ಪುತ್ತೂರು : ವಿಟ್ಲದಲ್ಲಿರುವ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ನ ಸಹಸಂಸ್ಥೆ ದರ್ಬೆ ಸರ್ಕಲ್ ನ ಸಮೀಪ ಇರುವ ಪ್ರಶಾಂತ್ ಮಹಲ್ ನಲ್ಲಿರುವ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ನಲ್ಲಿ ಸ್ಕೀಮ್ ನ ಕಾರ್ಡ್ ಬಿಡುಗಡೆ ಸಮಾರಂಭವು ಆ.23 ರಂದು ಸಂಜೆ ನಡೆಯಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸ್ಕೀಮ್ ನ ಕಾರ್ಡ್ ಅನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಲಿದ್ದಾರೆ.
ಆದರ್ಶ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ಲಕ್ಕಿ ಸ್ಕೀಮ್ ನಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ 500 ರೂ. ಹಾಗೆ 50 ಕಂತು ಪಾವತಿಸ ಬೇಕಾಗಿದ್ದು, ವಿಜೇತ ಸದಸ್ಯರಿಗೆ ದ್ವಿಚಕ್ರ ವಾಹನ, ಎಲೆಕ್ಟೋನಿಕ್ಸ್ ಐಟಂ, ಫರ್ನೀಚರ್ ಐಟಂಗಳು, ಚಿನ್ನದ ಆಭರಣಗಳು ಇನ್ನೂ ಬಹಳಷ್ಟು ಐಟಂಗಳನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಇಷ್ಟು ಮಾತ್ರವಲ್ಲದೆ ಬಂಪರ್ ಬಹುಮಾನವಾಗಿ ಸ್ವಿಪ್ಟ್ ಕಾರನ್ನು ಗೆಲ್ಲಬಹುದಾಗಿದೆ.
ವಿಜೇತರಾಗದೆ ಉಳಿದ ಸದಸ್ಯರಿಗೆ ಅವರ ಪಾವತಿ ಮೊತ್ತದಷ್ಟೇ ಮೌಲ್ಯದ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್ ಐಟಂ ಗಳನ್ನು ಸಂಸ್ಥೆ ಉತ್ತಮ ವಾರಂಟಿಯೊಂದಿಗೆ ನೀಡಲಿದೆ.
ಕಳೆದ ಇಪ್ಪತ್ತೆಂಟು ವರುಷಗಳಿಂದ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ಮಾರಾಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿಟ್ಲದ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ನ ಸಹಸಂಸ್ಥೆ ಇದಾಗಿದ್ದು, ಆರಂಭದ ದಿನಗಳಲ್ಲೇ ಈ ಭಾಗದ ಜನರ ಮನಗೆಲ್ಲುವಲ್ಲಿ ಸಫಲವಾಗಿದೆ ಮಾತ್ರವಲ್ಲದೆ ಜನರ ನೆಚ್ಚಿನ ಸಂಸ್ಥೆಗಳಲ್ಲಿ ಒಂದಾಗಿದೆ. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ 08251235122, ಮೊಬೈಲ್ ಸಂಖ್ಯೆ 9740242272ಯನ್ನು ಸಂಪರ್ಕಿಸಬಹುದಾಗಿದೆ.
ವಿಸಿಟ್ ಎಂಡ್ ವಿನ್
ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಗೆ ಆಗಮಿಸುವ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ನೀಡಲು ತೀರ್ಮಾನಿಸಿರುವ ಸಂಸ್ಥೆಯು ವಿಸಿಟ್ ಎಂಡ್ ವಿನ್ ಯೋಜನೆಯನ್ನು ಆಯೋಜನೆ ಮಾಡಿದೆ. ನೀವುಗಳು ಮಾಡಬೇಕಾಗಿರುವುದು ಇಷ್ಟೆ. ಕಾರ್ಯಕ್ರಮ ನಡೆಯುವ ವೇಳೆ ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ನೀಡುವ ಕೂಪನ್ ನಲ್ಲಿ ನಿಮ್ಮ ಹೆಸರು ವಿಳಾಸದೊಂದಿಗೆ ಮೊಬೈಲ್ ನಂಬರ್ ಬರೆದು ಡ್ರಾ ಬಾಕ್ಸ್ ಗೆ ಹಾಕಬೇಕಾಗಿದೆ. ಡ್ರಾ ಮೂಲಕ ಅದೃಷ್ಟ ಗ್ರಾಹಕರನ್ನು ಆಯ್ಕೆ ಮಾಡಲಿರುವ ಸಂಸ್ಥೆ ಅವರಿಗೆ ಆಕರ್ಷಕ ಉಡುಗೊರೆಯನ್ನು ನೀಡಲಿದೆ.


























