ವಿಟ್ಲ: ಬಾಲಗೋಕುಲ ಕ್ಷೇತ್ರ ಸಮಿತಿ ವಿಟ್ಲ ಇದರ ಸಭೆಯು ಮೇ.31 ರಂದು ನಡೆಯಿತು.
ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಬಾಲಗೋಕುಲ ಸಮಿತಿಯನ್ನು ರಚಿಸಲಾಯಿತು.
ನೂತನ ಬಾಲಗೋಕುಲ ಸಮಿತಿ
- ಗೌರವಾಧ್ಯಕ್ಷರು: ಜಯರಾಮ ಬಲ್ಲಾಳ್ ವಿಟ್ಲ ಅರಮನೆ
- ಅಧ್ಯಕ್ಷರು:-ವೀರಪ್ಪ ಗೌಡ ರಾಯರಬೆಟ್ಟು
- ಉಪಾಧ್ಯಕ್ಷರು: ರಾಜೇಶ್.ವಿಟ್ಲ. ಆರ್.ಕೆ, ಅಶೋಕ್ ಶೆಟ್ಟಿ, ರಮೇಶ್ ಕಡಂಬು, ಮೋಹನ್ ಕಟ್ಟೆ, ಪದ್ಮನಾಭ ಕೆಲಿಂಜ.
- ಪ್ರಧಾನ ಕಾರ್ಯದರ್ಶಿ: ರವಿಶಂಕರ್ ವಿಟ್ಲ
- ಕಾರ್ಯದರ್ಶಿಗಳು: ವಿಜಯ ಕಾನತಡ್ಕ, ಹೇಮಚಂದ್ರ ಜೊಗಿಮಠ, ವಿಘ್ನೇಶ್ ಬೊಬ್ಬೆಕೇರಿ, ಶಿಶೀರ್ ಅನಿಲಕಟ್ಟೆ.
- ಕೋಶಾಧಿಕಾರಿ: ವಿನಯ್ ಆಲಂಗಾರು ರವರು ಆಯ್ಕೆಗೊಂಡರು.



























