ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ವಿಟ್ಲ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಇದರ ಸಾರಥ್ಯದಲ್ಲಿ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧರ್ಮ ಜಾಗೃತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಮೇ 16 ರಂದು ನಡೆಯುವ ಅರ್ಧ ಏಕಾಹ ಭಜನೆ ಹಾಗೂ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಉದ್ಯಮಿಗಳಾದ ದಿನೇಶ್ ಮಾಡ್ತೇಲು, ಯಶವಂತ ನಿಡ್ಯ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹಿಂದೂ ಮುಖಂಡರು,ಕೃಷ್ಣಯ್ಯ ಕೆ ವಿಟ್ಲ ಅರಮನೆ, ಮಹೇಂದ್ರ ವರ್ಮ ಅಧ್ಯಕ್ಷರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು, ಉಮೇಶ್ ಕೋಡಿಬೈಲು ಪ್ರಧಾನ ಕಾರ್ಯದರ್ಶಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ, ರವಿಕುಮಾರ್ ರೈ ಮಠ ಪ್ರಧಾನ ಕಾರ್ಯದರ್ಶಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು, ಅಶೋಕ್ ಕುಮಾರ್ ಶೆಟ್ಟಿ ಪಟ್ಟಣ ಪಂಚಾಯತ್ ಸದಸ್ಯರು,ರಘುರಾಮ ರೈ ಗೌರವಾಧ್ಯಕ್ಷರು ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ಕಾನ ಈಶ್ವರ ಭಟ್ ನಿರ್ದೇಶಕರು ಪ್ರಾ ಕೃ ಪತ್ತಿನ ಸಹಕಾರಿ ಸಂಘ ಅಳಿಕೆ, ಸುಬ್ರಹ್ಮಣ್ಯ ಭಟ್ ಸೇರಾಜೆ ಗೌರವಾಧ್ಯಕ್ಷರು ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ, ಭಾಸ್ಕರ ಮಡಿಯಾಲ ನಿರ್ದೇಶಕರು ಪ್ರಾ ಕೃ ಪತ್ತಿನ ಸಹಕಾರಿ ಸಂಘ ಅಳಿಕೆ, ಜಯರಾಮ ಬಲ್ಲಾಳ್ ವಿಟ್ಲ ಅರಮನೆ, ಶ್ರೀ ಕೃಷ್ಣ ಕೇಪು ಅಧ್ಯಕ್ಷರು ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ವಿಟ್ಲ, ರವಿಶಂಕರ್ ವಿಟ್ಲ ಸಂಚಾಲಕರು ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ಇಟ್ಲ,ಮೋಹನ್ ಸೇರಾಜೆ ಅಧ್ಯಕ್ಷರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ, ಶ್ರೀ ಕೃಷ್ಣ ವಿಟ್ಲ ಕೋಶಾಧಿಕಾರಿ ಸಾರ್ವಜನಿಕ ಶ್ರೀ ದುರ್ಗಾ ಪೂಜ್ಯ ಸಮಿತಿ ವಿಟ್ಲ ಹರೀಶ್ ಪೂಜಾರಿ ಮರುವಾಳ ಪ್ರಧಾನ ಕಾರ್ಯದರ್ಶಿ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ಅನಂತ ಪ್ರಸಾದ್ ವಿ ಸಂಚಾಲಕರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ, ನರ್ಸಪ್ಪ ಪೂಜಾರಿ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಿಟ್ಲ, ಉದಯ ಆಲಂಗಾರು ಅಧ್ಯಕ್ಷರು ಬಿಜೆಪಿ ಮಹಾಶಕ್ತಿ ಕೇಂದ್ರ ವಿಟ್ಲ, ವಿನೋದ್ ಕೂಡೂರು ಕಾರ್ಯದರ್ಶಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ, ನಿತಿನ್ ಬೊಡ್ಡೋಣಿ ಸಂಘಟನಾ ಕಾರ್ಯದರ್ಶಿ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ, ರಾಜು ಶೆಟ್ಟಿ ನಿರ್ದೇಶಕರು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್, ರೂಪೇಶ್ ಪುತ್ತೂರು, ರಾಜೇಶ್ ಭಟ್ ಕುಂಡಡ್ಕ, ರಾಜೇಶ್ ಕರವೀರ ಸಂಘಟನಾ ಕಾರ್ಯದರ್ಶಿ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ, ಸದಾಶಿವ ಅಳಿಕೆ, ಅಜಿತ್ ಮಾಣಿಲ, ವಸಂತ ನಾಯಕ್ ಅಜೇರು, ಲೋಕೇಶ್ ಅಡ್ಡಾಳಿ, ಶರತ್ ಎನ್ಎಸ್ ಸಂಘಟನಾ ಕಾರ್ಯದರ್ಶಿ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ, ಧನಂಜಯ ನೆಕ್ಕರೆಕಾಡು, ಯಶೋಧರ ಬಸವನಗುಡಿ, ರಾಜೇಶ್ ಗಾಳಿಹಿತ್ಲು, ನವೀನ್ ರಂಗರ ಮಜಲು, ಹರೀಶ್ ಕೆ ವಿಟ್ಲ, ಅಭಿಷೇಕ್ ಬಲ್ಲಾಳ್,ನವೀನ್ ಜೋಗಿ, ನಾಗೇಶ್ ಆಚಾರ್ಯ, ಗಿರೀಶ್ ಹಡೀಲ್ ಸತ್ಯನಾರಾಯಣ ಅಡ್ಯನಡ್ಕ, ಜಯಂತ ಸೂರ್ಯ, ಅಭಿಷೇಕ್ ಗಾಣಿಗ, ಕೃಷ್ಣ ಮಿತ್ತೂರು, ವಿಶ್ವೇಶ್ವರ ಆಲಂಗಾರು, ಪೂಜಿತ್ ನಿಡ್ಯ ಉಪಸ್ಥಿತರಿದ್ದರು.

