ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಪುತ್ತೂರು ಸ್ಥಳೀಯ ಸಂಸ್ಥೆ ಆಯೋಜಸಿದ ಸ್ಥಳೀಯ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಿತ್ವಿಕ್ ಆರ್ ರೈ(ರಘುರಾಮ ರೈ ಮತ್ತು ವಿದ್ಯಾ ದಂಪತಿ ಪುತ್ರ) ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸ್ಕೌಟ್ ಗಳಾದ ಶ್ರೀನಿಧಿ ( ಸುರೇಶ್ ಮತ್ತು ಭಾರತಿ.ಎಸ್.ಎ ದಂಪತಿ ಪುತ್ರ), ಅನೂಪ್.ಟಿ ( ಶಿವಾನಂದಪ್ಪ.ಟಿ ಹಾಗೂ ಸುಮಂಗಲಾ.ಕೆ ದಂಪತಿ ಪುತ್ರ), ಪ್ರಣವ್ ಕಡೂರು( ರಾಜಾರಾಮ್ ಕಡೂರು ಮತ್ತು ಶ್ವೇತಾ ಕಾಡೂರು ದಂಪತಿ ಪುತ್ರ), ಪ್ರಣೀಲ್ ರೈ.ಎಂ (ಪ್ರಕಾಶ್ ಹಾಗೂ ಸತ್ಯಲತಾ ದಂಪತಿ ಪುತ್ರ) ಅಭಿಜಿತ್.ಕೆ.ಆರ್ ( ರಮೇಶ್ ಕೈಂತಾಜೆ ಮತ್ತು ಗಾಯತ್ರಿದೇವಿ ದಂಪತಿ ಪುತ್ರ) ಅದ್ವಿತ್ ಶರ್ಮಾ(ಶ್ರೀ ಸುಧೀರ್.ಬಿ.ಎಸ್ ಮತ್ತು ಲತಾ ಶಾಂಭವಿ ದಂಪತಿ ಪುತ್ರ), ಪ್ರಧಾನ್.ಕೆ.ಚಂದ್ರ ( ಚಂದ್ರ.ಕೆ ಹಾಗೂ ಶಶಿಕಲಾ.ಎಂ ದಂಪತಿ ಪುತ್ರ) ಧನುಷ್ .ಎಂ(ದಿನೇಶ್ ಪ್ರಸನ್ನ ಹಾಗೂ ಉಮಾ ಪ್ರಸನ್ನ ದಂಪತಿ ಪುತ್ರ)ಇವರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆಆಯ್ಕೆ ಆಗಿರುತ್ತದೆ.
ಗೈಡ್ಸ್ ಗಳಾದ ಶ್ರೇಯಾ ರಾವ್(ಅನಂತಕೃಷ್ಣ ರಾವ್ ಮತ್ತು ವೀಣಾ ರಾವ್ ದಂಪತಿ ಪುತ್ರಿ), ಸಾನ್ವಿರೈ(ಸುದರ್ಶನ್ ರೈ ಮತ್ತು ಪ್ರೇಮಾ.ಎಸ್.ರೈ ದಂಪತಿ ಪುತ್ರಿ) ಆಶಿತಾ(ನಾರಾಯಣ ಮತ್ತು ಹೇಮಲತ ದಂಪತಿ ಪುತ್ರಿ) ಅಂಜನಶಾರದಾ (ಜಯರಾಮ .ಜೆ.ಬಿ ಮತ್ತು ಸರಸ್ವತಿ.ಬಿ ದಂಪತಿ ಪುತ್ರಿ) ಎ.ಪ್ರಜ್ಞಾಶೆಟ್ಟಿ (ಸುಭಾಶ್ಚಂದ್ರ ಶೆಟ್ಟಿ ಮತ್ತು ಮೈನಾ ಶೆಟ್ಟಿ ದಂಪತಿ ಪುತ್ರಿ), ಕ್ಷಮಾ.ವೈ (ಡಾ.ಮಹೇಶ್ ಕುಮಾರ್ ವೈ ಮತ್ತು ಮಾಲಾ ಮಹೇಶ್ ವೈ ದಂಪತಿ ಪುತ್ರಿ), ಆರ್.ಕೆ.ನಿರತ (ಬಿ.ಕೆ.ರಾಮಚಂದ್ರ ಹಾಗೂ ಎಚ್.ಎ.ಗೀತಾ ದಂಪತಿ ಪುತ್ರಿ), ವಂಶಿ.ಬಿ.ಕೆ (ಕಮಲಾಕ್ಷ.ಬಿ.ಎಸ್ ಮತ್ತು ಜಯಲತಾ ದಂಪತಿ ಪುತ್ರಿ) ಇವರ ತಂಡ ತೃತೀಯ ಸ್ಥಾನ ಪಡೆದಿದೆ ಎಂದು ಶಾಲಾ ಮುಖ್ಯಗುರುಗಳಾದ ಸತೀಶ್ ರೈ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.