Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ

    ಬಂಟ್ವಾಳ:ರಸ್ತೆ ಅಪಘಾತ: ಪುತ್ತೂರಿನ ಯುವಕ ಮೃತ್ಯು…!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

    ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

    ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರಿನಲ್ಲಿ ನಿಷೇದಿತ ಸ್ಕೀಮ್ – ಪ್ರಕರಣ ದಾಖಲು…!!!!

    (ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

    (ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ

    ಬಂಟ್ವಾಳ:ರಸ್ತೆ ಅಪಘಾತ: ಪುತ್ತೂರಿನ ಯುವಕ ಮೃತ್ಯು…!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

    ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

    ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರಿನಲ್ಲಿ ನಿಷೇದಿತ ಸ್ಕೀಮ್ – ಪ್ರಕರಣ ದಾಖಲು…!!!!

    (ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

    (ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

    ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತು
ನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

August 13, 2022
in ಪುತ್ತೂರು
0
ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತುನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ಸುಮಾರು 14 ವರ್ಷಗಳ ಹಿಂದೆ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಡೆದ ಕಾಮಗಾರಿ ಕೆಲಸಗಳ ಬಾಕಿ ಮೊತ್ತ 71,250 ರೂ. ಅನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಮತ್ತು ಕಾರ್ಯದರ್ಶಿ ಜನಾರ್ಧನ ಜೋಯಿಸ ರವರ ವಿರುದ್ಧ ಜನಾರ್ಧನ ಬೆಳ್ಚಾಡ ಎಂಬವರು ದೇವಸ್ಥಾನದ ಆವರಣದಲ್ಲಿ ನಡೆಸುತ್ತಿದ್ದ ‘ಉಪವಾಸ ಸತ್ಯಾಗ್ರಹ’ ಇಂದು ಮುಂದುವರೆದಿದೆ.

Advertisement
Advertisement
Advertisement

ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಜೀರ್ಣೊದ್ಧಾರದ ಸಂದರ್ಭದಲ್ಲಿ ಗಾರೆ ಕೆಲಸಗಳನ್ನು ಮಾಡಿದ್ದು, ಸದ್ರಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರ ನಿರ್ದೇಶನದಂತೆ ದೇವಸ್ಥಾನದ ಸಂಪೂರ್ಣ ಕೆಲಸ ಕಾರ್ಯಕ್ರಮಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿರುತ್ತೇನೆ. ಸದ್ರಿ ಕಾಮಗಾರಿ ನಿರ್ವಹಿಸಿದ ಬಗ್ಗೆ 71,250 ರೂ. ಬಾಕಿ ಉಳಿಸಿದ್ದು, ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ದೈವಜ್ಞರು, ತಂತ್ರಿಗಳು ಊರಿನ ಭಕ್ತರ ಉಪಸ್ಥಿತಿಯಲ್ಲಿ ತಕ್ಷಣ ನೀಡುತ್ತೇನೆಂದು ಒಪ್ಪಿಕೊಂಡಿದ್ದು, ಆದರೇ ಈ ತನಕ ಹಣ ನೀಡಿರುವುದಿಲ್ಲ., ಹಲವಾರು ಬಾರಿ ಪರಿಪರಿಯಾಗಿ ವಿನಂತಿಸಿದರೂ ಲೋಕಪ್ಪ ಗೌಡ ಮತ್ತು ಜನಾರ್ಧನ ಜೋಯಿಸರು ಉಡಾಫೆ ಉತ್ತರ ನೀಡಿದ್ದು, ಇದರಿಂದಾಗಿ ಬೇಸತ್ತು, ಆ.11 ರಿಂದ ಜನಾರ್ಧನ್ ರವರು ಉಪವಾಸ ಸತ್ಯಗ್ರಹವನ್ನು ದೇವಳದ ವಠಾರದಲ್ಲಿ ನಿರ್ವಹಿಸುತ್ತಿದ್ದು,
ನ್ಯಾಯ ಒದಗಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಊರಿನ ಭಕ್ತರಲ್ಲಿ ಅವರು ವಿನಂತಿಸಿದ್ದಾರೆ.

