ಪುತ್ತೂರು : ಕಾರಿನೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ಉರಗ ತಜ್ಞ ತೇಜಸ್ ರವರು ರಕ್ಷಣೆ ಮಾಡಿದ ಘಟನೆ ಸೇಡಿಯಾಪಿನಲ್ಲಿ ನಡೆದಿದೆ.

ಸೇಡಿಯಾಪು ನಿವಾಸಿ ತೇಜಸ್ ಎಂಬವರ ಕಾರಿನ ಬೋನೆಟ್ ಒಳಗೆ ಹೆಬ್ಬಾವೊಂದು ಸೇರಿಕೊಂಡಿತ್ತು.

ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ತೇಜಸ್ ರವರು ಕಾರ್ಯಾಚರಣೆ ನಡೆಸಿ ಕಾರಿನೊಳಗೆ ಸಿಲುಕಿಕೊಂಡಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.



























