Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

    ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

    ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

    ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

    ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

    ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

    ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

    ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

    ಬಾಲಕನಿಗೆ ಕೋಲಿನಿಂದ ಹೊಡೆಯುವ ವಿಡಿಯೋ ವೈರಲ್: ಪ್ರಕರಣ ದಾಖಲು..!!

    ಬಾಲಕನಿಗೆ ಕೋಲಿನಿಂದ ಹೊಡೆಯುವ ವಿಡಿಯೋ ವೈರಲ್: ಪ್ರಕರಣ ದಾಖಲು..!!

    ಪುತ್ತೂರು: ಗಡಿಪಿಲ ಬಳಿ ಹಸುಗಳನ್ನು ಇಳಿಸಿ ಪರಾರಿ : ಕದ್ದು ತಂದಿರುವ ಸಂಶಯ: ಸೂಕ್ತ ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ..!!

    ಪುತ್ತೂರು: ಗಡಿಪಿಲ ಬಳಿ ಹಸುಗಳನ್ನು ಇಳಿಸಿ ಪರಾರಿ : ಕದ್ದು ತಂದಿರುವ ಸಂಶಯ: ಸೂಕ್ತ ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

    ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

    ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

    ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

    ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

    ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

    ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

    ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

    ಬಾಲಕನಿಗೆ ಕೋಲಿನಿಂದ ಹೊಡೆಯುವ ವಿಡಿಯೋ ವೈರಲ್: ಪ್ರಕರಣ ದಾಖಲು..!!

    ಬಾಲಕನಿಗೆ ಕೋಲಿನಿಂದ ಹೊಡೆಯುವ ವಿಡಿಯೋ ವೈರಲ್: ಪ್ರಕರಣ ದಾಖಲು..!!

    ಪುತ್ತೂರು: ಗಡಿಪಿಲ ಬಳಿ ಹಸುಗಳನ್ನು ಇಳಿಸಿ ಪರಾರಿ : ಕದ್ದು ತಂದಿರುವ ಸಂಶಯ: ಸೂಕ್ತ ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ..!!

    ಪುತ್ತೂರು: ಗಡಿಪಿಲ ಬಳಿ ಹಸುಗಳನ್ನು ಇಳಿಸಿ ಪರಾರಿ : ಕದ್ದು ತಂದಿರುವ ಸಂಶಯ: ಸೂಕ್ತ ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಮುಕ್ಕೂರು : ಶ್ರೀ ಉಳ್ಳಾಲ್ತಿ ಭಕ್ತವೃಂದ ವತಿಯಿಂದ ರಕ್ಷಾ ಬಂಧನ ಆಚರಣೆ..!!

August 11, 2025
in ಪುತ್ತೂರು
0
ಮುಕ್ಕೂರು : ಶ್ರೀ ಉಳ್ಳಾಲ್ತಿ ಭಕ್ತವೃಂದ ವತಿಯಿಂದ ರಕ್ಷಾ ಬಂಧನ ಆಚರಣೆ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

Advertisement
Advertisement
Advertisement

ಸಾವಿರ ಎಸಲು ಒಂದು‌ ದಾರದೊಳಗೆ ಸೇರಿ ರಕ್ಷೆ ರೂಪುಗೊಳ್ಳುವಂತೆ ನಾವೆಲ್ಲರೂ ಸಂಘಟಿತರಾಗಬೇಕು : ಗಿರಿಶಂಕರ ಸುಲಾಯ

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವ ಕಾರ್ಯ : ಜಗನ್ನಾಥ ಪೂಜಾರಿ ಮುಕ್ಕೂರು

