Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಲೀಕ್ ಮಾಡೋ ಬೆದರಿಕೆ: 44.80 ಲಕ್ಷ ವಂಚನೆ: ಪ್ರಕರಣ ದಾಖಲು…!!!

    ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

    ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

    ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

    ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

    ಫೇಸ್​ಬುಕ್​ನಲ್ಲೂ ರೀಲ್ಸ್ ಮಾಡಬಹುದು: ವಿಶೇಷ ಮಾಹಿತಿ ಹಂಚಿಕೊಂಡ ಮಾರ್ಕ್ ಝಕರ್​ಬರ್ಗ್

    ಶಾಸಕ ಅಶೋಕ್ ರೈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ: ಠಾಣೆಗೆ ದೂರು…!

    ಪುತ್ತೂರು : ಧಾರಾಕಾರ ಸುರಿದ ಮಳೆಗೆ ಎಪಿಎಂಸಿ ರಸ್ತೆ ಜಲಾವೃತ….!!

    ಪುತ್ತೂರು : ಧಾರಾಕಾರ ಸುರಿದ ಮಳೆಗೆ ಎಪಿಎಂಸಿ ರಸ್ತೆ ಜಲಾವೃತ….!!

    ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ : ವಿಟ್ಲ ಮುಡ್ನೂರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ…!!

    ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ : ವಿಟ್ಲ ಮುಡ್ನೂರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಲೀಕ್ ಮಾಡೋ ಬೆದರಿಕೆ: 44.80 ಲಕ್ಷ ವಂಚನೆ: ಪ್ರಕರಣ ದಾಖಲು…!!!

    ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

    ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

    ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

    ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

    ಫೇಸ್​ಬುಕ್​ನಲ್ಲೂ ರೀಲ್ಸ್ ಮಾಡಬಹುದು: ವಿಶೇಷ ಮಾಹಿತಿ ಹಂಚಿಕೊಂಡ ಮಾರ್ಕ್ ಝಕರ್​ಬರ್ಗ್

    ಶಾಸಕ ಅಶೋಕ್ ರೈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ: ಠಾಣೆಗೆ ದೂರು…!

    ಪುತ್ತೂರು : ಧಾರಾಕಾರ ಸುರಿದ ಮಳೆಗೆ ಎಪಿಎಂಸಿ ರಸ್ತೆ ಜಲಾವೃತ….!!

    ಪುತ್ತೂರು : ಧಾರಾಕಾರ ಸುರಿದ ಮಳೆಗೆ ಎಪಿಎಂಸಿ ರಸ್ತೆ ಜಲಾವೃತ….!!

    ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ : ವಿಟ್ಲ ಮುಡ್ನೂರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ…!!

    ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ : ವಿಟ್ಲ ಮುಡ್ನೂರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

October 13, 2025
in ಧಾರ್ಮಿಕ, ಪುತ್ತೂರು
0
ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

Advertisement
Advertisement
Advertisement

ಪುತ್ತೂರು: ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಶಕ್ತಿ ಜಟಾಧಾರಿ ಭಜನ ಮಂದಿರದ ಲೋಕಾರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಅ.12ರಂದು ಭಜನಾ ಮಂದಿರದ ಆವರಣದಲ್ಲಿ ಬಿಡುಗಡೆಗೊಂಡಿತು.

Advertisement
Advertisement


ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಪ್ರಗತಿಪರ ಕೃಷಿಕ ಮಲಾರು ಬೀಡು ಬಾಲಕೃಷ್ಣ ರೈ ಚಿಲ್ಮೆತ್ತಾರು ಮಾತನಾಡಿ, ದೊಡ್ಡ ಮಟ್ಟದ ಭವ್ಯವಾದ ಭಜನಾ ಮಂದಿರದ ನಿರ್ಮಾಣಗೊಂಡಿರುವುದು ಇದೇ ಪ್ರಥಮವಾಗಿದೆ. ಎಲ್ಲರ ಸಹಕಾರದಿಂದ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಮುಂದೆ ವಿಭಜನೆಯಾಗದಂತೆ ಎಲ್ಲರೂ ಕೈಜೋಡಿಸಬೇಕು. ನಿರಂತರ ಭಜನೆ ನಡೆಯಬೇಕು ಎಂದರು.

