Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

    ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!

    ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!

    ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!

    ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

    (ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

    ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!

    ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!

    ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!

    ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ದ್ವಾರಕಾ ಪ್ರತಿಷ್ಠಾನ ಮತ್ತು ಯಕ್ಷದೀವಿಗೆ (ರಿ.) ತುಮಕೂರು ಇದರ ವತಿಯಿಂದ “ಚಿಣ್ಣರ ಉದ್ಯಾನವನ” ದಲ್ಲಿ “ಚಂದ್ರಮಂಡಲ ಚರಿತೆ” ಕಾರ್ಯಕ್ರಮ

April 1, 2025
in ಪುತ್ತೂರು
0
ದ್ವಾರಕಾ ಪ್ರತಿಷ್ಠಾನ ಮತ್ತು ಯಕ್ಷದೀವಿಗೆ (ರಿ.) ತುಮಕೂರು ಇದರ ವತಿಯಿಂದ “ಚಿಣ್ಣರ ಉದ್ಯಾನವನ” ದಲ್ಲಿ “ಚಂದ್ರಮಂಡಲ ಚರಿತೆ” ಕಾರ್ಯಕ್ರಮ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

Advertisement
Advertisement
Advertisement

ದಿನಾಂಕ :- 30-03-2025 ರಂದು ದ್ವಾರಕಾ ಕಾರ್ಪೊರೇಷನ್ ಪ್ರೈ. ಲಿ. ಇದರ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಮತ್ತು ಯಕ್ಷದೀವಿಗೆ (ರಿ.) ತುಮಕೂರು ಸಹಯೋಗದಲ್ಲಿ ಪುತ್ತೂರು ನಗರದ “ಚಿಣ್ಣರ ಉದ್ಯಾನ” ದಲ್ಲಿ “ಚಂದ್ರಮಂಡಲ ಚರಿತೆ” ಯಕ್ಷಗಾನ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಸುಂದರ ಪೂಜಾರಿ ಬಡಾವು ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭೆ ಪುತ್ತೂರು ಇವರು ಉದ್ಘಾಟಿಸಿ ಮಾತಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Advertisement

Advertisement
Advertisement

ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್, ಪುತ್ತೂರು ನಗರಸಭೆ ಉಪಾಧ್ಯಕ್ಷರಾದ ಶ್ರೀಯುತ ಬಾಲಚಂದ್ರ ಕೆಮ್ಮಿಂಜೆ ಮತ್ತು ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಗಣರಾಜ ಕುಂಬ್ಳೆ ಸಭೆಯಲ್ಲಿ ಉಪಸ್ಥಿತರಿದ್ದರು.

ಗಣ್ಯರನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಅಮೃತಕೃಷ್ಣ ಎನ್ ಇವರು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗಣ್ಯರು ಮಾತನಾಡುತ್ತಾ ಪುತ್ತೂರು ನಗರದಲ್ಲಿರುವ ಉದ್ಯಾನವನಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತಾ ದ್ವಾರಕಾ ಪ್ರತಿಷ್ಠಾನದ ಇಂತಹ ಸಮಾಜಮುಖಿ ಕೆಲಸವನ್ನು ಪ್ರಸಂಶಿಸಿದರು.


ಸಭಾ ಕಾರ್ಯಕ್ರಮದ ನಂತರ ಶ್ರೀಯುತ ಪದ್ಮನಾಭ ಸಿಬಂತಿ ಮತ್ತು ಶ್ರೀಮತಿ ಆರತಿ ಪಟ್ರಮೆ ಇವರ ನೇತೃತ್ವದ ಯಕ್ಷದೀವಿಗೆ (ರಿ.) ತುಮಕೂರು ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನದಲ್ಲಿ ಭಾಗವತರಾಗಿ ಪ್ರಶಾಂತ್ ರೈ ಮುಂಡಾಲಗುತ್ತು ಹಾಗೂ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ, ಅವಿನಾಶ ಬೈಪಡಿತ್ತಾಯ ಮತ್ತು ಆದಿತ್ಯಕೃಷ್ಣ ದ್ವಾರಕಾ ಇವರು ಸಹಕರಿಸಿ, ಯಕ್ಷದೀವಿಗೆ ತಂಡದವರು ಮುಮ್ಮೇಳದಲ್ಲಿ ಪಾತ್ರವನ್ನು ನಿರ್ವಹಿಸಿದರು.


