥಳಿಸಿದ್ದಾಳೆ. ವಿವೇಕ್ ಎಂಬ...

Read more

ಖ್ಯಾತ ಹೃದಯ ಶಸ್ತ್ರಚಿಕಿತ್ಸಕ, ಪದ್ಮವಿಭೂಷಣ ಪ್ರೊ. ಎಂಎಸ್ ವಲಿಯಥಾನ್ ನಿಧನ

ಉಡುಪಿ : ಮಣಿಪಾಲ್ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ, ಪದ್ಮವಿಭೂಷಣ ಪ್ರೊ. ಮಾರ್ತಾಂಡ ವರ್ಮ ಶಂಕರನ್ ಡಾ.ವಲಿಯಥಾನ್ (90) ನಿಧನರಾದರು. ವಲಿಯಥಾನ್ ಅವರು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ವೈದ್ಯಕೀಯ...

Read more

ಹನಿಮೂನ್‌ ಮುಗಿಸಿ ಬಂದ ಬಳಿಕ ಗಂಡ ಬೇಡ, ಲವರ್‌ ಬೇಕು ಎಂದ ನವವಿವಾಹಿತೆ!

ಕೆಲವು ವಿವಾಹಿತ ಮಹಿಳೆಯರು ತಮ್ಮ ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟು ಬಂದ, ಪತಿಯನ್ನು ಕೊಲೆಗೈದ ಸಾಕಷ್ಟು ಘಟನೆಗಳು ನಡೆದಿವೆ. ಇಂತಹ ಆಘಾತಕಾರಿ ಪ್ರಕರಣಗಳು ಬೆಚ್ಚಿ ಬೀಳಿಸುತ್ತವೆ. ಅಂತಹದೇ ಘಟನೆಯೊಂದು...

Read more
Page 1 of 160 1 2 160

Recent News

You cannot copy content of this page