ವಿದ್ಯಾಮಾತಾ ಅಕಾಡೆಮಿಯಲ್ಲಿ ಎನ್ ಡಿ ಎ, ಎಸ್ ಎಸ್ ಸಿ (MTS/CHSL/CGL), ಬ್ಯಾಂಕಿಂಗ್ (ಐ.ಬಿ.ಪಿ.ಎಸ್/ಆರ್.ಬಿ.ಐ), ಕೆ ಪಿ ಎಸ್ ಸಿ(ಜ್ಯೂ.ಅ.ಅಸಿಸ್ಟೆಂಟ್/ಅ.ಅಸಿಸ್ಟೆಂಟ್/ಕೋ-ಆಪರೇಟ್ ಇನ್ಸ್ಪೆಕ್ಟರ್), ಅಗ್ನಿವೀರ್, ರಿಸರ್ವ್ ಪೊಲೀಸ್ ನೇಮಕಾತಿಗಳಿಗೆ ಸದ್ಯದಲ್ಲೇ ನಡೆಯಲಿರುವ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭವಾಗಿದೆ.
ಸರಕಾರಿ ಹುದ್ದೆಗಳ ಅಂದರೆ ಐ ಎ ಎಸ್ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA), ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC), ಬ್ಯಾಂಕಿಂಗ್ (ಇನ್ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೋನಲ್ ಸೆಲೆಕ್ಷನ್(IBPS) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI), ಕರ್ನಾಟಕ ಲೋಕ ಸೇವಾ ಆಯೋಗ(ಜೂನಿಯರ್ ಅಕೌಂಟ್ ಅಸಿಸ್ಟೆಂಟ್, ಅಕೌಂಟ್ ಅಸಿಸ್ಟೆಂಟ್, ಕೋ-ಆಪರೇಟಿವ್ ಇನ್ಸ್ಪೆಕ್ಟರ್)ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿಯು ಪ್ರಾರಂಭ ಗೊಂಡಿದೆ. ತರಗತಿಗಳನ್ನು ವಾರದ ಐದು ದಿನ ಅಥವಾ ಭಾನುವಾರ ಪಡೆಯಲು ಅವಕಾಶ ಇದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎಪಿಯಂಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋನ್ ನಂ:9620468869