Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

    ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

    ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

    ವಾಟ್ಸಪ್ ನಲ್ಲಿ ಬಂತು ಸಖತ್ ಇಂಟೆರೆಸ್ಟಿಂಗ್ ಫೀಚರ್:; ನೀವು ಕಳುಹಿಸಿದ ಫೋಟೋ ಒಂದೇ ಸಲ ನೋಡೋಕೆ ಆಗೋದು..!

    ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿದ ಸಂಸ್ಥೆಯ ಮಾಲಕನಿಗೆ ಏಟು : ಪೋಲೀಸ್ ವಶಕ್ಕೆ..!!!

    ಹೃದಯಾಘಾತದಿಂದ ಯುವಕ ಮೃತ್ಯು..!!!

    ಹೃದಯಾಘಾತದಿಂದ ಯುವಕ ಮೃತ್ಯು..!!!

    ಮಂಗಳೂರು: ಅಗ್ನಿ ಅವಘಡ: ಸುಟ್ಟು ಕರಕಲಾದ ಅಂಗಡಿಗಳು..!!

    ಮಂಗಳೂರು: ಅಗ್ನಿ ಅವಘಡ: ಸುಟ್ಟು ಕರಕಲಾದ ಅಂಗಡಿಗಳು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಬಂಟ್ವಾಳ: ಜೀಪ್ ನಲ್ಲಿ ತೆರಳುತ್ತಿದ್ದಾಗ ತಲವಾರ್ ಬೀಸಿದ ದುಷ್ಕರ್ಮಿಗಳು..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

    ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

    ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

    ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

    ವಾಟ್ಸಪ್ ನಲ್ಲಿ ಬಂತು ಸಖತ್ ಇಂಟೆರೆಸ್ಟಿಂಗ್ ಫೀಚರ್:; ನೀವು ಕಳುಹಿಸಿದ ಫೋಟೋ ಒಂದೇ ಸಲ ನೋಡೋಕೆ ಆಗೋದು..!

    ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿದ ಸಂಸ್ಥೆಯ ಮಾಲಕನಿಗೆ ಏಟು : ಪೋಲೀಸ್ ವಶಕ್ಕೆ..!!!

    ಹೃದಯಾಘಾತದಿಂದ ಯುವಕ ಮೃತ್ಯು..!!!

    ಹೃದಯಾಘಾತದಿಂದ ಯುವಕ ಮೃತ್ಯು..!!!

    ಮಂಗಳೂರು: ಅಗ್ನಿ ಅವಘಡ: ಸುಟ್ಟು ಕರಕಲಾದ ಅಂಗಡಿಗಳು..!!

    ಮಂಗಳೂರು: ಅಗ್ನಿ ಅವಘಡ: ಸುಟ್ಟು ಕರಕಲಾದ ಅಂಗಡಿಗಳು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಬಂಟ್ವಾಳ: ಜೀಪ್ ನಲ್ಲಿ ತೆರಳುತ್ತಿದ್ದಾಗ ತಲವಾರ್ ಬೀಸಿದ ದುಷ್ಕರ್ಮಿಗಳು..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಕ್ರೈಮ್

ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಸಾವಿಗೆ ಶರಣು..!!

June 10, 2025
in ಕ್ರೈಮ್
0
ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಸಾವಿಗೆ ಶರಣು..!!
Share on WhatsAppShare on FacebookShare on Twitter
Advertisement
Advertisement
Advertisement

ಸೂರತ್: ವಿವಾಹ ನಿಶ್ಚಿತಾರ್ಥವಾಗಿದ್ದ ಮಾಡೆಲ್ ಸಾವಿಗೆ ಶರಣಾದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಮೃತ ರೂಪದರ್ಶಿಯನ್ನು ಅಂಜಲಿ ಅಲ್ಪೇಶ್ ವರ್ಮೊರಾ ಎಂದು ಗುರುತಿಸಲಾಗಿದೆ. ಇವರು ಪ್ರೀಲ್ಯಾನ್ಸಿಂಗ್ ಮಾಡೆಲ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಮಾಡೆಲಿಂಗ್‌ಗಾಗಿ ಕೆಲವು ಸ್ಟುಡಿಯೋಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅವರು ಸಾವಿಗೆ ಶರಣಾಗಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement

ಈ ವಿಚಾರಕ್ಕೆ ಸಂಬಂಧಿಸಿದಂತೆ ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜರ್‌ ಮಾಹಿತಿ ನೀಡಿದ್ದು, ಅಂಜಲಿ ಇತ್ತೀಚೆಗೆ ಭಾವುಕವಾದಂತಹ ಸ್ಟೇಟಸನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸಾವಿಗೂ ಮೊದಲು ತಮ್ಮ ವಿವಾಹ ನಿಶ್ಚಿತಗೊಂಡಿದ್ದ ಹುಡುಗನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಜೂನ್ 7 ಮತ್ತು 8 ರ ರಾತ್ರಿ 23 ವರ್ಷದ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೋರಾ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ, ಅಂಜಲಿ ಕಳೆದ ಹಲವಾರು ವರ್ಷಗಳಿಂದ ಕೆಲವು ಸ್ಟುಡಿಯೋಗಳೊಂದಿಗೆ ಸಂಬಂಧ ಹೊಂದಿದ್ದು, ಸ್ವತಂತ್ರ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಫ್ಯಾಷನ್ ಶೂಟ್‌ಗಳ ಜೊತೆಗೆ, ಅವರು ಜವಳಿ ಮತ್ತು ವಾಣಿಜ್ಯ ಮಾಡೆಲಿಂಗ್ ಯೋಜನೆಗಳಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜರ್‌ ಹೇಳಿದರು.