Advertisement
Advertisement


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಅಳ್ವ ಮಾತನಾಡಿ, ಊರಿನ ಯುವಕರ ಶಕ್ತಿ, ಹಿರಿಯ ಮಾರ್ಗದರ್ಶನದಿಂದ ಭವ್ಯ ಭಜನಾ ಮಂದಿರ ನಿರ್ಮಾಣಗೊಂಡಿದೆ. ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈಯವರು ರೂ.5ಲಕ್ಷ ಅನುದಾನ ನೀಡಿದ್ದಾರೆ. ಅಲ್ಲದೆ ಮಂದಿರವಿರುವ ಜಾಗದ ದಾಖಲೆ ಮಾಡಿಸುವ ಕಾರ್ಯವೂ ಮಾಡಲಿದ್ದಾರೆ. ಮಂದಿರಕ್ಕೆ ಆವಶ್ಯಕವಾದ ಸಹಕಾರ ನೀಡಲು ನಾನು ಸಿದ್ದನಾಗಿರುವುದಾಗಿ ತಿಳಿಸಿದರು.


ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಭಜನಾ ಮಂದಿರ ನಿರ್ಮಾಣ ಕಾಮಗಾರಿಗಳಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರೂ.3 ಲಕ್ಷ ಅನುದಾನ ಹಾಗೂ ವೈಯಕ್ತಿಕವಾಗಿ ರೂ.5ಲಕ್ಷ ದೇಣಿಗೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿಯವರು ರೂ.5ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಇನ್ನಷ್ಟು ಅನುದಾನಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.


ಭಜನಾ ಮಂದಿರದ ಲೋಕಾರ್ಪಣಾ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಂದಿರದ ಲೋಕಾರ್ಪಣೆಗೆ ವ್ಯಾಪಕ ಪ್ರಚಾರವಾಗಬೇಕು. ಈ ನಿಟ್ಟಿನಲ್ಲಿ ಮಂದಿರದ ವ್ಯಾಪ್ತಿಯಲ್ಲಿರುವ ಮನೆಗಳ ಜೊತೆಗೆ ಗ್ರಾಮದ ಹೊರಗೂ ಆಮಂತ್ರಣ ತಲುಪಿಸುವ ಕೆಲಸವಾಗಬೇಕು. ಸಮಿತಿಯವರು ಇಂದಿನಿಂದಲೇ ಲೋಕಾರ್ಪಣೆಯ ಕಾರ್ಯಕ್ರಮಗಳಿಗೆ ಸಮಯ ವಿನಿಯೋಗಿಸುವಂತೆ ವಿನಂತಿಸಿದರು.


ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ ಶುಭಹಾರೈಸಿದರು.


ಸ್ನಾನಗೃಹ, ಶೌಚಾಲಯಕ್ಕೆ ಶಿಲಾನ್ಯಾಸ:
ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿಯವರು ಮಂಜೂರುಗೊಳಿಸಿದ ರೂ.5ಲಕ್ಷ ಅನುದಾನದಲ್ಲಿ ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿರುವ ಸ್ನಾನಗೃಹ ಹಾಗೂ ಶೌಚಾಯಲದ ಕಾಮಗಾರಿಗಳಿಗೆ ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಶಿಲಾನ್ಯಾಸ ನೆರವೇರಿಸಿದರು.


