ಕಾನಾವು : ಪೆರುವಾಜೆ ಗ್ರಾಮದ ಕಾನಾವು ಅರುವತೋಕ್ಲು ಬೊಣ್ಯಕುಕ್ಕು ತರವಾಡು ಕುಟುಂಬದ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಸಪರಿವಾರ ದೈವಗಳ ನೇಮವು ಫೆ.7 ಮತ್ತು 8 ರಂದು ವೈಭವದಿಂದ ನಡೆಯಿತು.
ಫೆ.7 ರಂದು ಶ್ರೀ ನಾಗನಿಗೆ ತಂಬಿಲ, ಹರಿಸೇವೆ, ಭಜನ ಕಾರ್ಯಕ್ರಮ, ಶ್ರೀ ವೆಂಕಟರಮಣ ದೇವರ ದರ್ಶನ ಸೇವೆ, ದೈವಗಳ ಭಂಡಾರ ತೆಗೆಯುವುದು, ಅನಂತರ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಸತ್ಯದೇವತೆ, ಪಾಷಾಣಮೂರ್ತಿ ಹಾಗೂ ಸಪರಿವಾರ ದೈವಗಳ ನಡೆಯಿತು. ಫೆ.8 ರಂದು ಧರ್ಮದೈವ ಶ್ರೀ ರುದ್ರ ಚಾಮುಂಡಿ, ಪಿಲಿಭೂತ, ಶಿರಾಡಿ ದೈವದ ನೇಮ ನಡೆಯಿತು. ಎರಡೂ ದಿನವೂ ಅನ್ನ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಪ್ರಮುಖರಾದ ಮೋಹನ್ ಗೌಡ ಇಡ್ಯಡ್ಕ ಡಾ ಆಶಾ ಅಭಿಕಾರ, ಡಾ.ನರಸಿಂಹ ಶರ್ಮ ಕಾನಾವು, ಸುಬ್ರಾಯ ಭಟ್ ನೀರ್ಕಜೆ, ಗಣಪತಿ ಭಟ್ ನೀರ್ಕಜೆ, ಮೋಹನ್ ಬೈಪಡಿತ್ತಾಯ, ಉದಯ ರೈ ಮಾದೋಡಿ, ಸಂಪತ್ ಕುಮಾರ್ ರೈ, ದಯಾಕರ ಆಳ್ವ, ಜಯಸೂರ್ಯ ರೈ ಬೋರಡ್ಕ, ರಾಮಚಂದ್ರ ಕೋಡಿಬೈಲು, ಪ್ರವೀಣ ಕುಮಾರ್ ಸಿ, ಪದ್ಮನಾಭ ಶೆಟ್ಟಿ ಪಿ, ಯಶವಂತ ಗೌಡ ಜಾಲು, ದಯಾನಂದ ಗೌಡ ಜಾಲು, ಕುಶಾಲಪ್ಪ ಎನ್, ಬಾಲಚಂದ್ರರಾವ್ ಕೊಂಡೆಪ್ಪಾಡಿ, ನಾರಾಯಣ ಕೊಂಡೆಪ್ಪಾಡಿ, ಕಾನಾವು ಅರುವತೋಕ್ಲು ಬೊಣ್ಯಕುಕ್ಕು ತರವಾಡು ಕುಟುಂಬದ ಚಿನ್ನಪ್ಪ ಗೌಡ ಅಡ್ಡನಪಾರೆ, ಕುಶಾಲಪ್ಪ ಗೌಡ ಬೊಣ್ಯಕುಕ್ಕು, ರಾಮಣ್ಣ ಗೌಡ ಅಂಜನಕಜೆ, ಮೇದಪ್ಪ ಗೌಡ ಬೊಣ್ಯಕುಕ್ಕು, ಉಮೇಶ್ ಕೆ.ಎಂ.ಬಿ., ಶೀನಪ್ಪ ಗೌಡ ಕಾನವು ಕನ್ನಡಕಜೆ, ಜನಾರ್ದನ ಗೌಡ ಕಾನಾವು ಅಂಜನಕಜೆ, ಗಣಪಯ್ಯ ಗೌಡ ಕಾನಾವು ಕನ್ನಡಕಜೆ, ನಾಗಪ್ಪ ಗೌಡ ಕಾನಾವು ಅಂಜನಕಜೆ, ವೆಂಕಪ್ಪ ಗೌಡ ಕಾನಾವು ಮಾವಿನಗೊಡ್ಲು, ಎಲ್ಯಣ್ಣ ಗೌಡ ಕಾನಾವು ಮಾವಿನಗೊಡ್ಲು, ರವೀಂದ್ರ ಗೌಡ ಕಾನಾವು ಅಡ್ಡನಪಾರೆ, ಜಯರಾಮ ಗೌಡ ಕಾನಾವು ಅಡ್ಡನಪಾರೆ, ಗೋಪಾಲಕೃಷ್ಣ ಗೌಡ ಕಾನಾವು ಅಂಜನಕಜೆ, ಚಂದ್ರಶೇಖರ ಗೌಡ ಕಾನಾವು ಅಂಜನಕಜೆ, ವೆಂಕಟರಮಣ ಗೌಡ ಕಾನಾವು ಕಾಪಿಕಾಡು, ಹರಿಶ್ಚಂದ್ರ ಗೌಡ ಕಾನಾವು ಕನ್ನಡಕಜೆ, ಶಿವಪ್ರಸಾದ್ ಗೌಡ ಕಾನಾವು ಮಾವಿನಗೊಡ್ಲು, ಮೋಹನದಾಸ ಗೌಡ ಕಾನಾವು ಬೊಣ್ಯಕುಕ್ಕು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬಂಧು ಮಿತ್ರರು ಉಪಸ್ಥಿತರಿದ್ದರು.





