Advertisement
Advertisement

ಮುಕ್ಕೂರು : ಸ್ವಾರ್ಥವನ್ನು ಬಿಟ್ಟು ಸಮಾಜದ ಪರ ಚಿಂತನೆ ಮಾಡಬೇಕು ಎನ್ನುವ ರಕ್ಷಾಬಂಧನ ಉತ್ಸವ ಸಹೋದರತೆಯ ಸಂಕೇತ. ಸಾವಿರ ಎಸಲು ಒಂದು‌ ದಾರದೊಳಗೆ ಸೇರಿ ರಕ್ಷೆ ರೂಪುಗೊಳ್ಳುವಂತೆ ನಾವೆಲ್ಲರೂ ಸಂಘಟಿತರಾಗಿ ಒಂದಾಗಿ ಬದುಕಬೇಕು ಎನ್ನುವ ಅರ್ಥವೂ ಇದರ ಹಿಂದಿದೆ ಎಂದು ಧಾರ್ಮಿಕ ಉಪನ್ಯಾಸಕ, ನಿವೃತ್ತ ಶಿಕ್ಷಕ ಗಿರಿಶಂಕರ ಸುಲಾಯ ಹೇಳಿದರು.

ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ಇದರ ವತಿಯಿಂದ ಚಾಮುಂಡಿಮೂಲೆ ಅಭಯ ನಿವಾಸದಲ್ಲಿ ಆ.10 ರಂದು ನಡೆದ ರಕ್ಷಾ ಬಂಧನ ಆಚರಣೆಯಲ್ಲಿ ಸಂದೇಶ ನೀಡಿದರು.
ಅಣ್ಣ ತಂಗಿ ಬಾಂಧವ್ಯ ಕಡಿಮೆ ಆಗುತ್ತಿರುವ ಈ ಕಾಲ ಘಟ್ಟದಲ್ಲಿ ಅತ್ಯಾಚಾರ, ಅನಾಚಾರ ಹೆಚ್ಚಾಗುತ್ತಿದೆ. ಇದರ ಮಧ್ಯೆ ರಕ್ಷಾಬಂಧನ ಸಹೋದರತೆ, ಸಚ್ಛಾರಿತ್ರೆಯನ್ನು‌ ನೆನಪಿಸುತ್ತಿದೆ. ಒಂದು‌‌ ಹೆಣ್ಣು ಕಣ್ಣ ಮುಂದೆ ನಿಂತಾಗ ನಮ್ಮಲ್ಲಿ ತಾಯಿ,‌ ಸಹೋದರಿಯ ಭಾವ ಬರಬೇಕು. ಅಣ್ಣನ ಸ್ಥಾನದಲ್ಲಿ ನಿಂತು ತಂಗಿಗೆ ರಕ್ಷಣೆ ನೀಡುವ ಭಾವನೆಯನ್ನು ರಕ್ಷಾಬಂಧನ ನೀಡುತ್ತದೆ. ಅದು ಜೀವನೊದ್ದಕ್ಕೂ ಪಾಲನೆ ಆಗಬೇಕು ಎಂದರು.

ನಾವೆಲ್ಲ ಹಿರಿಯರ ಕಥೆ ಕೇಳಿ‌ ಬೆಳೆದವರು. ಶಾಲೆಯ‌ ಮೆಟ್ಟಿಲನ್ನು‌ ಹತ್ತದ ಅಜ್ಜ, ಅಜ್ಜಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಗೊತ್ತಿತ್ತು. ಅದನ್ನು ಮಕ್ಕಳು, ಮೊಮ್ಮಕ್ಕಳು ಕೇಳುವ ರೀತಿಯಲ್ಲಿ ಹೇಳುವ ಕಲೆಗಾರಿಕೆ ಅವರಲ್ಲಿತ್ತು. ಆದರೆ ಇಂದಿನ‌ ಮಕ್ಕಳಿಗೆ ಪುರಾಣದ ಕಥೆ ಹೇಳುವವರು ಇಲ್ಲ, ಹೇಳಿದರೆ ಕೇಳುವ ವ್ಯವಧಾನವೂ ಇಲ್ಲದ ಹೊತ್ತು.‌ ಸಂಸ್ಕಾರ, ಸಂಸ್ಕೃತಿಗೆ ಪೂರಕ ಶಿಕ್ಷಣ ಇಲ್ಲದ ಸ್ಥಿತಿ ಇಂದಿನದು ಎಂದು ಸುಲಾಯ ಅವರು ವಿಶ್ಲೇಷಿಸಿದರು.

