ಪೆಟ್ರೋಲ್, ಡಿಸೇಲ್, ಅಡುಗೆ ಅನಿಲಕ್ಕೆ ವಿಪರೀತವಾಗಿ ಬೆಲೆ ಏರಿಸಿದ ಹಾಗೂ ಜನಸಾಮಾನ್ಯರು ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಸಿ ಜನರ ಬದುಕಿಗೆ ಸಂಕಷ್ಟ ತಂದಿರುವ ಬಿಜೆಪಿ ಸರಕಾರದ ದುರಾಡಳಿತ ಬಗ್ಗೆ ಜನತೆಗೆ ತಿಳಿಸಿ-  ಶಕುಂತಲಾ ಟಿ ಶೆಟ್ಟಿ

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲಕ್ಕೆ ವಿಪರೀತವಾಗಿ ಬೆಲೆ ಏರಿಸಿದ ಹಾಗೂ ಜನಸಾಮಾನ್ಯರು ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಸಿ ಜನರ ಬದುಕಿಗೆ ಸಂಕಷ್ಟ ತಂದಿರುವ ಬಿಜೆಪಿ ಸರಕಾರದ ದುರಾಡಳಿತ ಬಗ್ಗೆ ಜನತೆಗೆ ತಿಳಿಸಿ- ಶಕುಂತಲಾ ಟಿ ಶೆಟ್ಟಿ

ಪುತ್ತೂರು: ಬಡಗನ್ನೂರು ವಲಯ ಕಾಂಗ್ರೆಸ್ ಸಭೆಯು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ರವರ ಮನೆಯಲ್ಲಿ ನಡೆಯಿತು. ಈ ಸಭೆಯಲ್ಲಿ ...

ವಿದ್ಯಾಮಾತ ಅಕಾಡೆಮಿಯ ವತಿಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಲಿಖಿತ ಪರೀಕ್ಷಾ ತರಬೇತಿ ಉದ್ಘಾಟನೆ

ವಿದ್ಯಾಮಾತ ಅಕಾಡೆಮಿಯ ವತಿಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಲಿಖಿತ ಪರೀಕ್ಷಾ ತರಬೇತಿ ಉದ್ಘಾಟನೆ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ವಿದ್ಯಾಮಾತ ಅಕಾಡೆಮಿ- ಪುತ್ತೂರು ಇದರ ವತಿಯಿಂದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ-2021 ಕ್ಕೆ ಅರ್ಜಿ ಸಲ್ಲಿಸಿ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ...

ಬೆಳ್ತಂಗಡಿ: ಬಟ್ಟೆ ತೊಳೆಯಲು ಹೋಗಿದ್ದ ಯುವತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು

ಬೆಳ್ತಂಗಡಿ: ಬಟ್ಟೆ ತೊಳೆಯಲು ಹೋಗಿದ್ದ ಯುವತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು

ಬೆಳ್ತಂಗಡಿ: ಬಟ್ಟೆ ತೊಳೆಯಲು ಹೋಗಿದ್ದ ಯುವತಿಯೋರ್ವಳು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ವೇಣೂರಿನ ಗೋಳಿಯಂಗಡಿಯ ಎಸ್.ಡಿ.ಎಮ್.ಐಟಿಐ ಕಾಲೇಜ್ ಬಳಿಯಲ್ಲಿ ನಡೆದಿದೆ. ಮೃತರನ್ನು ಐಷಾತುಲಾ ...

ಮಜ್ಜಾರಡ್ಕ: ಬಾಲವಿಕಾಸ ಸಮಿತಿ ಹಾಗೂ ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆ

ಮಜ್ಜಾರಡ್ಕ: ಬಾಲವಿಕಾಸ ಸಮಿತಿ ಹಾಗೂ ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆ

ಮಜ್ಜಾರಡ್ಕ: ನೆಹರು ಯುವ ಕೇಂದ್ರ ಮಂಗಳೂರು, ಯುವಜನ ಒಕ್ಕೂಟ ಪುತ್ತೂರು, ಬಾಲ ವಿಕಾಸ ಸಮಿತಿ ಮಜ್ಜಾರಡ್ಕ ಮತ್ತು ಶ್ರೀ ವಿಷ್ಣು ಯುವ ಶಕ್ತಿ ಬಳಗದ ವತಿಯಿಂದ 75ನೇ ...

ಬನ್ನೂರು: ಉಮರ್ ಅಲ್-ಹಾದಿ ತಂಙಳ್ ನಿಧನ

ಬನ್ನೂರು: ಉಮರ್ ಅಲ್-ಹಾದಿ ತಂಙಳ್ ನಿಧನ

ಪುತ್ತೂರು: ಬನ್ನೂರಿನ ಉಮರ್ ಅಲ್-ಹಾದಿ ತಂಙಳ್ (70) ರವರು ಅನಾರೋಗ್ಯದಿಂದಾಗಿ ಆ.18 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯೆ ಬನ್ನೂರು ಮಸೀದಿಯಲ್ಲಿ ನಡೆಯಿತು.

