Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

    ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

    ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

    ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

    ಹೊರ ಜಿಲ್ಲೆಯ ಜೆಸಿಬಿಯಿಂದ ಕೆಲಸ :ಯೂನಿಯನ್‌ನಿಂದ ಆಕ್ಷೇಪ :ಗೊಂದಲಕ್ಕೆ ತೆರೆ ಎಳೆದ ಪೊಲೀಸರು

    ಪುತ್ತೂರು: ಮಾದಕ ದ್ರವ್ಯ ಸೇವನೆ : ಓರ್ವ ವಶಕ್ಕೆ…!!

    ಪುತ್ತೂರು: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಆರೋಪ: ಪುತ್ರಿಯಿಂದ ದೂರು..!

    ಪುತ್ತೂರು: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಆರೋಪ: ಪುತ್ರಿಯಿಂದ ದೂರು..!

    ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿದ ರೆಡಿಯಾಲಜಿಸ್ಟ್..!!

    ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿದ ರೆಡಿಯಾಲಜಿಸ್ಟ್..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!

    ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

    ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

    ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

    ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

    ಹೊರ ಜಿಲ್ಲೆಯ ಜೆಸಿಬಿಯಿಂದ ಕೆಲಸ :ಯೂನಿಯನ್‌ನಿಂದ ಆಕ್ಷೇಪ :ಗೊಂದಲಕ್ಕೆ ತೆರೆ ಎಳೆದ ಪೊಲೀಸರು

    ಪುತ್ತೂರು: ಮಾದಕ ದ್ರವ್ಯ ಸೇವನೆ : ಓರ್ವ ವಶಕ್ಕೆ…!!

    ಪುತ್ತೂರು: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಆರೋಪ: ಪುತ್ರಿಯಿಂದ ದೂರು..!

    ಪುತ್ತೂರು: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಆರೋಪ: ಪುತ್ರಿಯಿಂದ ದೂರು..!

    ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿದ ರೆಡಿಯಾಲಜಿಸ್ಟ್..!!

    ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಬಂದಿದ್ದ ಮಹಿಳೆಯ ಖಾಸಗಿ ಅಂಗಕ್ಕೆ ಕೈಹಾಕಿದ ರೆಡಿಯಾಲಜಿಸ್ಟ್..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

November 21, 2025
in ಧಾರ್ಮಿಕ, ಬೆಳ್ತಂಗಡಿ
0
ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ 5 ದಿನಗಳ ಲಕ್ಷದೀಪೋತ್ಸವವು ಬುಧವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವದೊಂದಿಗೆ ಸಂಪನ್ನಗೊಂಡಿದ್ದು, ಕೊನೆಯ ದಿನ ಲಕ್ಷಾಂತರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

Advertisement
Advertisement
Advertisement

ಗುರುವಾರ ಸಂಜೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣ ಪೂಜೆ ನೆರವೇರಿತು.

ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನ. 15ರಂದು ಉತ್ಸವ ಆರಂಭಗೊಂಡಿದ್ದು, ಕೊನೆಯ ದಿನ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಗೌರಿಮಾರು ಕಟ್ಟೆ ಉತ್ಸವ ಆರಂಭಗೊಂಡಿತು.

Advertisement
Advertisement

ದೇಗುಲದ ಒಳಾಂಗಣದಲ್ಲಿ 16 ಸುತ್ತುಗಳ ಪ್ರದಕ್ಷಿಣೆಯ ಉತ್ಸವ ಬಲಿ ನಡೆದು ಬಳಿಕ ಉತ್ಸವಮೂರ್ತಿಯನ್ನು ಹೊರಾಂಗಣಕ್ಕೆ ತರಲಾಯಿತು.

ಉತ್ಸವ ಮೂರ್ತಿಯನ್ನು ಬೆಳ್ಳಿರಥದಲ್ಲಿ ಕುಳ್ಳಿರಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು.

ಬಳಿಕ ಬೆಳ್ಳಿರಥವನ್ನು ಭಕ್ತರ ಉದ್ವೇಷದೊಂದಿಗೆ ದೇವಸ್ಥಾನದ ಬಳಿಯಿಂದ ಕ್ಷೇತ್ರದ ಮುಖ್ಯದ್ವಾರ ಬಳಿಯ ಗೌರಿಮಾರು ಕಟ್ಟೆಗೆ ಎಳೆಯಲಾಯಿತು. ಕಟ್ಟೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಉತ್ಸವ ಮೂರ್ತಿಗೆ ವಿವಿಧ ಸೇವೆ ನೆರವೇರಿತು. ಮತ್ತೆ ಅಲ್ಲಿಂದ ರಥವನ್ನು ದೇವಸ್ಥಾನದ ಮುಂಭಾಗಕ್ಕೆ ತಂದು ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಉತ್ಸವ ಮೂರ್ತಿ ದೇಗುಲದ ಒಳಗೆ ಪ್ರವೇಶಿಸುವ ಮೂಲಕ ಲಕ್ಷದೀಪೋತ್ಸವ ಉತ್ಸವ ಸಂಪನ್ನಗೊಂಡಿತು.