Advertisement
Advertisement

ಅಂಜಲಿ ನಿಶ್ಚಿತಾರ್ಥವಾಗಿದ್ದು, ಈ ವರ್ಷವೇ ಅವಳ ಮದುವೆ ನಿಗದಿಯಾಗಿತ್ತು. ಆದರೆ ಹುಡುಗನ ತಾಯಿ ನಿಧನರಾದ ನಂತರ ಮುಂದಿನ ವರ್ಷಕ್ಕೆ ಮದುವೆ ಮುಂದೂಡಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸಾವಿಗೆ ಶರಣಾಗು ಮೊದಲು, ಅಂಜಲಿ ತನ್ನ ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಆ ಸಮಯದಲ್ಲಿ ಅವರು ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ತನಿಖೆಯ ಸಮಯದಲ್ಲಿ, ಆಕೆಯ ಭಾವಿ ಪತಿ, ಆಕೆ ಒತ್ತಡದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದಾಗ ಅವರ ಕುಟುಂಬದವರು ಯಾರೂ ಮನೆಯಲ್ಲಿ ಇರಲಿಲ್ಲ. ಅವರು ಹಿಂದಿರುಗಿದಾಗ, ಕೋಣೆ ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ.

ಘಟನೆಯ ಮೊದಲು, ಅಂಜಲಿ ಕೆಲವು ಭಾವುಕ ಪೋಸ್ಟ್‌ಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು, ಆದರೆ ಯಾರ ಹೆಸರನ್ನು ಅವರು ನಿರ್ದಿಷ್ಟವಾಗಿ ಉಲ್ಲೇಖಿಸಿರಲಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಘಟನೆಗೆ ಕಾರಣವಾದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಅವರು ಹೇಳಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.

Advertisement
Previous Post

ಕಂಡ ಕಂಡ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಅಗುತ್ತಿದ್ದ ಕಾಮುಕ ಕೊನೆಗೂ ಸಿಕ್ಕಿಬಿದ್ದ..!!

Next Post

ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ವಿಷಯಕ್ಕೆ ಸಿಬ್ಬಂದಿ ಮೇಲೆ ಹಲ್ಲೆ : ಮಹಿಳೆ ಅರೆಸ್ಟ್..!!!

OtherNews

ವಾಟ್ಸಪ್ ನಲ್ಲಿ ಬಂತು ಸಖತ್ ಇಂಟೆರೆಸ್ಟಿಂಗ್ ಫೀಚರ್:; ನೀವು ಕಳುಹಿಸಿದ ಫೋಟೋ ಒಂದೇ ಸಲ ನೋಡೋಕೆ ಆಗೋದು..!
Featured

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿದ ಸಂಸ್ಥೆಯ ಮಾಲಕನಿಗೆ ಏಟು : ಪೋಲೀಸ್ ವಶಕ್ಕೆ..!!!

June 14, 2025
ಹೃದಯಾಘಾತದಿಂದ ಯುವಕ ಮೃತ್ಯು..!!!
ಕ್ರೈಮ್

ಹೃದಯಾಘಾತದಿಂದ ಯುವಕ ಮೃತ್ಯು..!!!

June 14, 2025
ಮಂಗಳೂರು: ಅಗ್ನಿ ಅವಘಡ: ಸುಟ್ಟು ಕರಕಲಾದ ಅಂಗಡಿಗಳು..!!
ಕ್ರೈಮ್

ಮಂಗಳೂರು: ಅಗ್ನಿ ಅವಘಡ: ಸುಟ್ಟು ಕರಕಲಾದ ಅಂಗಡಿಗಳು..!!

June 14, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಬಂಟ್ವಾಳ: ಜೀಪ್ ನಲ್ಲಿ ತೆರಳುತ್ತಿದ್ದಾಗ ತಲವಾರ್ ಬೀಸಿದ ದುಷ್ಕರ್ಮಿಗಳು..!!!

June 14, 2025
ಉಪ್ಪಿನಂಗಡಿ: ಮರಳು ಕಳವುಗೈದು ಸಾಗಾಟ : ವಾಹನ ಸಹಿತ ಚಾಲಕ ವಶಕ್ಕೆ..!!
Featured

ಉಪ್ಪಿನಂಗಡಿ: ಮರಳು ಕಳವುಗೈದು ಸಾಗಾಟ : ವಾಹನ ಸಹಿತ ಚಾಲಕ ವಶಕ್ಕೆ..!!

June 13, 2025
ಮಂಗಳೂರು: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು..!!!
Featured

ಮಂಗಳೂರು: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು..!!!

June 13, 2025

Leave a Reply Cancel reply

Your email address will not be published. Required fields are marked *

Recent News

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಪ್ರಥಮ ಪೋಷಕರ ಸಭೆ..!!

June 14, 2025
ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!

June 14, 2025
ವಾಟ್ಸಪ್ ನಲ್ಲಿ ಬಂತು ಸಖತ್ ಇಂಟೆರೆಸ್ಟಿಂಗ್ ಫೀಚರ್:; ನೀವು ಕಳುಹಿಸಿದ ಫೋಟೋ ಒಂದೇ ಸಲ ನೋಡೋಕೆ ಆಗೋದು..!

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿದ ಸಂಸ್ಥೆಯ ಮಾಲಕನಿಗೆ ಏಟು : ಪೋಲೀಸ್ ವಶಕ್ಕೆ..!!!

June 14, 2025
ಹೃದಯಾಘಾತದಿಂದ ಯುವಕ ಮೃತ್ಯು..!!!

ಹೃದಯಾಘಾತದಿಂದ ಯುವಕ ಮೃತ್ಯು..!!!

June 14, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page