ಬಂಟ್ವಾಳ: ತಾಲೂಕು ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರೇಶ್ಮಾ ಶಂಕರಿ ಬಲಿಪಗುಲಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ ಕೊಡಂಗಾಯಿ,ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ಸದಸ್ಯರಾದ ಜಯಂತ್ ಪೂರ್ಲಪ್ಪಾಡಿ, ಜಯಲಕ್ಮೀ ಕೆ, ಪ್ರೇಮಲತಾ, ರೇಖಾ, ಜಯಭಾರತಿ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಧರ್ಮಾವತಿ, ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಪೂರ್ಲಪ್ಪಾಡಿ, ಪ್ರಮುಖರಾದ ಮಾದವ ಮಾವೆ, ರಮನಾಥ ರಾಯಿ, ಕಿರಣ್ ಚಂದ್ರ ಆಳ್ವ, ಈಶ್ವರ ಭಟ್ ಬದನಾಜೆ , ಬೆಳಿಯಪ್ಪ ಗೌಡ ದೇವರಮನೆ, ಗಿರೀಶ್ ಪಿ ಆರ್, ವಿಜಯ ಪಿ, ಬಾಲಕೃಷ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲ ಢೋಣುರ, ಪಂಚಾಯತ್ ಕಾರ್ಯದರ್ಶಿ ಸುಜಯ ಕೆ, ಶ್ರೀವರ ಯುವಕ ಮಂಡಲ ಪೂರ್ಲಪ್ಪಾಡಿ ಇದರ ಪದಾಧಿಕಾರಿಗಳು, ಬಾಲವಿಕಾಸ ಸಮಿತಿ ಸದಸ್ಯರು, ಪೂರ್ಲಪ್ಪಾಡಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸ್ಯೆಯರು, ಮೇಲ್ವಿಚಾರಕಿ ರೇಣುಕಾ, ಕಾರ್ಯಕರ್ತೆ ಕಮಲ,ಸಹಾಯಕಿ ರೀಟಾ ಉಪಸ್ಥಿತರಿದ್ದರು.




























