Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಬಂಟ್ವಾಳ

ವಿಟ್ಲ : ಕೆಮಿಕಲ್ ಮಿಶ್ರಿತ ವಿಷಪೂರಿತ ಕೊಳಕು ನೀರನ್ನು ಸುರಿಯುತ್ತಿರುವ ಪ್ರಕರಣ : ಸ್ಥಳೀಯರಿಂದ ಅಧಿಕಾರಿಗಳಿಗೆ ದೂರು ; ಕೂಲಂಕುಶ ತನಿಖೆಗೆ ಆಗ್ರಹ

August 17, 2023
in ಬಂಟ್ವಾಳ
0
ವಿಟ್ಲ : ಕೆಮಿಕಲ್ ಮಿಶ್ರಿತ ವಿಷಪೂರಿತ ಕೊಳಕು ನೀರನ್ನು ಸುರಿಯುತ್ತಿರುವ ಪ್ರಕರಣ : ಸ್ಥಳೀಯರಿಂದ ಅಧಿಕಾರಿಗಳಿಗೆ ದೂರು ; ಕೂಲಂಕುಶ ತನಿಖೆಗೆ ಆಗ್ರಹ
Share on WhatsAppShare on FacebookShare on Twitter
Advertisement
Advertisement

ವಿಟ್ಲ : ಕೆಮಿಕಲ್ ಮಿಶ್ರಿತ ವಿಷಪೂರಿತ ಘಾಟು ವಾಸನೆಯ ಕೊಳಕು ನೀರನ್ನು ಟ್ಯಾಂಕರ್ ಮುಖಾಂತರ ತಂದು ಅಮೈ ಚೆಲ್ಲಡ್ಕ ಹಾದು ಹೋಗುವ ತೋಡಿಗೆ ಮತ್ತು ವಾಸದ ಮನೆಯ ಬಳಿ ಇರುವ ಬಾವಿಯ ಪಕ್ಕತೋಟಕ್ಕೆ ಬಿಡುತ್ತಿದ್ದು, ಇದರಿಂದಾಗಿ ಹಲವು ಸ್ಥಳಗಳಲ್ಲಿ ದುರ್ವಾಸನೆ ಬರುತ್ತಿದ್ದು, ಹೀಗೆ ಇದು ಕೆಲ ದಿನಗಳ ವರೆಗೆ ಮುಂದುವರೆದರೆ ಜನರ ಜೀವನಕ್ಕು ಹಾನಿಯಾಗುವ ಸಂಭವವಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರು /ಪಂಚಾಯತ್ ಸರ್ವಸದಸ್ಯರು / ಅಭಿವೃಧ್ಧಿ ಅಧಿಕಾರಿ/ಕಾರ್ಯದರ್ಶಿ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯುಕ್ತರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ, ಕೇಪು ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗೆ, ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗೆ, ತಾಲೂಕು ದಂಡಾಧಿಕಾರಿಗೆ ಸ್ಥಳೀಯರು ದೂರು ನೀಡಿದ್ದಾರೆ.

