Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

    ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

    ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

    ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

    ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

    ಮಂಗಳೂರು: ಪ್ರಚೋದನಾಕಾರಿ ಪೋಸ್ಟ್; ಇನ್‌ಸ್ಟಾಗ್ರಾಂ ಪೇಜ್ ಡಿಲೀಟ್ ..!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

    ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

    ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

    ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

    ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

    ಮಂಗಳೂರು: ಪ್ರಚೋದನಾಕಾರಿ ಪೋಸ್ಟ್; ಇನ್‌ಸ್ಟಾಗ್ರಾಂ ಪೇಜ್ ಡಿಲೀಟ್ ..!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಪುತ್ತೂರು : ನಕಲಿ ಹೆಬ್ಬೆಟ್ಟು ಮೂಲಕ ಬ್ಯಾಂಕ್ ನಿಂದ ಪಿಂಚಣಿ ಹಣ ಡ್ರಾ ಮಾಡಿ ವಂಚನೆ : ದೂರು ದಾಖಲು

April 13, 2021
in ಪುತ್ತೂರು
0
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Share on WhatsAppShare on FacebookShare on Twitter
Advertisement
Advertisement

ಪುತ್ತೂರು : ತನ್ನ ಹೆಬ್ಬೆಟ್ಟು ಪೋರ್ಜರಿ ಮಾಡಿ ಲಕ್ಷಾಂತರ ರೂಪಾಯಿ ಪಿಂಚಣಿ ಹಣವನ್ನು ಡ್ರಾ ಮಾಡಿ ವಂಚನೆ ಮಾಡಿರುವುದಾಗಿ ಆರೋಪಿಸಿ ಮಹಿಳೆಯೋರ್ವರು ಬ್ಯಾಂಕ್ ಮ್ಯಾನೇಜರ್ ಸಹಿತ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುರಿಯ ಗ್ರಾಮದ ಸಂಪ್ಯ ಮೂಲೆ ದಿ. ಮೋನ್ ಅವರ ಪತ್ನಿ ಆಸಿಯಮ್ಮ ಯಾನೆ ಅಸ್ಯಮ್ಮ ಅವರು ದೂರು ನೀಡಿದವರು. ತನಗೆ ಬರುತ್ತಿರುವ ಪಿಂಚಣಿ ಹಣವನ್ನು ಕಳೆದ 20 ವರ್ಷದಿಂದ ಬ್ಯಾಂಕ್ ಮ್ಯಾನೇಜರ್ ಸಹಕಾರದೊಂದಿಗೆ ತನ್ನದೇ ಹೆಸರಿನ ಇನ್ನೋರ್ವ ಮಹಿಳೆ ಮತ್ತು ಆಕೆಯ ಸಹೋದರ ಸೇರಿ ಡ್ರಾ ಮಾಡಿ ವಂಚನೆ ಎಸಗಿರುವುದಾಗಿ ಅವರು ಆರೋಪಿಸಿದ್ದಾರೆ.

