ಪುತ್ತೂರು : ಎಸ್.ಎಂ.ಎ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಅಧ್ಯಕ್ಷರು, ಧಾರ್ಮಿಕ ಪಂಡಿತರೂ ಆಗಿದ್ದ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ನಿಧನರಾದರು.

ಇತ್ತೀಚಿಗೆ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅವರು ಫೆ.16 ರಂದು ನಿಧನರಾದರು.
ಧಾರ್ಮಿಕ ಕ್ಷೇತ್ರದದಲ್ಲಿ ತೊಡಗಿಕೊಂಡಿದ್ದ ತಂಙಳ್ ಸರಳ ಸ್ವಭಾವದವರಾಗಿದ್ದರು.


