ಉತ್ಸವದಲ್ಲಿ ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರು, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದೇಗುಲದ ತಂತ್ರಿ ವರ್ಗ, ಅರ್ಚಕ ವೃಂದ ಲಕ್ಷಾಂತರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ : ಲಕ್ಷದೀಪೋತ್ಸವದ 6ನೇ ದಿನವಾದ ಗುರುವಾರ ಸಂಜೆ ಕ್ಷೇತ್ರ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನೆರವೇರಿತು. ಡಾ| ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮಹೋನ್ನತ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಬಾಹುಬಲಿ ಸೇವಾ ಸಮಿತಿ ಹಾಗೂ ಧರ್ಮಸ್ಥಳದ ಶ್ರಾವಕ-ಶ್ರಾವಕಿಯರ ನೇತೃತ್ವದಲ್ಲಿ ಸಮವಸರಣ ಪೂಜೆ ನೆರವೇರಿತು. ಮಂಗಳೂರಿನ ಸುಕುಮಾರ್‌ಬಲ್ಲಾಳ್ ತಂಡದಿಂದ ಸಾಣೂರು ಶ್ರೀಧರ ಪಾಂಡಿ ವಿರಚಿತ ಯಕ್ಷಾಮೃತ ಕನಕಜ್ವಾಲೆ ಪ್ರದರ್ಶನಗೊಂಡಿತು.

ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರು, ವಿವಿಧ ಕಡೆಗಳಿಂದ ಆಗಮಿಸಿದ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು.

Advertisement
Advertisement
Previous Post

ಪುತ್ತೂರು: ಮಾದಕ ದ್ರವ್ಯ ಸೇವನೆ : ಓರ್ವ ವಶಕ್ಕೆ…!!

Next Post

ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

OtherNews

ಬಂಟ್ವಾಳ: ಸ್ಕೂಟರ್-ಕಾರು ನಡುವೆ ಡಿಕ್ಕಿ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು …!!
Featured

ಬಂಟ್ವಾಳ: ಸ್ಕೂಟರ್-ಕಾರು ನಡುವೆ ಡಿಕ್ಕಿ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ್ಯು …!!

November 20, 2025
ರೆಸಾರ್ಟ್‌ನ ಮಹಡಿಯಿಂದ ಬಿದ್ದು ಯುವಕ ‌ ಮೃತ್ಯು…!!
Featured

ರೆಸಾರ್ಟ್‌ನ ಮಹಡಿಯಿಂದ ಬಿದ್ದು ಯುವಕ ‌ ಮೃತ್ಯು…!!

November 17, 2025
ಧರ್ಮಸ್ಥಳ ಲಕ್ಷದೀಪೋತ್ಸವ: 13ನೇ ವರ್ಷದ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ : ಶ್ರೀ ಕ್ಷೇತ್ರದ ವತಿಯಿಂದ ಶೀಘ್ರದಲ್ಲೇ ನರ್ಸಿಂಗ್ ಹಾಗೂ ಕೃಷಿ ಕಾಲೇಜು ಆರಂಭಿಸಲು ಚಿಂತನೆ: ಡಾ.ಹೆಗ್ಗಡೆ…!
ಬೆಳ್ತಂಗಡಿ

ಧರ್ಮಸ್ಥಳ ಲಕ್ಷದೀಪೋತ್ಸವ: 13ನೇ ವರ್ಷದ ಪಾದಯಾತ್ರಿಗಳಿಗೆ ಭವ್ಯ ಸ್ವಾಗತ : ಶ್ರೀ ಕ್ಷೇತ್ರದ ವತಿಯಿಂದ ಶೀಘ್ರದಲ್ಲೇ ನರ್ಸಿಂಗ್ ಹಾಗೂ ಕೃಷಿ ಕಾಲೇಜು ಆರಂಭಿಸಲು ಚಿಂತನೆ: ಡಾ.ಹೆಗ್ಗಡೆ…!

November 16, 2025
ಮಿಶ್ರಬೆಳೆಯ ತೋಟವಾಗ್ತಿದೆ ಪಿಲಿಗೂಡು to ಉಪ್ಪಿನಂಗಡಿ ರಸ್ತೆ : ಅಡಿಕೆ, ತೆಂಗು, ಬಾಳೆ, ಸುವರ್ಣಗೆಡ್ಡೆ ಗಿಡ ನೆಟ್ಟು ಆಕ್ರೋಶ…!!
ಪುತ್ತೂರು

ಮಿಶ್ರಬೆಳೆಯ ತೋಟವಾಗ್ತಿದೆ ಪಿಲಿಗೂಡು to ಉಪ್ಪಿನಂಗಡಿ ರಸ್ತೆ : ಅಡಿಕೆ, ತೆಂಗು, ಬಾಳೆ, ಸುವರ್ಣಗೆಡ್ಡೆ ಗಿಡ ನೆಟ್ಟು ಆಕ್ರೋಶ…!!

November 13, 2025
(ನ.15-20): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ..!!
Featured

(ನ.15-20): ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ..!!

November 7, 2025
ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!
ಕ್ರೈಮ್

ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

October 29, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!!

November 21, 2025
ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

ಹಿರಿಯ ದೈವ ನರ್ತಕ, ನಾಟಿ ವೈದ್ಯ ಅಣ್ಣು ಅಜಿಲ ನಿಧನ..!!

November 21, 2025
ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

ಧರ್ಮಸ್ಥಳ: ಲಕ್ಷದೀಪೋತ್ಸವ ಸಂಪನ್ನ…!!

November 21, 2025
ಹೊರ ಜಿಲ್ಲೆಯ ಜೆಸಿಬಿಯಿಂದ ಕೆಲಸ :ಯೂನಿಯನ್‌ನಿಂದ ಆಕ್ಷೇಪ :ಗೊಂದಲಕ್ಕೆ ತೆರೆ ಎಳೆದ ಪೊಲೀಸರು

ಪುತ್ತೂರು: ಮಾದಕ ದ್ರವ್ಯ ಸೇವನೆ : ಓರ್ವ ವಶಕ್ಕೆ…!!

November 21, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page