ಪುತ್ತೂರು : ಭಾರತೀಯ ಜನತಾ ಪಾರ್ಟಿಯ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷ, ಪ್ರಧಾನಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ಪುತ್ತೂರು ನಗರ ಅಧ್ಯಕ್ಷರು : ಶಿವಕುಮಾರ್ ಕಲ್ಲಿಮಾರ್,
ಪ್ರಧಾನ ಕಾರ್ಯದರ್ಶಿ : ನಾಗೇಶ್ ಪ್ರಭು, ಅನಿಲ್ ತೆಂಕಿಲ.
ಪುತ್ತೂರು ಗ್ರಾಮಾಂತರ ಅಧ್ಯಕ್ಷರು : ದಯಾನಂದ ಶೆಟ್ಟಿ ಉಜಿರೆಮಾರು.
ಪ್ರಧಾನ ಕಾರ್ಯದರ್ಶಿ : ಉಮೇಶ್ ಗೌಡ, ಪ್ರಶಾಂತ ನೆಕ್ಕಿಲಾಜೆ.



























