Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಕೆರೆಮೂಲೆ-ಕೇಪುಳು ಸಂಪರ್ಕ ರಸ್ತೆಯಲ್ಲಿ ನಿಯಮ ಬಾಹಿರ ಚರಂಡಿ ಕಾಮಗಾರಿ ವಿರುದ್ಧ ಪ್ರತಿಭಟನೆ

March 23, 2025
in ಪುತ್ತೂರು
0
ಕೆರೆಮೂಲೆ-ಕೇಪುಳು ಸಂಪರ್ಕ ರಸ್ತೆಯಲ್ಲಿ ನಿಯಮ ಬಾಹಿರ ಚರಂಡಿ ಕಾಮಗಾರಿ ವಿರುದ್ಧ ಪ್ರತಿಭಟನೆ
Share on WhatsAppShare on FacebookShare on Twitter
Advertisement
Advertisement

ಪುತ್ತೂರು:ನಗರ ಸಭಾ ವ್ಯಾಪ್ತಿಯ ತಾರಿಗುಡ್ಡೆಯಿಂದ ಕೇಪುಳು, ಊರಮಾಲ್ ಸಂಪರ್ಕ ರಸ್ತೆಯಲ್ಲಿ ನಿಯಮ ಬಾಹಿರವಾಗಿ ಚರಂಡಿ ಕಾಮಗಾರಿ ನಡೆಯತ್ತಿರುವುದನ್ನು ವಿರೋಧಿಸಿ ಮಾ.22ರಂದು ಸ್ಥಳೀಯ ಸಾರ್ವಜನಿಕರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement


ಕೃಷ್ಣಪ್ರಸಾದ್ ಕೆರಮೂಲೆ ಮಾತನಾಡಿ, ಕೆರೆಮೂಲೆಯಿಂದ ಕೇಪುಳು ಮುಖ್ಯರಸ್ತೆಗೆ ಸಂಪರ್ಕವಿರುವ ರಸ್ತೆಯಾಗಿದ್ದು ರಸ್ತೆ ಬ್ಲಾಕ್ ಆದಾಗ ಪೇಟೆ ಸಂಪರ್ಕಿಸಲು ಬಹಳಷ್ಟು ಅನುಕೂಲವಾಗಲಿರುವ ಈ ರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಅದನ್ನು ನಿಯಮ ಪ್ರಕಾರ ಮಾಡುತ್ತಿಲ್ಲ. ಏಳೂವರೆ ಮೀಟರ್ ಅಗಲದ ರಸ್ತೆ ಬಿಟ್ಟು ಚರಂಡಿ ಮಾಡಬೇಕು ಎಂಬ ನಿಯಮವಿದ್ದರೂ ಇಲ್ಲಿ ಐದು ಮೀಟರ್ ರಸ್ತೆ ಬಿಟ್ಟು ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ.

ಇದರ ಬಗ್ಗೆ ಸೂಕ್ತ ಕ್ರಮವಹಿಸುವಂತೆ ನಗರ ಸಭಾ ಅಧ್ಯಕ್ಷರು, ಸ್ಥಳೀಯ ಸದಸ್ಯರು ಹಾಗೂ ಪೌರಾಯುಕ್ತರಿಗೆ ಮನವಿ ಮಾಡಲಾಗಿದೆ. ಆದರೆ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಸ್ಥಗಿತಗೊಳಿಸಿ ನಿಯಮ ಪ್ರಕಾರ ಚರಂಡಿ ನಿರ್ಮಿಸಬೇಕು. ಐದು ಮೀಟರ್ ಅಂತರದಲ್ಲಿ ಚರಂಡಿ ನಿರ್ಮಿಸಿದರೆ ರಸ್ತೆಯು ಅಗಲ ಕಿರಿದಾಗಲಿದೆ. ಹೀಗಾಗಿ ಅಗೆಯುವಾಗಲೇ ನಗರ ಸಭೆಗೆ ಮನವಿ ಮಾಡಲಾಗಿದ್ದರೂ ಯಾವುದೇ ಕ್ರಮವಹಿಸಿಲ್ಲ. ಕಾಮಗಾರಿಯನ್ನು ತಕ್ಷಣ ಸ್ಥಗಿತಗಿಳಿಸಿ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.

Advertisement
Advertisement


ಸ್ಥಳೀಯ ನಿವಾಸಿ ಉಷಾ ಗಂಗಾಧರ್ ಮಾತನಾಡಿ, ನಮ್ಮ ಮನೆ ಹಾಗೂ ತೋಟವೂ ಇಲ್ಲೇ ಇದ್ದು ರಾಸಾಯನಿಕಗೊಬ್ಬರಗಳನ್ನು ವಾಹನಗಳಲ್ಲಿ ಸಾಗಿಸಲು ಅಸಾಧ್ಯವಾಗುತ್ತಿದೆ. ರಸ್ತೆಯು ಅಗಲ ಕಿರಿದಾಗಿದ್ದು ಏಕ ಕಾಲಕ್ಕೆ ಎರಡು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿ ಹೋದರೆ ಇನ್ನೊಂದು ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಅಗಲ ಕಿರಿದಾದರೆ ತಿರುವಿನಲ್ಲಿ ವಾಹನ ತಿರುಗಿಸಲು ಕಷ್ಟವಾಗುತ್ತಿದೆ. ನಿಯಮದಂತೆ ಏಳೂವರೆ ಮೀಟರ್ ಅಗಲದ ರಸ್ತೆ ಬಿಟ್ಟು ನಂತರ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.


ಸ್ಥಳಿಯರಾದ ಜನಾರ್ದನ, ಉಷಾ ಗಂಗಾಧರ, ಮಂಜುಳಾ, ವೀಣಾ, ಸುಮಿತ್ರ, ಮಾನ್ಯ, ಮನೀಷ್, ಲಕ್ಷ್ಮೀಪ್ರಸಾದ್, ಮಾಣಿಕ್ಯ, ಯಮುನಾ, ಪ್ರತೀಕ್ಷಾ ಪ್ರವಣ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Previous Post

ವಿಟ್ಲ: ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ಸಿಗೆ ಹಿಂದಿನಿಂದ ಗುದ್ದಿದ ಕಾರು..!!!

Next Post

5-6 ಜನರಿಂದ ಲೈಂಗಿಕ ದೌರ್ಜನ್ಯ.. ರಿಯಾಲಿಟಿ ಶೋ ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಸ್ಟಾರ್ ನಟಿ..!!!

OtherNews

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!
ಉದ್ಘಾಟನೆ

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

May 9, 2025
ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!
ಪುತ್ತೂರು

ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

May 9, 2025
ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!
Featured

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ
ಪುತ್ತೂರು

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

May 9, 2025
ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |
Featured

ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

May 8, 2025
(ಜು.8)ವಿದ್ಯುತ್ ನಿಲುಗಡೆ
Featured

(ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

May 7, 2025

Leave a Reply Cancel reply

Your email address will not be published. Required fields are marked *

Recent News

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

May 9, 2025
ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

May 9, 2025
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

May 9, 2025
ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page