ಭಜನ ಮಂದಿರದ ಆಡಳಿತ ಸಮಿತಿ ಅಧ್ಯಕ್ಷರು, ಲೋಕಾರ್ಪಣೆ ಸಮಿತಿ ಕಾರ್ಯಾಧ್ಯಕ್ಷ ಅಜಿತ್ ರೈ ಹೊಸಮನೆ, ಮಂದಿರದ ಪ್ರಧಾನ ಕಾರ್ಯದರ್ಶಿ ಸತೀಶ್ ಅಂಚನ್ ಅಜ್ಜಿಕಲ್ಲು, ಕೋಶಾಧಿಕಾರಿ ಶಶಿರಾಜ್ ರೈ ಚಿಲ್ಮೆತ್ತಾರು, ಸದಸ್ಯರಾದ ಪ್ರಕಾಶ್ ರೈ ಹೊಸಮನೆ, ಕೃಷ್ಣಪ್ರಸಾದ್ ನಾಯ್ಕ ದರ್ಖಾಸ್, ಮಹೇಶ್ ರೈ ಮೊಡಪ್ಪಾಡಿ, ಸತೀಶ್ ಕುಮಾರ್ ನಾಯ್ಕ ಮೊಡಪ್ಪಾಡಿ, ದಯಾನಂದ ಶೆಟ್ಟಿ ಮೊಡಪ್ಪಾಡಿ, ಶರತ್ ಕುಮಾರ್ ಗೌಡ ದೇವಸ್ಯ, ಸುಶಾಂತ್ ಅಜ್ಜಿಕಲ್ಲು, ಪ್ರಕಾಶ್ ಕುಮಾರ್ ನಾಯ್ಕ ಬೈರೋಡಿ, ಲೋಕಾರ್ಪಣೆ ಸಮಿತಿ ಉಪಾಧ್ಯಕ್ಷರಾದ ಲಕ್ಷ್ಮಣ ನಾಯ್ಕ ಅಜ್ಜಿಕಲ್ಲು, ರಮೇಶ್ ರೈ ಮೊಡಪ್ಪಾಡಿ, ಕಾರ್ಯದರ್ಶಿಗಳಾದ ಮಂಜುನಾಥ ರೈ ಮೊಡಪ್ಪಾಡಿ, ಚಂದ್ರಿಕಾ ಲೋಕೇಶ್ ರೈ ಮೊಡಪ್ಪಾಡಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಕೋಶಾಧಿಕಾರಿ ಸಂದೀಪ್ ರೈ ಚಿಲ್ಮೆತ್ತಾರು, ಸ್ವಾಗತ ಸಮಿತಿ ಸಂಚಾಲಕ ಭಗವಾನ್ ದಾಸ್ ರೈ ಚಿಲ್ಮೆತ್ತಾರು, ಸಹ ಸಂಚಾಲಕರಾದ ಚಂದ್ರಹಾಸ ರೈ ಪನಡ್ಕ, ಕರುಣಾಕರ ಮುಂಡೋವುಮೂಲೆ, ಪದ್ಮನಾಭ ಪೂಜಾರಿ ಅಜ್ಜಿಕಲ್ಲು, ಸದಸ್ಯರಾದ ಧೂಮಣ್ಣ ಶೆಟ್ಟಿ ಮೊಡಪ್ಪಾಡಿ, ಭಾಸ್ಕರ ಶೆಟ್ಟಿ ಅಜ್ಜಿಕಲ್ಲು, ಸುಖೇಶ್ ರೈ ಮೊಡಪ್ಪಾಡಿ, ಆರ್ಥಿಕ ಸಮಿತಿ ಸಂಚಾಲಕ ಶಶಿಧರ ರೈ ಮೊಡಪ್ಪಾಡಿ, ಸಂತೋಷ್ ಕುಮಾರ್ ರೈ ನಾಲ, ಹರೀಶ್ ರೈ ಅಜ್ಜಿಕಲ್ಲು, ಜಗದೀಶ್ ಶೆಟ್ಟಿ ಹೊಸಮನೆ, ದಾಮೋದರ ಶೆಟ್ಟಿ ತೊಟ್ಲ, ಧನಂಜಯ ರೈ ನಾಲ, ರಾಮಯ್ಯ ರೈ ಯಡ್ಕತ್ತೋಡಿ, ವೇದಿಕೆ ಸಮಿತಿ ಸಂಚಾಲಕ ಈಶ್ವರ ನಾಯ್ಕ ಮುಂಡೋವುಮೂಲೆ, ಆಮಂತ್ರಣ ವಿತರಣಾ ಸಮಿತಿಯ ಪ್ರಕಾಶ್ ಕುಮಾರ್ ಬೈರೋಡಿ, ಪ್ರಚಾರ ಸಮಿತಿ ಧನರಾಜ್ ರೈ ಕಾಪಿಕಾಡ್, ಮಂದಿರದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾದ ಗುಡ್ಡಪ್ಪ ರೈ, ರಮೇಶ್ ರೈ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.