ನಾವು ದೇಶ ಮುಂದಿಟ್ಟು‌ ಬದುಕಬೇಕು. ಭರತ ಸಮಾಜದಲ್ಲಿ ಎಲ್ಲರನ್ನು ಪ್ರೀತಿಸುವ, ಆದರಿಸುವ ಸಂಸ್ಕೃತಿ ನಮ್ಮದು.‌ ಈ ಭಾವ ಇತ್ತೀಚಿನ ಪೀಳಿಗೆಯಲ್ಲಿ ಕ್ಷೀಣವಾಗುತ್ತಿದೆ. ಪರಸ್ಪರ ಮಾತುಕತೆ ಇಲ್ಲದೆ ಅಪರಿಚಿತರಾಗಿ ಬದುಕುವ ಹಂತಕ್ಕೆ ತಲುಪಿದ್ದೇವೆ ಎಂದ ಅವರು, ದಲಿತ ಸಮಾಜ ಅತ್ಯಂತ ಶ್ರೇಷ್ಟ ಸಮಾಜ.‌ ಏಕೆಂದರೆ ಮಹಾನ್ ಗ್ರಂಥ ರಾಮಾಯಣ ಅನ್ನು‌ ಬರೆದವರು ಬೇಡ ಸಮುದಾಯದ ವಾಲ್ಮೀಕಿ. ಹೀಗಾಗಿ ಎಲ್ಲ ಸಮುದಾಯವೂ ಸರ್ವ ಶ್ರೇಷ್ಠ ಎಂದು ಅವರು ವಿವರಿಸಿದರು.

ಸಂಘಟನೆಯ ಅವಲೋಕನ ಅಗತ್ಯ
ಊರಿನಲ್ಲಿ ಸಮರ್ಥ ಸಂಘಟನೆ ಇದ್ದರೆ ಆಗ ಊರು ಬಲಿಷ್ಠ ವಾಗಿರುತ್ತದೆ. ಒಂದು‌ ವರ್ಷ ದಾಟಿ ಇನ್ನೊಂದು ವರ್ಷಕ್ಕೆ ಕಾಲಿಟ್ಟಾಗ ಸಂಘಟನೆಯ ಬೆಳವಣಿಗೆಯ ಬಗ್ಗೆ ಅವಲೋಕನ ಮಾಡಬೇಕು. ಸರಿ ತಪ್ಪು ಗಳ ಅರಿತು ಹೆಜ್ಜೆ ಇಡಬೇಕು ಎಂದು ಗಿರಿಶಂಕರ ಸುಲಾಯ ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ‌ ಮುಕ್ಕೂರು ಮಾತನಾಡಿ, ಉಳ್ಳಾಲ್ತಿ ಭಕ್ತವೃಂದ ದೇವಾಲಯಗಳಲ್ಲಿ ಕರಸೇವೆ ಮಾಡುವ ಮೂಲಕ ಹತ್ತೂರಿನಲ್ಲಿ ಗುರುತಿಸಿಕೊಂಡಿದೆ. ಈ‌ ಬಾರಿ ರಕ್ಷಾಬಂಧನದ ಮೂಲಕ ಸಹೋದರತೆಯ ಸಂದೇಶವನ್ನು ಸಾರಿದೆ. ಮುಂದಿನ ದಿನಗಳಲ್ಲಿ ‌ಸನಾತನ ಸಂಸ್ಕೃತಿಗೆ ಪೂರಕವಾದ ಹತ್ತಾರು‌ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಕ್ಕೂರು ಹಾಲು‌‌ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ‌ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ‌ ಮಾಜಿ‌ ಅಧ್ಯಕ್ಷ ಉಮೇಶ್ ‌ಕೆಎಂಬಿ, ಸಾವಿತ್ರಿ ಚಾಮುಂಡಿಮೂಲೆ ಉಪಸ್ಥಿತರಿದ್ದರು. ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯ ಜಯಂತ‌ ಗೌಡ ಕುಂಡಡ್ಕ‌ ವಂದಿಸಿದರು. ಯಕ್ಷಿತಾ ಚಾಮುಂಡಿಮೂಲೆ ನಿರೂಪಿಸಿದರು.