ಈ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಮತ್ತು ಧನ್ಯವಾದ ಸಮರ್ಪಣೆಯನ್ನು ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಯುತ ಗಣರಾಜ ಕುಂಬ್ಳೆ ಇವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕಲಾಭಿಮಾನಿಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advertisement
Advertisement
Previous Post

ಒಂದು ಕಿಸ್​ಗೆ 50 ಸಾವಿರ ರೂ! ಲಕ್ಷಾಂತರ ರೂ. ಸುಲಿಗೆ: ಬೆಂಗಳೂರಿನಲ್ಲಿ ಖತರ್ನಾಕ್ ಟೀಚರ್, ಹನಿಟ್ರ್ಯಾಪ್ ಗ್ಯಾಂಗ್ ಬಂಧನ

Next Post

ಉಪ್ಪಿನಂಗಡಿ: 65ರ ಹರೆಯದ ಅನ್ಯಕೋಮಿನ ವೃದ್ಧನೊಂದಿಗೆ ಮಹಿಳೆ ಗುಡ್ಡೆಯಲ್ಲಿ ಪತ್ತೆ…!!!!

OtherNews

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!
ಪುತ್ತೂರು

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

October 23, 2025
ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!
ಪುತ್ತೂರು

ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

October 23, 2025
(ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!
Featured

(ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

October 23, 2025
ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!
ಉದ್ಘಾಟನೆ

ಪುತ್ತೂರು: (ಅ.24) ತೊಶಿಕಾಸ್ ಬುಟಿಕ್ ಶುಭಾರಂಭ…!!!

October 23, 2025
ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!
Featured

ಪುತ್ತೂರು: ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಡಿಕ್ಕಿ..!!

October 23, 2025
ಉದ್ಯೋಗಾವಕಾಶ…!!
ಪುತ್ತೂರು

ಉದ್ಯೋಗಾವಕಾಶ…!!

October 23, 2025

Leave a Reply Cancel reply

Your email address will not be published. Required fields are marked *

Recent News

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಮುನ್ನಡೆಸಿಕೊಂಡು ಬರುವ ಸುರಭಿ ಗೋಶಾಲೆ ದೇರ್ಲ ದಲ್ಲಿ ದೀಪಾವಳಿ ಗೋಪೂಜೆ..!!

October 23, 2025
ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

ಜೆಸಿಐ 2026 ರ ವಲಯ ಅಧ್ಯಕ್ಷರ ಚುನಾವಣೆ; ವಿಟ್ಲದ ಜೆಸಿ ಸಂತೋಷ್ ಗೆ ಜಯ …!!

October 23, 2025
ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

ಮದುವೆ ಆಗಬೇಕಂದ್ರೆ ಮತಾಂತರವಾಗು : ಮೋಸ, ಬೆದರಿಕೆ, ಮತಾಂತರ ಒತ್ತಡ; ಇಶಾಕ್ ವಿರುದ್ಧ ದೂರು

October 23, 2025
(ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

(ಅ.26): ದುಬೈಯಲ್ಲಿ ಬಿಲ್ಲವಾಸ್ ಫ್ಯಾಮಿಲಿಯಿಂದ ಬಿಲ್ಲವ ವೈಭವ – ಪ್ರಜ್ಞಾ ಓಡಿಲ್ನಾಳ ನಿರೂಪಣೆ…!!

October 23, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page