Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

    ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

    ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

    ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

    ಕೇಪು ರಿಕ್ಷಾ ತಂಗುದಾಣ; ಕಾಂಕ್ರೀಟ್ ರಸ್ತೆ ಉದ್ಘಾಟನೆ…!!

    ಕೇಪು ರಿಕ್ಷಾ ತಂಗುದಾಣ; ಕಾಂಕ್ರೀಟ್ ರಸ್ತೆ ಉದ್ಘಾಟನೆ…!!

    ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

    ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

    ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!

    ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!

    ಉದ್ಯೋಗಾವಕಾಶ…!!

    ಉದ್ಯೋಗಾವಕಾಶ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

    ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

    ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

    ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

    ಕೇಪು ರಿಕ್ಷಾ ತಂಗುದಾಣ; ಕಾಂಕ್ರೀಟ್ ರಸ್ತೆ ಉದ್ಘಾಟನೆ…!!

    ಕೇಪು ರಿಕ್ಷಾ ತಂಗುದಾಣ; ಕಾಂಕ್ರೀಟ್ ರಸ್ತೆ ಉದ್ಘಾಟನೆ…!!

    ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

    ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

    ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!

    ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!

    ಉದ್ಯೋಗಾವಕಾಶ…!!

    ಉದ್ಯೋಗಾವಕಾಶ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಕ್ರೈಮ್

ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ರಾಬರಿ ಮಾಡಿಸಿದ ಸ್ನೇಹಿತರು..!!

June 15, 2025
in ಕ್ರೈಮ್, ಬೆಂಗಳೂರು
0
ಅಚಲ್​​, ಚಂದನ್​, ಪವನ್​, ಪ್ರೇಮ್​ ಶೆಟ್ಟಿ

ಅಚಲ್​​, ಚಂದನ್​, ಪವನ್​, ಪ್ರೇಮ್​ ಶೆಟ್ಟಿ

Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು: ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ಸ್ನೇಹಿತರೇ  ಮತ್ತೊಂದು ಗ್ಯಾಂಗ್​ಗೆ ಸುಪಾರಿ ನೀಡಿ ಆತನ ರಾಬರಿ ಮಾಡಿಸಿರುವಂತಹ ಘಟನೆ ನಗರದ ಚಿಕ್ಕಜಾಲದಲ್ಲಿ ನಡೆದಿದೆ. ಚಂದನ್​​ ಎಂಬಾತನ ಚಿನ್ನದ ಸರ, ಕೈ ಕಡಗವನ್ನು ದರೋಡೆ ಮಾಡಲಾಗಿದೆ. ರಾಬರಿ ಮಾಡಿಸಿದ ಸ್ನೇಹಿತರೇ ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡಿಸಿದ್ದಾರೆ. ಆದರೆ ಈ ಸ್ನೇಹಿತರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಕಾಲ್ ಲಿಸ್ಟ್​ ತೆಗೆದು ನೋಡಿದಾಗ ಸಿಕ್ಕಿಬಿದಿದ್ದಾರೆ.

Advertisement
Advertisement
Advertisement

ಚಂದನ್, ಪವನ್ ಹಾಗೂ ಅಚಲ್ ಮೂವರು ಸ್ನೇಹಿತರು. ಕಳೆದ ತಿಂಗಳು ಮೂವರು ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್​​ಗೆ ಹೋಗುತ್ತಾರೆ. ಈ ವೇಳೆ ಚಂದನ್​ಗೆ ಉಳಿದಿಬ್ಬರು ಸ್ನೇಹಿತರು ಕಂಠಪೂರ್ತಿ‌ ಕುಡಿಸುತ್ತಾರೆ. ನಂತರ ಪವನ್ ಹಾಗೂ ಅಚಲ್, ಚಂದನ್​​ ನನ್ನು ಕಾರಿನತ್ತ ಕರೆದುಕೊಂಡು ಬರುತ್ತಾರೆ. ಈ ವೇಳೆ ಅಚಲ್ ಜೆಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್​​ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾನೆ. ಸ್ಥಳಕ್ಕೆ ಬಂದ ಗ್ಯಾಂಗ್​​ ಚಂದನ್​​ಗೆ ಹಿಗ್ಗಾಮುಗ್ಗು ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚುತ್ತಾರೆ.

Advertisement

ಇತ್ತ ಹಲ್ಲೆಗೊಳಗಾದ ಚಂದನ್ ಚಿಕ್ಕಜಾಲ ಠಾಣೆಗೆ ಹೋಗಿ ದೂರು ನೀಡುತ್ತಾನೆ. ಅನುಮಾನಗೊಂಡ ಪೊಲೀಸರು ಅಚಲ್​​ ಕಾಲ್ ಹಿಸ್ಟರಿ ತೆಗೆದುನೋಡುತ್ತಾರೆ. ಆಗ ಸುಲಿಗೆ ಮಾಡಿದ್ದ ಪ್ರೇಮ್ ಶೆಟ್ಟಿ ಹಾಗೂ ಅಚಲ್​​ಗೂ ಲಿಂಕ್ ಇರುವುದು ಗೊತ್ತಾಗುತ್ತೆ. ಇತ್ತ ಪೊಲೀಸರಿಗೆ ಅನುಮಾನ ಬರುತ್ತಿದ್ದಂತೆ ಪವನ್ ಮತ್ತು ಅಚಲ್ ಪರಾರಿ ಆಗಿದ್ದಾರೆ. ಸದ್ಯ ಚಿಕ್ಕಜಾಲ ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ನಡೆದಿದೆ.

