ಪುತ್ತೂರು : ಅಪಾಯಕಾರಿ ಮರಗಳ ತೆರವು ಮಾಡುವುದರಲ್ಲಿ ನಿಪುಣರಾಗಿದ್ದ ಬನ್ನೂರು ನಿವಾಸಿ ಕೆ.ಕೃಷ್ಣ ಕುಟ್ಟಿ (94) ರವರು ಬನ್ನೂರು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರಿಯರಾದ ಲೀಲಮ್ಮ, ಪ್ರೇಮ ಮತ್ತು ಪುತ್ರ ಸುರೇಶ್ ಸಹಿತ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ..


