Advertisement
Advertisement

ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವಿನ ಸರ್ವೇ ನಂಬರ್ 300 ರಲ್ಲಿ ಹಾದು ಸರ್ವೇ ನಂಬರ್ 300/1 ಮುಖಾಂತರ ದಕ್ಷಿಣ ಪೂರ್ವ ಉತ್ತರ ದಿಕ್ಕಿನಲ್ಲಿ ಹಾದು ಹೋಗುವ ತೋಡಿಗೆ ಮತ್ತು ತೋಟಕ್ಕೆ ವಿಷಪೂರಿತ ಕೆಮಿಕಲ್ ಯುಕ್ತ ಘಾಟು ವಾಸನೆಯ ನೀರನ್ನು ಪರಿಸರದ ನಾಗರಿಕರಿಗೆ ತಿಳಿಯದಂತೆ ಸಾಧಾರಣ ಎರಡು ತಿಂಗಳಿಂದ ಟ್ಯಾಂಕರ್ ಮುಖಾಂತರ ತಂದು ಸುರಿದು ಹೋಗುತ್ತಿದ್ದು, ವಾಸನೆಯಲ್ಲಿ ಬದುಕಲು ಕಷ್ಟವಾಗುತಿತ್ತು. ಆದರೇ ಯಾಕೆ ಘಾಟು ವಾಸನೆ ಬರುವುದು ಎಂದು ತಿಳಿಯಲಿಲ್ಲ.., ಯಾವುದೋ ಪ್ರಾಣಿ ಸತ್ತಿರಬಹುದು ಎಂದು ತಿಳಿದಿದ್ದೇವೆ. ಆದರೆ ಈ ವಾಸನೆ ಹಗಲು ಇರುಲೆನ್ನದೆ ಯಾವಾಗಲೂ ಇರುತಿತ್ತು. ಸಾಧಾರಣ ನಾಲ್ಕು ತಿಂಗಳಿಂದ ಪರಿಸರದ ಸಾಕು ಪ್ರಾಣಿಗಳು ಸತ್ತು ಹೋಗಿರುತ್ತದೆ. ಆದರೆ ಕಾರಣವೇನು ಎಂದು ತಿಳಿಯಿತ್ತಿರಲಿಲ್ಲ.

ಜು.26 ರಂದು ಏಚರ್ ಸೆಪ್ಟಿಕ್ ಟ್ಯಾಂಕರ್ ಮಾರ್ನಿಂಗ್ ಸ್ಟಾರ್ ಗಾಡಿಯಲ್ಲಿ ವಿಷಪೂರಿತ ಕೆಮಿಕಲ್ ಫ್ಲೋರೈಡ್ ಮಿಶ್ರಿತ ನೀರನ್ನು ತೋಡಿಗೆ ಬಿಡುವಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದು ಇದು ಕೇರಳದಿಂದ ಇಷ್ಟು ದೂರ ತಂದು ಬಿಡಲು ಕಾರಣವೇನು? ಇದು ಯಾವುದೋ ಒಂದು ಕುಟುಂಬವನ್ನು ನಾಶಮಾಡುವ ವ್ಯವಸ್ಥಿತ ಷಡ್ಯಂತ್ರ ಉದ್ದೇಶವು ಆಗಿರಬಹುದು ಈ ತೋಡು ಹಾದು ಹೋಗುವ ಬದಿಯಲ್ಲಿ ಕುಡಿಯುವ ನೀರಿನ ಬಾವಿ ಹೊಳ ಗದ್ದೆ ಮನೆ ಇದ್ದು ಈ ಬಾವಿಯ ನೀರನ್ನು ದಿನ ಬಳಕೆಗೆ ಉಪಯೋಗಿಸುತ್ತಿದ್ದು ಒಂದು ವೇಳೆ ವಿಷಪೂರಿತವಾದರೆ ಆ ನೀರನ್ನು ಉಪಯೋಗಿಸುವರು ಸರ್ವನಾಶವಾಗಬಹುದೇ ಎನ್ನುವ ಉದ್ದೇಶದಿಂದ ಮಾಡಿದ್ದಾಗಿರಬಹುದ, ಕೆಮಿಕಲ್ ನೀರನ್ನು ತೋಡು ಅಥವಾ ತೋಟಕ್ಕೆ ಬಿಡುವುದರಿಂದ ಅಕ್ಕ ಪಕ್ಕದಲ್ಲಿ ಇರುವವರು ಹೇಗೆ ಜೀವನ ಮಾಡಬೇಕು ಈ ನೀರನ್ನು ನಾವು ಉಪಯೋಗಿಸುತ್ತಿದ್ದು ನಮಗೆ ಮುಂದೆ ಯಾವ ರೀತಿಯ ಅನಾರೋಗ್ಯ ಬರಬಹುದು ಈ ಕೆಲಸ ಮಾಡುವ ಕ್ರಿಮಿನಲ್ ಮೈಂಡಿನ ಹಿಂದೆ ಯಾರು ಇದ್ದಾರೆ ಇವರ ಉದ್ದೇಶ ಏನು? ಎಂಬುದನ್ನು ಪತ್ತೆ ಹಚ್ಚಿ ಟ್ಯಾಂಕರ್ ಮಲಿನವನ್ನು ಲಾಬ್ ಟೆಸ್ಟ್ ಮಾಡಿ ಕೂಲಂಕುಶ ತನಿಖೆ ಮಾಡಿ ಶಿಕ್ಷೆ ನೀಡಬೇಕಾಗಿ ವಿನಂತಿ ಇಷ್ಟು ಮಾತ್ರವಲ್ಲದೆ ಈತ ಇನ್ನು ಯಾವುದೆಲ್ಲ ಕೃತ್ಯಗಳನ್ನು ಮಾಡುತ್ತಿದ್ದಾನೋ? ಕೂಲಂಕುಶವಾಗಿ ತನಿಖೆ ನಡೆಸಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

