ವಿಟ್ಲ ಆರಕ್ಷಕ ಠಾಣೆಗೆ ಅಗತ್ಯವಿದ್ದ ಹೆಚ್.ಪಿ ಲ್ಯಾಪ್ ಟಾಪ್ ಅನ್ನು ಠಾಣಾಧಿಕಾರಿಯವರಿಗೆ ಬ್ಯಾಂಕಿನ ವತಿಯಿಂದ ಪ್ರಧಾನ ಕಛೇರಿಯಲ್ಲಿ ವಿತರಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಗನ್ನಾಥ ಸಾಲಿಯಾನ್ ಹೆಚ್, ನಿರ್ದೆಶಕರಾದ ಶ್ರೀ ದಯಾನಂದ ಆಳ್ವ ಕೆ, ಶ್ರೀ ರಾಮದಾಸ ಶೆಣೈ ವಿ, ಶ್ರೀ ಕೇಶವ ಎ, ಶ್ರೀಮತಿ ಜಯಂತಿ ಹೆಚ್ ರಾವ್, ಶ್ರೀಮತಿ ಶುಭಲಕ್ಷ್ಮಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಉಪಸ್ಥಿತರಿದ್ದರು.