Advertisement

2008 ರಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗಾರೆ ಕೆಲಸ ನಿರ್ವಹಿಸಿದ ಜನಾರ್ಧನ್ ರವರಿಗೆ ಕೆಲಸದ ಅರ್ಧ ಮೊತ್ತವನ್ನು ನೀಡಿದ್ದು, ನಂತರದ ಮೊತ್ತವನ್ನು ಮತ್ತೆ ನೀಡುವುದಾಗಿ ತಿಳಿಸಿದ್ದು, ಆದರೇ ಈವರೆಗೂ ಬಾಕಿ ಉಳಿದ ಮೊತ್ತವನ್ನಿ ನೀಡಿದೆ ಇದ್ದು, ಈ ಬಗ್ಗೆ ಕೆಲ ದಿನಗಳ ಹಿಂದೆ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕೆಲಸಕ್ಕೆ ಬಂದವರಿಗೆ ಸರಿಯಾದ ಹಣ ಪಾವತಿ ಮಾಡದ ಕಾರಣ ಅವರ ಶಾಪಕ್ಕೆ ಗುರಿಯಾಗಿದ್ದು, ಈ ಹಿನ್ನೆಲೆ ಅವರ ಹಣ ನೀಡುವಂತೆ ಹೇಳಾಗಿದ್ದು, ಈ ಬಗ್ಗೆ ಹಣ ಕೊಡುವುದಾಗಿ ದೈವಜ್ಞರು, ತಂತ್ರಿಗಳು ಊರಿನ ಭಕ್ತರ ಉಪಸ್ಥಿತಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಲೋಕಪ್ಪ ಗೌಡ ರವರು ಕೊಡುವುದಾಗಿ ಒಪ್ಪಿಕೊಂಡಿದ್ದು, ನಂತರ ಚೆಕ್ ನೀಡುವುದಾಗಿ ಹೇಳಿ ಕೊಡದೆ ಸತಾಯಿಸಿರುವುದಾಗಿ ಆರೋಪ ಕೇಳಿ ಬಂದಿದೆ.

Advertisement
Advertisement

ಜನಾರ್ಧನ್ ರವರು ಸತ್ಯಾಗ್ರಹ ನಡೆಸುತ್ತಿರುವಲ್ಲಿಗೆ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪ ರವರು ಭೇಟಿ ನೀಡಿದ್ದು, ಈ ವೇಳೆ ಜನಾರ್ಧನ್ ರವರು ತಮ್ಮ ಮನವಿಯನ್ನು ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಿದರು.

ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ಅರುಣ್ ಕಣ್ಣರ್ನೂಜಿ, ಮಾಜಿ ಅಧ್ಯಕ್ಷ ಮಹೇಶ್ ಚಂದ್ರ ಸಾಲಿಯಾನ್, ಮಾಜಿ ಸದಸ್ಯ ಸೀತಾರಾಮ ಗೌಡ, ಸುಂದರ ಗೌಡ ನಡುಬೈಲು, ಬಾಲಚಂದ್ರ ಗೌಡ, ನಾರಾಯಣ ನಾಯ್ಕ್, ಅರುಣ್ ಪುತ್ತಿಲ, ಅನಿಲ್ ಕಣ್ಣರ್ನೋಜಿ, ಶ್ರೀಧರ್ ನಾಯ್ಕ್, ಪುರಂದರ ಗೌಡ, ಪ್ರತೀಕ್, ಧನಂಜಯ ನಾಯ್ಕ್, ಪ್ರಸಾದ್ ಬಿಕೆ, ಹರೀಶ್ ನಾಯ್ಕ್, ಸೇರಿದಂತೆ ಹಲವಾರು ಭಕ್ತಾಧಿಗಳು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದರು.

Advertisement
Advertisement
Previous Post

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

Next Post

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

OtherNews

ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

October 29, 2025
ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!
Featured

ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

October 29, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರಿನಲ್ಲಿ ನಿಷೇದಿತ ಸ್ಕೀಮ್ – ಪ್ರಕರಣ ದಾಖಲು…!!!!

October 29, 2025
(ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!
Featured

(ಅ.31 – ನ.03) ಪುತ್ತೂರಿನಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ..!!

October 28, 2025
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!
Featured

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು..!!

October 28, 2025
ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!
ಪುತ್ತೂರು

ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

October 27, 2025

Leave a Reply Cancel reply

Your email address will not be published. Required fields are marked *

Recent News

ಬಂಟ್ವಾಳ:ರಸ್ತೆ ಅಪಘಾತ: ಪುತ್ತೂರಿನ ಯುವಕ ಮೃತ್ಯು…!!!!

October 29, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

October 29, 2025
ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

ಮಾಣಿ: ಗುಂಡಿಯಲ್ಲಿ ಸಿಲುಕಿದ ವಾಹನ: ಟ್ರಾಫಿಕ್ ಜಾಮ್…!!!

October 29, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರಿನಲ್ಲಿ ನಿಷೇದಿತ ಸ್ಕೀಮ್ – ಪ್ರಕರಣ ದಾಖಲು…!!!!

October 29, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page