ಪುಷ್ಪ ಸಮರ್ಪಣೆ
ರಾಖಿ ಕಟ್ಟಿ ಶುಭಾಷಯ
ಆರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅನಂತರ ಪರಸ್ಪರ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಲಾಯಿತು.

Advertisement
Advertisement
Previous Post

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಸಾಮರಸ್ಯಕ್ಕೆ ದಕ್ಕೆಯಾಗುವಂತೆ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು..!!

Next Post

ಪುತ್ತೂರು:(ಆ.13) ಇನ್ಫಿನಿಟಿ ಬ್ಯೂಟಿ ಕೇರ್ ನವೀಕರಣಗೊಂಡು ಶುಭಾರಂಭ..!!

OtherNews

ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!
Featured

ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

December 2, 2025
ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!
ಪುತ್ತೂರು

ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

December 2, 2025
ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!
ಪುತ್ತೂರು

ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

December 2, 2025
ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!
ಕ್ರೈಮ್

ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

December 1, 2025
ಪುತ್ತೂರು: ಗಡಿಪಿಲ ಬಳಿ ಹಸುಗಳನ್ನು ಇಳಿಸಿ ಪರಾರಿ : ಕದ್ದು ತಂದಿರುವ ಸಂಶಯ: ಸೂಕ್ತ ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ..!!
Featured

ಪುತ್ತೂರು: ಗಡಿಪಿಲ ಬಳಿ ಹಸುಗಳನ್ನು ಇಳಿಸಿ ಪರಾರಿ : ಕದ್ದು ತಂದಿರುವ ಸಂಶಯ: ಸೂಕ್ತ ಕ್ರಮಕ್ಕೆ ಪುತ್ತಿಲ ಪರಿವಾರ ಆಗ್ರಹ..!!

November 29, 2025
ಪುತ್ತೂರು : ಇಎನ್ ಟಿ ಕ್ಲಿನಿಕ್ ಸಿಬ್ಬಂದಿ ಮೇಲೆ ಹಲ್ಲೆ : ಪೀಠೋಪಕರಣಕ್ಕೆ ಹಾನಿ :ಆಸ್ಪತ್ರೆಗೆ ದಾಖಲು: ಪುತ್ತಿಲ ಭೇಟಿ..!!
Featured

ಪುತ್ತೂರು : ಇಎನ್ ಟಿ ಕ್ಲಿನಿಕ್ ಸಿಬ್ಬಂದಿ ಮೇಲೆ ಹಲ್ಲೆ : ಪೀಠೋಪಕರಣಕ್ಕೆ ಹಾನಿ :ಆಸ್ಪತ್ರೆಗೆ ದಾಖಲು: ಪುತ್ತಿಲ ಭೇಟಿ..!!

November 29, 2025

Leave a Reply Cancel reply

Your email address will not be published. Required fields are marked *

Recent News

ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

ಗಡಿಪಿಲ ಹಸುಗಳನ್ನು ಬಿಟ್ಟು ಪರಾರಿಯಾಗಿದ್ದ ಪ್ರಕರಣ: ಇಬ್ಬರು ಅರೆಸ್ಟ್..!!

December 2, 2025
ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

ಬರಿಮಾರು: ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ- ದೂರು ದಾಖಲು…!

December 2, 2025
ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ…!!

December 2, 2025
ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

ಪುತ್ತೂರು: ಜೀಪ್ ಮತ್ತು ಕಾರು ಡಿಕ್ಕಿ..!!

December 1, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page