Advertisement
Advertisement

ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ಚಂದನ್ ಹಾಗೂ ಆರೋಪಿಗಳು ಹಲವು ವರ್ಷಗಳಿಂದ ಸ್ನೇಹಿತರು. ಚಂದನ್​​ ಸಿರಿವಂತನಾಗಿದ್ದು, ಒಬ್ಬನೇ ಮಗ. ಮೈ, ಕೈ ತುಂಬಾ ಚಿನ್ನಾಭರಣ ಹಾಕಿಕೊಂಡು ಓಡಾಡುತ್ತಿದ್ದ. ಸುತ್ತಾಟಕ್ಕೆ ಎಂಜಿ ಹೆಕ್ಟರ್ ಕಾರನ್ನೇ ಬಳಸುತ್ತಿದ್ದ.

ಅಚಲ್ ಹಾಗೂ ಪವನ್ ಈ ಎಲ್ಲಾ ಐಷಾರಾಮಿ ವಿಚಾರವನ್ನ ತಿಳಿದಿದ್ದರು. ಅಚಲ್ ಜೆಪಿ‌ ನಗರದಲ್ಲಿ ನಾನಾಸ್ ಕೆಫೆ ನಡೆಸುತ್ತಿದ್ದು, ಇತ್ತೀಚೆಗೆ ಅದು ನಷ್ಟದಲ್ಲಿ ನಡೆಯುತ್ತಿತ್ತು. ಸಾಲ ಹೆಚ್ಚಾಗಿದ್ದರಿಂದ ಚಂದನ್ ಮೇಲೆ ಕಣ್ಣುಬಿದ್ದಿತ್ತು. ಹಾಗಾಗಿ ಆತನ ಚಿನ್ನಾಭರಣವನ್ನ ಸುಲಿಗೆ ಮಾಡುವುದಕ್ಕೆ ಮುಂದಾಗುತ್ತಾನೆ. ಇಲ್ಲಿ ಪವನ್​ ಸ್ಕೆಚ್ ರೆಡಿ ಮಾಡಿದ್ದು, ಅವನ ಅಣತಿಯಂತೆ ಪಬ್​ಗೆ ಕರೆದೊಯ್ದು ಮತ್ತೊಂದು ಗ್ಯಾಂಗ್​ನಿಂದ ರಾಬರಿ‌ ಮಾಡಿಸಲಾಗಿತ್ತು.

Advertisement
Advertisement
Previous Post

ಮನೆಯಲ್ಲಿ ಜಗಳ , ಖರ್ಚಿಗೆ ಹಣವಿಲ್ಲ ಎಂದು ಖೋಟಾ ನೋಟ್ ಪ್ರಿಂಟ್ ಮಾಡಿದ ಯುವಕ..!!

Next Post

ಬೆಳ್ತಂಗಡಿ : ವೇಶ್ಯಾವಾಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸರಿಂದ ದಾಳಿ : ಓರ್ವ ಯುವತಿಯ ರಕ್ಷಣೆ ಇಬ್ಬರ ಬಂಧನ..!!!

OtherNews

ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!
ಕ್ರೈಮ್

ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

October 29, 2025
ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

October 29, 2025
ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!
Featured

ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

October 29, 2025
ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!
Featured

ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ…!!!

October 29, 2025
ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು…!!!!
Featured

ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ: ಪುತ್ತೂರಿನ ಯುವಕ ಮೃತ್ಯು…!!!!

October 29, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್…!!

October 29, 2025

Leave a Reply Cancel reply

Your email address will not be published. Required fields are marked *

Recent News

ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

ಕಾರು – ಬೈಕ್ ಅಪಘಾತ: ಬೈಕ್ ಸವಾರ ಚಂದ್ರಹಾಸ ಮೃತ್ಯು..!!

October 29, 2025
ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

October 29, 2025
ಕೇಪು ರಿಕ್ಷಾ ತಂಗುದಾಣ; ಕಾಂಕ್ರೀಟ್ ರಸ್ತೆ ಉದ್ಘಾಟನೆ…!!

ಕೇಪು ರಿಕ್ಷಾ ತಂಗುದಾಣ; ಕಾಂಕ್ರೀಟ್ ರಸ್ತೆ ಉದ್ಘಾಟನೆ…!!

October 29, 2025
ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

October 29, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page