ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ವತಿಯಿಂದ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀದೇವಿ ವಿದ್ಯಾಕೇಂದ್ರದ 10ನೇತರಗತಿ ವಿದ್ಯಾರ್ಥಿ ಜೀವೇಶ್ ವಿ ಪೂಜಾರಿ ಚಿನ್ನದ ಪದಕ ಪಡೆದು SGFI (ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ)ಗೆ ಆಯ್ಕೆಯಾಗಿದ್ದಾರೆ.
ಇವರು ವಿಶ್ವನಾಥ ಪೂಜಾರಿ ಮತ್ತು ರೂಪ ದಂಪತಿಗಳ ಪುತ್ರ.
ಇವರಿಗೆ ಕರಾಟೆ ತರಬೇತುದಾರ ದಿನೇಶ್ ನೀರ್ಕಜೆ ತರಬೇತಿ ನೀಡಿರುತ್ತಾರೆ.