ಕೃಷಿ

ಮುಂಡೂರಿನ ‘ಜಯಗುರು ಆಚಾರ್ ಹಿಂದಾರು’ ರವರಿಗೆ 2022-23ನೇ ಸಾಲಿನ ಒಕ್ಕೂಟದ ‘ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ’

ಪುತ್ತೂರು : ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಜಯಗುರು ಆಚಾರ್ ರವರಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ 2022-23ನೇ ಸಾಲಿನ ಒಕ್ಕೂಟದ...

Read more

ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ನಟ ವಿನಯ್ ರಾಜ್ ಕುಮಾರ್ ಭೇಟಿ : ಸಾವಯವ ಸುಸ್ಥಿರ ಕೃಷಿ ಕಲಿಕೆ

ವಿಟ್ಲ: ಅಡ್ಯನಡ್ಕದ ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧನಾ ಪ್ರತಿಷ್ಠಾನಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿನಯ್ ರಾಜ್ ಕುಮಾರ್ ರವರು ಭೇಟಿ ನೀಡಿದರು. ವಿನಯ್ ರಾಜ್...

Read more

ವಿಟ್ಲ: ಸಾವಯವ ಗೊಬ್ಬರ ತಯಾರಿ ಬಗ್ಗೆ ಪ್ರಾತ್ಯಕ್ಷತೆ, ಸಸ್ಯ ಸಂರಕ್ಷಣೆಯ ಬಗ್ಗೆ ಮಾಹಿತಿ ಮತ್ತು ಉಚಿತ ಕಿಟ್ ವಿತರಣಾ ಕಾರ್ಯಕ್ರಮ

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ವತಿಯಿಂದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ, ವಿಜ್ಞಾನಗಳ ವಿದ್ಯಾಲಯ ಬೀದರ್ ಐ ಸಿ ಎ ಆರ್ ಕೃಷಿ ವಿಜ್ಞಾನ ಕೇಂದ್ರ...

Read more

ಅಡಿಕೆ ಬೆಳೆಗೆ ಹೆಚ್ಚು ಭವಿಷ್ಯವಿಲ್ಲ, ಪ್ರೋತ್ಸಾಹ ಕೊಡಬಾರದು..!! – ಆರಗ ಜ್ಞಾನೇಂದ್ರ

ಬೆಳಗಾವಿ : ಚಳಿಗಾಲದ ಅಧಿವೇಶನ ಬೆಳಗಾವಿ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ರವರು ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು, ಈ ಬೆಳೆಗೆ ಭವಿಷ್ಯವೇ ಇಲ್ಲ...

Read more

ನರಿಕೊಂಬು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ‘ಯಾಂತ್ರಿಕೃತ ಭತ್ತದ ಕೃಷಿ ಮಾಹಿತಿ ಹಾಗೂ ಪ್ರಾತ್ಯಕ್ಷಿತೆ’ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ಇದರ ತುಂಬೆ ವಲಯದ ನರಿಕೊಂಬು ಎ ಮತ್ತು ಬಿ ಒಕ್ಕೂಟದ ಕಾರ್ಯ...

Read more

(ಜು.9) ಕೋಡಿಂಬಾಡಿ: ‘ರೈತರ ಸಮಾಲೋಚನೆ ಸಭೆ ಹಾಗೂ ಪದಾಧಿಕಾರಿಗಳ ಪದಗ್ರಹಣ’ ಸಮಾರಂಭ

ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಘಟಕ (ಸಾಮೂಹಿಕ ನಾಯಕತ್ವದಲ್ಲಿ) ಕೋಡಿಂಬಾಡಿ/ಬೆಳ್ಳಿಪ್ಪಾಡಿ ಗ್ರಾಮಗಳ 'ರೈತರ ಸಮಾಲೋಚನೆ ಸಭೆ ಹಾಗೂ ಪದಾಧಿಕಾರಿಗಳ...

Read more

ಕೆದಂಬಾಡಿ: ಗ್ರಾ.ಪಂ. ಹಾಗೂ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಗ್ರಾಮೀಣ ರೈತ ಸಂತೆ

ಪುತ್ತೂರು: ಕೆದಂಬಾಡಿ ಗಾಮ ಪಂಚಾಯತ್ ಹಾಗೂ ಆಸರೆ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಸಂಜೀವಿನಿ ಗ್ರಾಮೀಣ ರೈತ ಸಂತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತನ್ ರೈ ರವರು ಉದ್ಘಾಟಿಸಿ...

Read more

ಜೇನು ಕೃಷಿಕರಿಗೆ ಸಿಹಿ ಸುದ್ದಿ: ದ. ಕ. ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಜೇನು ಹುಳಗಳ ಜೊತೆಗೆ ಬಿಳಿ ರೂಪದ ಹುಳಗಳನ್ನು ಖರೀದಿಸಲು ನಿರ್ಧಾರ..!!

ಕರ್ನಾಟಕ ರಾಜ್ಯದಲ್ಲಿರುವ ಜೇನು ಕೃಷಿಕರಿಗೆ ಹಾಗೂ ಜೇನು ಸಾಕಣೆ ರೈತರಿಗೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ವಿಶೇಷವಾದ ಸಿಹಿ ಸುದ್ದಿ ಹೊರ ತಂದಿದೆ. ಜೇನು...

Read more

ದೇಶದ ಬೆನ್ನೆಲುಬು‌ ಕೃಷಿಕನಿಗೆ ಒಲಿದ ಕೇಂದ್ರ ಪುರಸ್ಕಾರ: ಅಮೈ ಮಹಾಲಿಂಗ ನಾಯ್ಕ ರವರಿಗೆ ಪದ್ಮಶ್ರೀ ಪ್ರಶಸ್ತಿ

ವಿಟ್ಲ: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ, ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು...

Read more

ಕೂಲಿಯಾಳುಗಳ ಅಭಾವ:; ಅಡಿಕೆ ಕೃಷಿಕರಿಗೆ ವರದಾನ ಆಗಲಿರುವ ಗೋಣಿಗೊನೆ ಪದ್ಧತಿ.!!

ವಿಟ್ಲ: ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕೃಷಿಕರಿಗೆ ಶ್ರಮ ಹಗುರ ಮಾಡುವ ಗೋಣಿಗೊನೆ ವಿಧಾನದ ಪ್ರಾತ್ಯಕ್ಷಿಕೆ ಜ.12 ರಂದು ವಿಟ್ಲ ಸಿಪಿಸಿಆರ್‌ ಐ ವಠಾರದಲ್ಲಿ ನಡೆಯಲಿದೆ. ಈ ಪ್ರಾತ್ಯಕ್ಷಿಕೆ...

Read more
Page 1 of 5 1 2 5
  • Trending
  • Comments
  • Latest

Recent News

You cannot copy content of this page