Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಪೋಷಕರ ಸಭೆ..!

    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಪೋಷಕರ ಸಭೆ..!

    ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ…!!

    ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ…!!

    ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

    ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

    ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

    ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

    (ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

    (ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

    ಮಳೆಯ ಹಿನ್ನಲೆ: ದ.ಕ ಜಿಲ್ಲೆಯ 5 ಪ್ರದೇಶಗಳಿಗೆ (ಜೂ.16) ರಂದು ರಜೆ ಘೋಷಣೆ..!!

    ಮಳೆಯ ಹಿನ್ನಲೆ: ದ.ಕ ಜಿಲ್ಲೆಯ 5 ಪ್ರದೇಶಗಳಿಗೆ (ಜೂ.16) ರಂದು ರಜೆ ಘೋಷಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಪೋಷಕರ ಸಭೆ..!

    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಪೋಷಕರ ಸಭೆ..!

    ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ…!!

    ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ…!!

    ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

    ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

    ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

    ಪುತ್ತೂರು : ಚಿಕ್ಕ ಪುತ್ತೂರು ನಿವಾಸಿ ಗರ್ಭಿಣಿ ರೇಷ್ಮಾ ಆತ್ಮಹತ್ಯೆ..!!

    (ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

    (ಜೂ.16) :ದ. ಕ ಜಿಲ್ಲೆಯ ಅಂಗವಾಡಿಯಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆ: ಪರಿಷ್ಕೃತ ಆದೇಶ ಪ್ರಕಟಿಸಿದ ಡಿಸಿ..!!

    ಮಳೆಯ ಹಿನ್ನಲೆ: ದ.ಕ ಜಿಲ್ಲೆಯ 5 ಪ್ರದೇಶಗಳಿಗೆ (ಜೂ.16) ರಂದು ರಜೆ ಘೋಷಣೆ..!!

    ಮಳೆಯ ಹಿನ್ನಲೆ: ದ.ಕ ಜಿಲ್ಲೆಯ 5 ಪ್ರದೇಶಗಳಿಗೆ (ಜೂ.16) ರಂದು ರಜೆ ಘೋಷಣೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ಸ್ವಾತಂತ್ರ್ಯದ ಸವಿಯಲ್ಲಿ ಯೋಧರಿಗಿರಲಿ ನಮನ

August 15, 2023
in ಅಂಕಣ
0
ಸ್ವಾತಂತ್ರ್ಯದ ಸವಿಯಲ್ಲಿ ಯೋಧರಿಗಿರಲಿ ನಮನ
Share on WhatsAppShare on FacebookShare on Twitter
Advertisement
Advertisement
Advertisement

ಇಂದು ಸಂತಸದ ದಿನ. 76ಕಳೆದು, 77ನೇ ಸ್ವಾತಂತ್ರ್ಯಚಾರಣೆಯ ಸಂಭ್ರಮದ ಸುದಿನ.ಸ್ವತಂತ್ರತೆಯ ಕನಸು ಕಂಡು ದೈಹಿಕ, ಮಾನಸಿಕ ಹಿಂಸೆಯ ಅನುಭವಿಸಿ ಕಡೆಗೂ ಹೆಮ್ಮೆಯಿಂದ “ನನ್ನ ಭಾರತ” ಎಂದು ಕೂಗಿದ ಹುತಾತ್ಮರ ಸ್ಮರಣೆಯ ದಿನ.ಅಂದು ನಾಯಕರ ದಂಡು, ಚಳುವಳಿಗಳ ಹಿಂಡು, ಕವಿ ಕೋವಿದರ ಬರವಣಿಗೆಗಳು, ನಿಗೂಢವಾಗಿ ಮುದ್ರಣವಾಗುತಿದ್ದ ಪತ್ರಿಕೆಗಳು, ಸ್ವಾತಂತ್ರ್ಯದ ಕಿಚ್ಚು ಎಲ್ಲವೂ ಒಂದೇ ಗುರಿ ಹೊಂದಿತ್ತು, ನಾವು ಸ್ವತಂತ್ರರಾಗೋಣ ಎಂಬುದು. ಅಲ್ಲೋ ಇಲ್ಲೋ ಆಮಿಷಕ್ಕೊಳಗಾಗಿ ಪರಕೀಯರ ಕೋವಿಗೆ ಬೆಣ್ಣೆ ಸವರುವವರಿದ್ದ ನಮ್ಮವರಿದ್ದರೂ 1947 ಆಗಸ್ಟ್ 14ರ ಮಧ್ಯ ರಾತ್ರಿ ಅವರದ್ದೂ ಸೋಲಾಯಿತು. ಗೆದ್ದ ಸ್ವಚ್ಛ ಭಾರತೀಯ ಜನತೆಯೊಂದಿಗೆ ಅವರೂ ಕೇಕೆ ಹಾಕಿ ಕುಣಿದರು. ಅಂದು ಸರಿಯಾದ ಮಾಧ್ಯಮ, ಸಾರಿಗೆ ಇಲ್ಲದಿದ್ದರೂ ಸರ್ವರ ಮನ ಮನೆಗಳಲ್ಲಿ ಮುಕ್ತವಾಗುವ ವಾಂಛೆ ಇತ್ತು. ಮುಂದಿನ ಜನಾಂಗದ ಸ್ವತಂತ್ರ ಬದುಕಿನ ದೃಷ್ಟಿಕೋನವಿತ್ತು..