ಮಜ್ಜಾರಡ್ಕ: ಸ್ವಚ್ಚ ಗ್ರಾಮ ಹಸಿರು ಗ್ರಾಮ-2021 ಕಾರ್ಯಕ್ರಮದಡಿಯಲ್ಲಿ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ

ಮಜ್ಜಾರಡ್ಕ: ಸ್ವಚ್ಚ ಗ್ರಾಮ ಹಸಿರು ಗ್ರಾಮ-2021 ಕಾರ್ಯಕ್ರಮದಡಿಯಲ್ಲಿ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ

ಪುತ್ತೂರು: ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ, ನೆಹರು ಯುವ ಕೇಂದ್ರ ಮಂಗಳೂರು, ಯುವ ಜನ ಒಕ್ಕೂಟ ಪುತ್ತೂರು ಹಾಗೂ ಅರಣ್ಯ ಗ್ರಾಮ ಸಮಿತಿ ಅರಿಯಡ್ಕ ...

ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿರಿಸಿಕೊಂಡು ಗಾಯನ ಲೋಕದಲ್ಲಿ ತನ್ನದೆ ಛಾಪನ್ನು ಮೂಡಿಸುತ್ತಿರುವ ಸಂಗೀತ ಮಾಂತ್ರಿಕ ‘ರಾಜೇಶ್ ಮುಡಿಪು’

ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿರಿಸಿಕೊಂಡು ಗಾಯನ ಲೋಕದಲ್ಲಿ ತನ್ನದೆ ಛಾಪನ್ನು ಮೂಡಿಸುತ್ತಿರುವ ಸಂಗೀತ ಮಾಂತ್ರಿಕ ‘ರಾಜೇಶ್ ಮುಡಿಪು’

ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿ ತುಂಬಿಸಿಕೊಂಡು ನವ ನವೀನ ಭಕ್ತಿ ಗೀತೆ, ಭಾವ ಗೀತೆ, ಪ್ರೇಮ ಗೀತೆ ಗಳಿಗೆ ಜೀವ ತುಂಬುವ, ಗಾಯನ ಲೋಕದಲ್ಲಿ ...

ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣ:; ರಾಜ್​ ಕುಂದ್ರಾಗೆ ಮಧ್ಯಂತರ ಜಾಮೀನು

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಪಾರ್ನ್​ ವಿಡಿಯೋಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿಯಾಗಿರುವ ...

ಕೊಳ್ನಾಡು: ಕೋವಿಡ್ ವ್ಯಾಕ್ಸಿನ್ ಶಿಬಿರದಲ್ಲಿ ಪಂ.ಸದಸ್ಯನ ಹಸ್ತಕ್ಷೇಪ..! ತರಾಟೆಗೆ ತೆಗೆದುಕೊಂಡ ಮಾಜಿ ಪಂ.ಸದಸ್ಯ:; ವ್ಯಾಕ್ಸಿನ್ ಶಿಬಿರ ಅವ್ಯವಸ್ಥೆಯ ಆಗರವಾಗಲು ಆರೋಗ್ಯ ಅಧಿಕಾರಿಗಳೇ ಕಾರಣ ಪಂ.ಉಪಾಧ್ಯಕ್ಷರ ನೇರ ಆರೋಪ

ಕೊಳ್ನಾಡು: ಕೋವಿಡ್ ವ್ಯಾಕ್ಸಿನ್ ಶಿಬಿರದಲ್ಲಿ ಪಂ.ಸದಸ್ಯನ ಹಸ್ತಕ್ಷೇಪ..! ತರಾಟೆಗೆ ತೆಗೆದುಕೊಂಡ ಮಾಜಿ ಪಂ.ಸದಸ್ಯ:; ವ್ಯಾಕ್ಸಿನ್ ಶಿಬಿರ ಅವ್ಯವಸ್ಥೆಯ ಆಗರವಾಗಲು ಆರೋಗ್ಯ ಅಧಿಕಾರಿಗಳೇ ಕಾರಣ ಪಂ.ಉಪಾಧ್ಯಕ್ಷರ ನೇರ ಆರೋಪ

ವಿಟ್ಲ: ಕೊಳ್ನಾಡು ಪಂಚಾಯತ್ ವ್ಯಾಪ್ತಿಯ ಮಂಕುಡೆ ಸರಕಾರಿ ಶಾಲೆಯಲ್ಲಿ ಇಂದು ವ್ಯಾಕ್ಸಿನ್ ನೀಡಲಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು ಬೆಳಗ್ಗೆಯೇ ಕೇಂದ್ರದಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದರು. ಆದರೆ ...

ಗೃಹ ಬಳಕೆ ಸಿಲಿಂಡರ್ ಬೆಲೆ ಮತ್ತೆ ಏರಿಕೆ..!

ಗೃಹ ಬಳಕೆ ಸಿಲಿಂಡರ್ ಬೆಲೆ ಮತ್ತೆ ಏರಿಕೆ..!

ನವದೆಹಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮಂಗಳವಾರ 25 ರೂ. ಏರಿಸಲಾಗಿದೆ. ಈ ಏರಿಕೆಯೊಂದಿಗೆ ದೇಶೀಯ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 859 ರೂ.ಗೆ ತಲುಪಿದೆ. ದೇಶಾದ್ಯಂತ ...

Page 1715 of 1990 1 1,714 1,715 1,716 1,990

Recent News

You cannot copy content of this page