ಸುಮಾರು 500 ವರ್ಷಗಳ ಇತಿಹಾಸವಿರುವ ಕಾಯರುಮುಗೇರು ಕಿನ್ಯಬಾರಿಕೆ ರಾಜನ್ ದೈವಗಳ ನೇಮೋತ್ಸವದಲ್ಲಿ ದೈವ ನರ್ತಕರಾಗಿರುವ ಕಡ್ಯ ಮನೆತನದವರಾದ ಕರಿಯ ಅಜಿಲಯರ ತಂದೆ ಮೊಂಟ ಅಜಿಲಯರ ನಂತರ ಸುಮಾರು 35 ವರ್ಷಗಳವರೆಗೆ ದೈವ ನರ್ತನದ ಸೇವೆಯನ್ನು ಯಾವುದೆ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ನಡೆಸಿಕೊಂಡು ಬರುತಿದ್ದಾರೆ .ಇವರ ಈ
ಸೇವೆಯನ್ನು ಗುರುತಿಸಿ ಕಾಯರುಮುಗೇರು ಕುಟುಂಬಸ್ಥರು ಹಾಗು ಕರದ್ಲಾಜೆ ಮನೆಯವರು ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಿರುತ್ತಾರೆ.



