Advertisement
Advertisement
Advertisement
Advertisement
Advertisement
Advertisement
Advertisement

ನಾವಿಂದು ಬದಲಾಗಿದ್ದೇವೆ, ಅತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಗೀಳು ಬದುಕಿನ ಸಂಬoಧಗಳನ್ನು ಕಸಿಯುತಿದೆ ಎಂದೆಣಿಸುವುದಿಲ್ಲವೇ? ಪ್ರತಿಯೊಂದರಲ್ಲೂ ದ್ವಂದ್ವತೆಯ ಸೋಗು ಅಭಿವೃದ್ಧಿಯ ಹಾದಿಯಲ್ಲಿ ವೈಷಮ್ಯತೆಯ ಧೂಳೆಬ್ಬಿಸುತ್ತಿದೆ. ಹಿಂದಿನ ನಾಗರಿಕತೆಗಳ ಅವನತಿಯ ಅಂಶಗಳಿಗೆ ಈಗಿನ ನಮ್ಮ ವ್ಯವಸ್ಥೆಗಳು ತಾಳೆಯಾಗುತ್ತಿದೆ. ಮತೀಯ ಸಾಮರಸ್ಯ, ರಾಜಕೀಯ ಬೆಳವಣಿಗೆಗಳಲ್ಲಿ ವ್ಯತಿರಿಕ್ತತೆ, ಸಾಮಾಜಿಕ ಬದುಕಿನಲ್ಲಿ ತಾರತಮ್ಯತೆ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪವಿತ್ರತೆ, ಪರದೇಶಗಳ ಅವಲಂಬನೆ, ಇವೆಲ್ಲವುಗಳ ಅಟ್ಟಹಾಸ ಮತ್ತೆ ಎದ್ದು ಕಾಣುತಿದೆ. ನಾವಿಂದು ನೆಮ್ಮದಿಯಿಂದಿದ್ದೇವೆ,ಆದರೆ ನಾಳೆ ನಮ್ಮವರ ಸ್ಥಿತಿ ಏನೆಂಬ ಚಿಂತನೆ ಮರೆತಿದ್ದೇವೆ. ಇವಕ್ಕೆಲ್ಲ ಸರಿಯಾಗಿ ಪ್ರಾಕೃತಿಕ ಬದಲಾವಣೆಗಳು ಪುಷ್ಟಿ ಕೊಡುತ್ತಿದೆಯೆಂಬ ಭಯವು ಕಾಡುತ್ತಿಲ್ಲವೇ? ಸ್ವತಂತ್ರರಾಗಿ ವರ್ಷ 76 ಕಳೆದಿದ್ದರೆ ಅಂದು ಒಗ್ಗಟ್ಟಿಗೆ ಹೋರಾಡಿದ ಧೀರರು ಕಣ್ಮರೆಯಾಗಿದ್ದಾರೆ. ಇದ್ದರೂ ಅಲ್ಪ ಸ್ವಲ್ಪ ವಾಸ್ತವಿಕತೆ ಅವರಲ್ಲಿದ್ದೀತು. ಹಾಗಿದ್ದರೆ ಈ ಸಂಭ್ರಮದ ನಿಜವಾದ ತಿರುಳನ್ನು ಅರಿತು ಹೇಳುವವರಿಲ್ಲದೆ, ಸಾಂಕೇತಿಕ ಆಚರಣೆಯನ್ನು ಸರಕಾರದ ದೋರಣೆಗಾಗಿ ಚಾಚು ತಪ್ಪದೆ ಸಂಭ್ರಮಿಸುತ್ತಿದ್ದೇವೆ ಅನಿಸುತ್ತಿಲ್ಲವೇ? ಇದನ್ನೇ ನಂಬಿದ ಪುಟಾಣಿಗಳು, ನಮ್ಮಂತಹ ಯುವ ಪೀಳಿಗೆ ಪುಸ್ತಕದ ಬದನೆಕಾಯಿ ರುಚಿಯನ್ನಷ್ಟೇ ಸವಿಯಬೇಕಾಗಿದೆ. ಒಟ್ಟಿನಲ್ಲಿ ಇಂದು ಪುಟಾಣಿಗಳಿಗೆ ಹೊಸ ಸಮವಸ್ತ್ರ ಧರಿಸಿ ಭಾರತದ ಭಾವುಟದ ನವಿರುಗಾಳಿ ಕೆನ್ನೆ ಸವರಿಸಿ,ಸಿಹಿ ತಿನ್ನುತ್ತಾ ಮನರಂಜನೆಯ ಸವಿ ನಿಮಿಷ, ನೌಕರರಿಗೆ ವಾರದ ಮದ್ಯೆ ರಜೆ ದೊರೆತು ಹಾಗೇ ಸುಮ್ಮನೆ ತಿರುಗಾಡುವ ಸಂಭ್ರಮ, ರಾಷ್ಟ್ರದ ರಾಜ್ಯದ ನಾಯಕರಿಗೆ ಧ್ವಜ ಅರಳಿಸುವ ಬಿಡುವಿಲ್ಲದ ದಿನ, ಆದರೆ ನಮ್ಮನ್ನು ರಾತ್ರಿ ಹಗಲು ಸುರಕ್ಷತೆಯಿಂದ ಕಾಪಾಡುವ ಗಡಿ ಸೈನಿಕರಿಗೆ ರಣ ಕ್ಷಣದ ಆತಂಕ, ಹಾಗಿದ್ದರೆ ನಮಗೆಲ್ಲಿದೆ ಸ್ವಾತಂತ್ರ್ಯ. ಒಂದು ಕ್ಷಣ ನಿಮ್ಮ ಮನ ದೇಶ ಕಾಯುವ ಯೋಧರ ಬಳಿ ತೆರಳಿ ಒಂದು ಗೌರವ ಸಲ್ಲಿಸಲಿ, ಸ್ವಾತಂತ್ರ್ಯ ಉತ್ಸವ ಹರುಷ ತರಲಿ.

✒️ರಾಧಾಕೃಷ್ಣ ಎರುಂಬು

Advertisement
Advertisement
Advertisement
Previous Post

ಸ್ವಾತಂತ್ರ್ಯೋತ್ಸವ : ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋದಿ

Next Post

ಪುತ್ತೂರು : ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವು : ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಮನೆಯವರು ; ಪ್ರಕರಣ ದಾಖಲು

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023

Leave a Reply Cancel reply

Your email address will not be published. Required fields are marked *

Recent News

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಪೋಷಕರ ಸಭೆ..!

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಆಂಗ್ಲ ಮಾಧ್ಯಮ ವಿಭಾಗದ ಪ್ರಥಮ ಪೋಷಕರ ಸಭೆ..!

June 16, 2025
ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ…!!

ಬಂಟ್ವಾಳ : ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ…!!

June 16, 2025
ಯುವಕರೀರ್ವರು ನದಿಯಲ್ಲಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಪಾರು.!!

ಯುವಕರೀರ್ವರು ನದಿಯಲ್ಲಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಪಾರು.!!

June 16, 2025
ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

ನೆಲ್ಯಾಡಿ: ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಸಾವು ಹಲವರಿಗೆ ಗಾಯ..!!

June 16, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page