Advertisement
Previous Post

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬ : ಆ.20 ರಂದು ಪುತ್ತೂರಿನಿಂದ ಹೊರಕಾಣಿಕೆ ಮೆರವಣಿಗೆ

Next Post

ಚಂದ್ರಯಾನದಲ್ಲಿ ನೌಕೆಯಿಂದ ಮುಂದೆ ಹೊರಟ ವಿಕ್ರಮ್ ಲ್ಯಾಂಡರ್ : ಇಸ್ರೋ ಸಾಧನೆಗೆ ಇನ್ನೊಂದೇ ಹೆಜ್ಜೆ

OtherNews

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!
Featured

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!
Featured

ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

May 8, 2025
ವಿಟ್ಲ: ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆ : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ವಾಹನಗಳಿಗೆ ಅಳವಡಿಸಿದ್ದ ಟಿಂಟ್ ತೆರವು..!
ಕ್ರೈಮ್

ವಿಟ್ಲ: ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆ : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ವಾಹನಗಳಿಗೆ ಅಳವಡಿಸಿದ್ದ ಟಿಂಟ್ ತೆರವು..!

May 5, 2025
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!
Featured

on_fixed_leader ಇನ್ಸ್ಟಾಗ್ರಾಂ ಪೇಜ್ ಮೇಲೆ ಎಫ್ ಐ ಆರ್ ದಾಖಲು..!!

May 5, 2025
ಕಲಾವಿದನಾಗಿ SSLC ಪರೀಕ್ಷೆ 2025ರಲ್ಲಿ 600ರ ಸಾಧಕ
ಬಂಟ್ವಾಳ

ಕಲಾವಿದನಾಗಿ SSLC ಪರೀಕ್ಷೆ 2025ರಲ್ಲಿ 600ರ ಸಾಧಕ

May 4, 2025
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!
Featured

ಇನ್ಸ್ಟಾಗ್ರಾಂ ನಲ್ಲಿ ಪ್ರಚೋದನಾತ್ಮಕ ವಿಡಿಯೋ ಪ್ರಸಾರ: ಪ್ರಕರಣ ದಾಖಲು..!!

May 4, 2025

Leave a Reply Cancel reply

Your email address will not be published. Required fields are marked *

Recent News

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

ಇರ್ದೆ: ಭಗತ್ ಸಿಂಗ್ ಸೇವಾ ಯುವಶಕ್ತಿ ಉಪ್ಪಳಿಗೆ ಆಶ್ರಯದಲ್ಲಿ : ನೂತನ ಕಾರ್ಯಾಲಯ ಹಾಗೂ ಧ್ವಜಸ್ತಂಭ ಉದ್ಘಾಟನೆ: ಶ್ರೀ ಶನೈಶ್ವರ ಕಲ್ಪೋಕ್ತ ಪೂಜೆ : ಎಳ್ಳುಗಂಟು ದೀಪಸೇವೆ: ಧರ್ಮ ಸಭೆ…!!!!

May 9, 2025
ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

ಹೊಸನತದೊಂದಿಗೆ ಮುಳಿಯಮುಳಿಯ ಕೃಷಿ ಗೋಷ್ಠಿ | ಕೃಷಿ ಬೆಳವಣಿಗೆಗೆ ಸಂವಾದ ವೇದಿಕೆ…!!

May 9, 2025
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

May 9, 2025
ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page