ಆವಿಷ್ಕಾರ

ಪ್ರಗತಿ ಸ್ಟಡಿ ಸೆಂಟರ್‌ಗೆ ಜವಾಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ 3 ಸೀಟುಗಳು : “ಇಲ್ಲಿಯವರೆಗೆ 162 ವಿದ್ಯಾರ್ಥಿಗಳು ಆಯ್ಕೆ”

ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಶೈಕ್ಷಣಿಕ ವರ್ಷ 2025 ಜನವರಿ 18 ರಂದು ನಡೆದ ಜವಾಹರ್ ನವೋದಯ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ...

Read more

“ಅಕ್ಷಯ ಕಾಲೇಜಿಗೆ ಸಮಗ್ರ ಪ್ರಶಸ್ತಿ”

ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಮಣ್ಯ ಇಲ್ಲಿ ಮಾನವಿಕ ಸಂಘ ಆಯೋಜಿಸಿದ "ಡ್ರೀಮ್ಸ್ 25" ಸಾಂಸ್ಕೃತಿಕ...

Read more

ಮೈಸೂರು ಮುಕ್ತ ವಿವಿ ಎಂ.ಎಸ್ಸಿ ಪರೀಕ್ಷೆಯಲ್ಲಿ ಶ್ರೀದೇವಿ ಕೆ ಹೆಗ್ಡೆಯವರಿಗೆ ದ್ವಿತೀಯ ರ್ಯಾಂಕ್..!!

ಪುತ್ತೂರು : ಮೈಸೂರು ಮುಕ್ತ ವಿಶ್ವವಿದ್ಯಾಲಯ ಮುಕ್ತ ಗಂಗೋತ್ರಿ ಮೈಸೂರು ಇಲ್ಲಿ ನಡೆದ ಎಂಎಸ್ಸಿ ( ಪ್ರಾಣಿಶಾಸ್ತ್ರ) ಸ್ನಾತಕೋತ್ತರ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕಿ...

Read more

ಡಿ. 8: ಸಹಾಯಹಸ್ತ ಲೋಕಸೇವಾ ಟ್ರಸ್ಟ್ ನಿರ್ಮಿಸಿರುವ ಸಹಾಯಹಸ್ತ ನೆರಳು ಮನೆ ಹಸ್ತಾಂತರ

ಸಹಾಯ ಹಸ್ತ ಲೋಕಸೇವಾ ಟ್ರಸ್ಟ್ (ರಿ.) ನೇತೃತ್ವದಲ್ಲಿ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ ನಿರ್ಮಾಣ ಮಾಡಿರುವ ಸಹಾಯಹಸ್ತ ನೆರಳು ಮನೆಯ ಹಸ್ತಾಂತರ, ಗೌರವಾರ್ಪಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ....

Read more

ಐದನೇ ದೇಶಕ್ಕೆ ಕಾಲಿಡುತ್ತಿರುವ Zeyame Poster App: (ಡಿ.5) ಮಲೇಷಿಯಾದಲ್ಲಿ ಲಾಂಚ್…!!!!

zeyame ಪೋಸ್ಟರ್ ಆಫ್ ನ 15.0 ವರ್ಷನ್ ಅನಾವರಣ ಕಾರ್ಯಕ್ರಮ ಡಿ.5 ರಂದು ಮಲೇಷಿಯಾ ದಲ್ಲಿ ನಡೆಯಲಿದೆ. ಈಗಾಗಲೇ ಭಾರತ, ದುಬೈ, ಬಹರೈನ್, ಶ್ರೀಲಂಕಾ, ದೇಶಗಳಲ್ಲಿ ಈ...

Read more

JOB OPPORTUNITIES : ದ್ವಾರಕಾ ಕಾರ್ಪೋರೇಶನ್ ಪ್ರೈ. ಲಿ. ನಲ್ಲಿ ಉದ್ಯೋಗಾವಕಾಶ..!!!

ಪುತ್ತೂರು: ದ್ವಾರಕಾ ಕಾರ್ಪೋರೇಶನ್ ಪ್ರೈ. ಲಿ ನಲ್ಲಿ ಉದ್ಯೋಗಾವಕಾಶವಿದ್ದು ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಸೀನಿಯರ್ ಅಕೌಂಟೆಂಟ್ ಹಾಗೂ ಕ್ರಿಯಾಶೀಲ ಅಭ್ಯರ್ಥಿಗಳಿಗೆ ಇನ್ನು ಹಲವು ರೀತಿಯ ಹುದ್ದೆಗಳು...

Read more

ನಾಳೆಯಿಂದ ದೆಹಲಿಯಲ್ಲಿ ದೊರೆಯಲಿದೆ ನಂದಿನಿ ಹಾಲು..!!

ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಕೆಎಂಎಫ್​ ದೊಡ್ಡ ಖುಷಿಯ ಸುದ್ದಿಯೊಂದನ್ನ ಕೊಟ್ಟಿದೆ. ನಾಳೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ನಂದಿನಿ ಹಾಲು ಸಿಗಲಿದೆ. ನಾಳೆಯಿಂದಲೇ ದೆಹಲಿಯಲ್ಲಿ ನಂದಿನಿ ಹಾಲು ತನ್ನ ವ್ಯಾಪಾರ...

Read more

“ಪ್ರಗತಿ ವೈಭವ” ಅಷ್ಟಾದಶ 18ರ ಸಂಭ್ರಮ

ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ 18 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ...

Read more

ಅಕ್ಷಯ ಕಾಲೇಜಿನಲ್ಲಿ ವಿಜ್ರಂಭಿಸಿದ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜುಪಿಯು ಫೆಸ್ಟ್ “ಅಟೆರ್ನಸ್” ಯಶಸ್ವಿ ಸಮಾಪನ : ಬೆಳ್ತಂಗಡಿ ವಾಣಿ ಪಿಯು ಕಾಲೇಜು ಚಾಂಪಿಯನ್, ಸುಳ್ಯ ಎನ್‌ಎಂಸಿ ರನ್ನರ್ಸ್

ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪದವಿ ಪೂರ್ವ(ಪಿಯು) ಕಾಲೇಜುಗಳ ಫೆಸ್ಟ್-ಅಟೆರ್ನಸ್ 2024 ಅಕ್ಷಯ...

Read more

ಆಟೋ ಖರೀದಿಸಿ ಸ್ವಾವಲಂಬಿ ಬದುಕಿನ ‘ಚಾಲಕ’ ರಾಗಬೇಕೆಂಬ ಕನಸು ನಿಮ್ಮಲ್ಲಿದೆಯೇ? ಹಾಗಾದರೆ ನಿಮ್ಮ ಆ ಕನಸಿಗೆ ‘ಆಶೀರ್ವಾದ’ ಸಿಗುವ ಸಮಯ ಒದಗಿ ಬಂದಿದೆ

ADVERTISEMENT ಯೋಚನೆ ಬದಿಗಿಡಿ ಇಂದೇ ಈ ವಾಟ್ಸ್ಯಾಪ್ ಗ್ರೂಪಿಗೆ ಜಾಯಿನ್ ಆಗಿಬಿಡಿ! ಪುತ್ತೂರು: ‘ನಿಮ್ಮ ಕನಸು ನಮ್ಮಲ್ಲಿ ನನಸು’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಆಶೀರ್ವಾದ ಎಂಟರ್ ಪ್ರೈಸಸ್...

Read more
Page 1 of 8 1 2 8

Recent News

You cannot copy content of this page