ಪುತ್ತೂರು : ನಗರಸಭೆಗೆ ಸದಸ್ಯರನ್ನಾಗಿ ಹಲವರ ಹೆಸರನ್ನು ರಾಜ್ಯ ಸರಕಾರ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
ಸದಸ್ಯರ ವಿವರ :
ಕೃಷ್ಣ ಫಾರ್ಮ್ ಹೌಸ್ ನ ಚಿದಾನಂದ ರೈ, ಬಲ್ನಾಡು ಉಜ್ರುಪಾದೆ ನಿವಾಸಿ ಶರೀಫ್ ಪಿ. ಬಲ್ನಾಡು, ಬನ್ನೂರು ಜೈನರಗುರಿ ನಿವಾಸಿ ಶಾರದಾ ಅರಸ್, ಪರ್ಲಡ್ಕ ನಿವಾಸಿ ಅಹ್ಮದ್ ಬಶೀರ್ ರನ್ನು ನಗರಸಭೆ ಸದಸ್ಯರಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ.

