ಪುತ್ತೂರು : ತೀಯಾ ಸಮಾಜ (ರಿ) ಇದರ ನೂತನ ಅಧ್ಯಕ್ಷರಾಗಿ ಜೆ.ಪಿ. ಸಂತೋಷ್ ಮುರ ನೇಮಕಗೊಂಡರು.
ನೂತನ ಸಮಿತಿಯ ಪದಾಧಿಕಾರಿಗಳ ವಿವರ
- ಪಿ.ಕೆ. ನಾರಾಯಣ ಸಾಲ್ಮರ- ಗೌರವ ಸಲಹೆಗಾರರು
- ಗೋಪಾಲಕೃಷ್ಣ – ಗೌರವ ಅಧ್ಯಕ್ಷರು
- ಜೆ.ಪಿ ಸಂತೋಷ್ ಕುಮಾರ್- (ಮುರ)- ಅಧ್ಯಕ್ಷರು
- ಯು. ಪಿ ರಾಜೇಶ್ – ಉಪಾಧ್ಯಕ್ಷರು
- ಪುರುಷೋತ್ತಮ ಕೇಪುಳು – ಉಪಾಧ್ಯಕ್ಷರು
- ಶಶಿಧರ್ ಬೆಳ್ಳಾರೆ- ಉಪಾಧ್ಯಕ್ಷರು
- ರಾಜೇಶ್ (ಭೂಮಿ )- ಉಪಾಧ್ಯಕ್ಷರು
- ವಿಜಯಕುಮಾರ್ – ಉಪಾಧ್ಯಕ್ಷರು
- ಸತೀಶ್ ಕೆಎಸ್ಆರ್ಟಿಸಿ – ಉಪಾಧ್ಯಕ್ಷರು
- ಪುರುಷೋತ್ತಮ- ಕೊಯ್ಲಾ ಉಪಾಧ್ಯಕ್ಷರು
- ಸಂತೋಷ್ ಮುಕ್ರಂಪಾಡಿ -ಪ್ರಧಾನ ಕಾರ್ಯದರ್ಶಿ
- ದೀಪಕ್ – ಜೊತೆ ಕಾರ್ಯದರ್ಶಿ
- ಟಿ ರಾಜೀವ- ಸಂಘಟನಾ ಕಾರ್ಯದರ್ಶಿ
- ರವೀಂದ್ರ – ಸಂಘಟನಾ ಕಾರ್ಯದರ್ಶಿ
- ರಾಘವ – ಸಂಘಟನಾ ಕಾರ್ಯದರ್ಶಿ
- ದಯಾನಂದ ಮುರ – ಸಂಘಟನಾ ಕಾರ್ಯದರ್ಶಿ
- ಆಶ್ಲೇಶ್- ಸಂಘಟನಾ ಕಾರ್ಯದರ್ಶಿ
- ಬಿ.ಎಂ. ಶ್ರೀಧರ್ -ಕೋಶಾಧಿಕಾರಿ
ಮಹಿಳಾ ಘಟಕದ ಪದಾಧಿಕಾರಿಗಳು
- ಸಂಧ್ಯಾ ರಾಜೇಶ್ (ಹಿಮ)- ಗೌರವ ಸಲಹೆಗಾರರು
- ವಿ ಪ್ರಭಾವತಿ – ಅಧ್ಯಕ್ಷರು
- ಶಶಿಕಲಾ ತೆಂಕಿಲ – ಉಪಾಧ್ಯಕ್ಷರು
- ವತ್ಸಲಾ ಶ್ರೀಧರ್- ಉಪಾಧ್ಯಕ್ಷರು
- ಅನಿತಾ ಪುರುಷೋತ್ತಮ – ಉಪಾಧ್ಯಕ್ಷರು
- ಅಶ್ವಿನಿ ರಾಜೇಶ್ – ಕಾರ್ಯದರ್ಶಿ
- ಸುಶ್ಮಿತಾ – ಸಾಂಸ್ಕೃತಿಕ ಕಾರ್ಯದರ್ಶಿ
- ಮಲ್ಲಿಕಾ ಗೋಪಾಲ್ – ಸಾಂಸ್ಕೃತಿಕ ಕಾರ್ಯದರ್ಶಿ
- ಸುವರ್ಣ ಚಂದ್ರಿಕಾ – ಸಾಂಸ್ಕೃತಿಕ ಕಾರ್ಯದರ್ಶಿ


