ಘಟನೆ ವಿವರ : ಅಸಿಯಮ್ಮ ಯಾನೆ ಅಸ್ಯಮ್ಮ ಅವರು ನೀಡಿದ ದೂರಿನಲ್ಲಿ, ನನಗೆ ಸರಕಾರದಿಂದ ಬರುವ ಪಿಂಚಣಿ ಹಣದ ಬತ್ತು ಕೆನರಾ ಬ್ಯಾಂಕ್ ನಲ್ಲಿ ನನ್ನ ಉಳಿತಾಯ ಖಾತೆಗೆ ಜಮೆ ಆಗುತ್ತಿತ್ತು. ಡಿಸೆಂಬರ್ ತಿಂಗಳ ಪಿಂಚಣಿ ಹಣವು ನನ್ನ ಖಾತೆಗೆ ಜಮೆಯಾಗಿರುವ ಕುರಿತು ಖಾತರಿ ಪಡೆಯಲೆಂದು 2020ನೇ ಡಿ.16 ರಂದು ನಾನು ಮತ್ತು ನನ್ನ ಮಗ ಮಹಮ್ಮದ್ ಆಲಿ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಪ್ರಿಂಟ್ ತೆಗೆದು ನೋಡಿದಾಗ 2020ನೇ ನ.25ಕ್ಕೆ 10 ಸಾವಿರ ರೂ. ನನ್ನ ಖಾತೆಯಿಂದ ವಿತ್ ಡ್ರಾ ಆಗಿರುವುದು ಕಂಡು ಬಂದಿತ್ತು. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಅವರನ್ನು ವಿಚಾರಿಸಿದಾಗ ಬೇರೆಯವರು ಹಣ ಪಡೆದಿರುವ ಕುರಿತು ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ವೇಳೆ ಬ್ಯಾಂಕ್ ನ ಮ್ಯಾನೇಜರ್ ಕಲ್ಕೂರ , ಸಂಪ್ಯ ಮೂಲೆ ನಿವಾಸಿ ಆಸಿಯಮ್ಮ ಹಾಗೂ ಅವರ ಸಹೋದರ ಫಕ್ರುದ್ದೀನ್ ಸೇರಿ ನನ್ನ ಖಾತೆಯಿಂದ ರೂ 1 ,38 ,000 ಯನ್ನು ನನ್ನ ಒಪ್ಪಿಗೆ ಇಲ್ಲದೇ ಪಡೆದಿರುವುದು ಕಂಡು ಬಂದಿದೆ . ಈ ಮೂರೂ ಆರೋಪಿಗಳು ಶಾಮೀಲಾಗಿ ನನ್ನ ಹೆಬ್ಬೆಟ್ಟುವನ್ನು ಪೋರ್ಜರಿ ಮಾಡಿ ವಂಚನೆ ಮಾಡಿದ್ದಾರೆ ಎಂದು ಆಸಿಯಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

Advertisement
Advertisement

ಪುತ್ತೂರು ಕೆನರ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಕಲ್ಕೂರ , ಕುರಿಯ ಗ್ರಾಮದ ಸಂಪ್ಯ ಮೂಲೆ ನಿವಾಸಿ ಇದಿನಬ್ಬ ಎಂಬವರ ಪತ್ನಿ ಆಸಿಯಮ್ಮ ಹಾಗೂ ಆಕೆಯ ಸಹೋದರ ಫಕ್ರುದ್ದೀನ್ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ದ ಸೆಕ್ಷನ್ 1860 ( ಯು /ಎಸ್ -406, 409, 417, 419, 420 ,465 468 ಸಹವಾಚ್ಯ 34 ರಂತೆ ಪ್ರಕರಣ ದಾಖಲಾಗಿದೆ.

Advertisement
Previous Post

ಬಲ್ನಾಡು ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರುರವರಿಂದ ಶಿಲಾನ್ಯಾಸ

Next Post

ಪುತ್ತೂರು: ಅಂಬಿಕಾ ವಿದ್ಯಾಲಯದಲ್ಲಿ ಹೊಸ ವರ್ಷಾಚರಣೆ, ಭಾರತೀಯ ದಿನದರ್ಶಿಕೆ ಬಿಡುಗಡೆ

OtherNews

ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!
Featured

ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

May 10, 2025
ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!
ಉದ್ಘಾಟನೆ

ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

May 10, 2025
ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!
ಉದ್ಘಾಟನೆ

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

May 9, 2025
ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!
ಪುತ್ತೂರು

ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

May 9, 2025
ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!
Featured

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ
ಪುತ್ತೂರು

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

May 9, 2025

Leave a Reply Cancel reply

Your email address will not be published. Required fields are marked *

Recent News

ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

ವಿಟ್ಲ: ರಸ್ತೆ ವಿವಾದ : ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ : ಪ್ರಕರಣ ದಾಖಲು..!!!

May 10, 2025
ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

ಮೇ.12: ಪುತ್ತೂರಿನ ಟೋಪ್ಕೋ ಝಂಝಂ ಜ್ಯುವೆಲ್ಲರಿ ನವೀಕರಣಗೊಂಡು ಉದ್ಘಾಟನೆ…!!!

May 10, 2025
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!

ಮಂಗಳೂರು: ಪ್ರಚೋದನಾಕಾರಿ ಪೋಸ್ಟ್; ಇನ್‌ಸ್ಟಾಗ್ರಾಂ ಪೇಜ್ ಡಿಲೀಟ್ ..!!

May 10, 2025
ನೆಲ್ಯಾಡಿ : ಚಾಕು ಇರಿದು ಯುವಕನ ಹತ್ಯೆ..!!!!

ನೆಲ್ಯಾಡಿ : ಚಾಕು ಇರಿದು ಯುವಕನ ಹತ್ಯೆ..!!!!

May 10, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page