ಮಾನ್ವಿ ಪ್ರಾರ್ಥಿಸಿದರು. ಲೋಕಾರ್ಪಣ ಸಮಿತಿ ಗೌರವಾಧ್ಯಕ್ಷ ಶ್ರೀಧರ ರೈ ಹೆಚ್ ಹೊಸಮನೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಕೊಳಕ್ಕೆಗದ್ದೆ ವಂದಿಸಿದರು. ಆಡಳಿತ ಮಂಡಳಿ ಸದಸ್ಯೆ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Previous Post

ಶಾಸಕ ಅಶೋಕ್ ರೈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ: ಠಾಣೆಗೆ ದೂರು…!

Next Post

ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

OtherNews

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಲೀಕ್ ಮಾಡೋ ಬೆದರಿಕೆ: 44.80 ಲಕ್ಷ ವಂಚನೆ: ಪ್ರಕರಣ ದಾಖಲು…!!!

October 13, 2025
ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!
ಉದ್ಘಾಟನೆ

ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

October 13, 2025
ಫೇಸ್​ಬುಕ್​ನಲ್ಲೂ ರೀಲ್ಸ್ ಮಾಡಬಹುದು: ವಿಶೇಷ ಮಾಹಿತಿ ಹಂಚಿಕೊಂಡ ಮಾರ್ಕ್ ಝಕರ್​ಬರ್ಗ್
Featured

ಶಾಸಕ ಅಶೋಕ್ ರೈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ: ಠಾಣೆಗೆ ದೂರು…!

October 13, 2025
ಪುತ್ತೂರು : ಧಾರಾಕಾರ ಸುರಿದ ಮಳೆಗೆ ಎಪಿಎಂಸಿ ರಸ್ತೆ ಜಲಾವೃತ….!!
Featured

ಪುತ್ತೂರು : ಧಾರಾಕಾರ ಸುರಿದ ಮಳೆಗೆ ಎಪಿಎಂಸಿ ರಸ್ತೆ ಜಲಾವೃತ….!!

October 12, 2025
ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ : ವಿಟ್ಲ ಮುಡ್ನೂರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ…!!
ಪುತ್ತೂರು

ಘನತ್ಯಾಜ್ಯ ಘಟಕ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ : ವಿಟ್ಲ ಮುಡ್ನೂರು ಗ್ರಾ.ಪಂ. ಪಿಡಿಒ ವಿರುದ್ಧ ಕ್ರಮಕ್ಕೆ ಶಾಸಕ ಅಶೋಕ್ ರೈ ಸೂಚನೆ…!!

October 12, 2025
ಪುತ್ತೂರು: ಸಿಡಿಲು ಬಡಿದು ವ್ಯಕ್ತಿ ಮೃತ್ಯು…!
Featured

ಪುತ್ತೂರು: ಸಿಡಿಲು ಬಡಿದು ವ್ಯಕ್ತಿ ಮೃತ್ಯು…!

October 11, 2025

Leave a Reply Cancel reply

Your email address will not be published. Required fields are marked *

Recent News

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ವಿಟ್ಲ: ಹೆಣ್ಣು ನೋಡೋ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು ಲೀಕ್ ಮಾಡೋ ಬೆದರಿಕೆ: 44.80 ಲಕ್ಷ ವಂಚನೆ: ಪ್ರಕರಣ ದಾಖಲು…!!!

October 13, 2025
ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

ಪುತ್ತೂರು: ಶ್ರೀ ಸತ್ಯದೇವತೆ ಫ್ಲವರ್ ಸ್ಟಾಲ್ & ಫಾಸ್ಟ್ ಫುಡ್ ಶುಭಾರಂಭ…!!

October 13, 2025
ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

October 13, 2025
ಫೇಸ್​ಬುಕ್​ನಲ್ಲೂ ರೀಲ್ಸ್ ಮಾಡಬಹುದು: ವಿಶೇಷ ಮಾಹಿತಿ ಹಂಚಿಕೊಂಡ ಮಾರ್ಕ್ ಝಕರ್​ಬರ್ಗ್

ಶಾಸಕ ಅಶೋಕ್ ರೈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ: ಠಾಣೆಗೆ ದೂರು…!

October 13, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page