ಪುತ್ತೂರು: ಮಳೆಯಿಂದ
ಹಾನಿಗೋಳಗಾದ ಮನೆಗಳಿಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಸಂದರ್ಭದಲ್ಲಿ ಮನೆಯವರಿಗೆ ಧೈರ್ಯ ತುಂಬಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದು ಸಮಾಲೋಚಿಲಾಯಿತು.
ಸ್ಥಳೀಯ ಆಡಳಿತ ಮತ್ತು ತಾಲೂಕು ಅಧಿಕಾರಿಗಳು ತಕ್ಷಣ ಗಮನಹರಿಸುವಂತೆ ಅಗ್ರಹಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಬಿಜೆಪಿ ಕಾರ್ಯದರ್ಶಿ ಉಮೇಶ್ ಗೌಡ, ಪಂಚಾಯತ್ ಸದಸ್ಯರು ಲೋಕೇಶ್,ನಾರಾಯಣ, ಪ್ರಮುಖರಾದ ಪ್ರಸಾದ್, ಚಿದಾನಂದ ಗೌಡ, ರಾಜೇಶ್,ರವೀಂದ್ರ ರೈ, ರುಕ್ಮಯ ಪೂಜಾರಿ,ರೂಪೇಶ್, ಜನಾರ್ದನ ಗೌಡ, ಕವಿತಾ ರೈ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.