2012 ರ ಅಬಕಾರಿ ಜ್ಯಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣಾ ಅ.ಕ್ರ 40/2012 ಕಲಂ 32,34 ಕೆ.ಇ ಆಕ್ಟ್ ಹಾಗೂ 87/2012 ಕಲಂ 32,34 ಕೆ.ಇ ಆಕ್ಟ್ ಪ್ರಕರಣದಲ್ಲಿ ಸುಮಾರು 12 ವರುಷಗಳಿಂದ ತಲೆಮರೆಸಿಕೊಂಡಿರುವ ಎಲ್ ಪಿ.ಸಿ ಆಸಾಮಿಯಾದ ಸತ್ಯ ಯಾನೆ ಸತೀಶ್ ಪ್ರಾಯ:42 ವರ್ಷ ಪೆರುವಾಯಿ ಗ್ರಾಮ,ಬಂಟ್ವಾಳ ತಾಲೂಕು ಎಂಬಾತನನ್ನು ದಿನಾಂಕ 23.07.2025 ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಪತ್ತೆ ಹಚ್ಚಿ ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ.