ಪುತ್ತೂರು : ಶ್ರೀರಾಮ ಗೆಳೆಯರ ಬಳಗ ರಿ. ಪುತ್ತಿಲ ಮತ್ತು ಪುತ್ತಿಲ ಪರಿವಾರ ಮುಂಡೂರು ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ಜ.6 ರಂದು ಸಂಜೆ ಶ್ರೀರಾಮ ಕ್ರೀಡಾಂಗಣ ಪುತ್ತಿಲದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪದಾಧಿಕಾರಿಗಳು :
- ಗೌರವಾಧ್ಯಕ್ಷರು – ಅರುಣ್ ಕುಮಾರ್ ಪುತ್ತಿಲ
- ಅಧ್ಯಕ್ಷರು – ಅನಿಲ್ ಕುಮಾರ್ ಕಣ್ಣರ್ನೂಜಿ
- ಪ್ರಧಾನ ಕಾರ್ಯದರ್ಶಿ – ಬಾಲಚಂದ್ರ ಸೊರಕೆ
- ಜೊತೆ ಕಾರ್ಯದರ್ಶಿ – ಪ್ರಸಾದ್ ಬಿ.ಕೆ, ಗೀತಾ ರಮೇಶ್ ಕುರೆಮಜಲು
- ಕೋಶಾಧಿಕಾರಿ – ಬಾಲಚಂದ್ರ ಗೌಡ ಕಡ್ಯ
- ಸಂಚಾಲಕರು – ನೀಲಪ್ಪ ಪೂಜಾರಿ ಕುರೆಮಜಲು
- ಸಹ ಸಂಚಾಲಕರು – ಪುರಂದರ ಗೌಡ ನಡುಬೈಲು, ರಾಧಾಕೃಷ್ಣ ಪುತ್ತಿಲ, ಅವಿನಾಶ್ ಕೆದಗೆದಡಿ, ಪ್ರತೀಕ್ ಪುತ್ತಿಲ.
- ಉಪಾಧ್ಯಕ್ಷರುಗಳು – ಪುಷ್ಪ ಪುರಂದರ ಗೌಡ ನಡುಬೈಲು, ಮೋನಪ್ಪ ಗೌಡ ಗುತ್ತಿನಪಾಲು, ವಿನಯ್ ಪುತ್ತಿಲ, ಜಗದೀಶ ಕಲ್ಲಮ, ಚಂದ್ರಶೇಖರ ಕುರೆಮಜಲು, ಚಂದ್ರಶೇಖರ ಕೆದಗೆದಡಿ.
- ಸಂಘಟನಾ ಕಾರ್ಯದರ್ಶಿ – ಹರೀಶ್ ಬಿ.ಕೆ.,ಯೋಗಿಶ್ ಕಲ್ಲಮ, ವಿಶ್ವನಾಥ ಗೌಡ ನಡುಬೈಲು, ಶಿವಪ್ಪ ನಾಯ್ಕ್ ಬರೆಕೊಲಾಡಿ, ಗಣೇಶ್ ನಾಯ್ಕ್ ಕೋಡಿಬೈಲು.
- ಗೌರವ ಸಲಹೆಗಾರರು – ಅಶೋಕ್ ಕುಮಾರ್ ಪುತ್ತಿಲ, ಬಾಲಕೃಷ್ಣ ಪೂಜಾರಿ ಕುರೆಮಜಲು, ಸುಂದರ ನಾಯ್ಕ್ ಬಿ.ಕೆ., ಸನತ್ ಸುವರ್ಣ ಪೆರಿಯಡ್ಕ, ಮೋಹನ ನಾಯ್ಕ್ ಕೆದಗೆದಡಿ, ಸಜ್ಜನ್ ಕುಮಾರ್ ಕಣ್ಣರ್ನೂಜಿ.


























